ETV Bharat / state

ಬೆಳಗಾವಿಯಲ್ಲಿ ಉದ್ಧಟತನದ ಹೇಳಿಕೆ ನೀಡಿದ ಎನ್​ಸಿಪಿ ಶಾಸಕ!

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ, ನಂತರ ನಾನೇ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವುದೇ ನನ್ನ ಮಹಾದಾಸೆ ಎಂದು ಎನ್​​ಸಿಪಿ ಶಾಸಕ ರಾಜೇಶ್​ ಪಾಟೀಲ್ ಉದ್ಧಟತನದ ಹೇಳಿಕೆ ನೀಡಿದ್ದಾರೆ.

author img

By

Published : Dec 30, 2019, 11:43 AM IST

NCP MLA Rajesh Patil
ಎನ್​ಸಿಪಿ ಶಾಸಕ ರಾಜೇಶ ಪಾಟೀಲ‌ ಹೇಳಿಕೆ

ಬೆಳಗಾವಿ: ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ‌ಎನ್​ಸಿಪಿ ಶಾಸಕ ರಾಜೇಶ್​ ಪಾಟೀಲ್​ ಮತ್ಮೊಮ್ಮೆ ಉದ್ಧಟನದ ಹೇಳಿಕೆ ನೀಡಿ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಎಂಇಎಸ್ ಯುವ ಘಟಕದಿಂದ ಬೆಳಗಾವಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ, ಬೆಳಗಾವಿಯನ್ನು‌ ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿಂದ ಶಾಸಕನಾಗುವ ಮಹದಾಸೆ ನನ್ನದಿದೆ ಎಂದಿದ್ದಾರೆ.

ಎನ್​ಸಿಪಿ ಶಾಸಕ ರಾಜೇಶ್​ ಪಾಟೀಲ್

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತಾದ ತೀರ್ಪು ಮುಂದಿನ‌ ಐದು ವರ್ಷಗಳಲ್ಲಿ ಹೊರಬರಲಿದೆ. ಆಗ ಬೆಳಗಾವಿ ಸೇರಿದಂತೆ ‌ಗಡಿಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುತ್ತವೆ. ನಾನೇ ಬೆಳಗಾವಿಯಿಂದ ಸ್ಪರ್ಧಿಸಿ ಶಾಸಕನಾಗುವೆ ಎಂಬ ಅತಿರೇಖದ ಹೇಳಿಕೆ ನೀಡಿದ್ದು, ಕನ್ನಡ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ: ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ‌ಎನ್​ಸಿಪಿ ಶಾಸಕ ರಾಜೇಶ್​ ಪಾಟೀಲ್​ ಮತ್ಮೊಮ್ಮೆ ಉದ್ಧಟನದ ಹೇಳಿಕೆ ನೀಡಿ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಎಂಇಎಸ್ ಯುವ ಘಟಕದಿಂದ ಬೆಳಗಾವಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ, ಬೆಳಗಾವಿಯನ್ನು‌ ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿಂದ ಶಾಸಕನಾಗುವ ಮಹದಾಸೆ ನನ್ನದಿದೆ ಎಂದಿದ್ದಾರೆ.

ಎನ್​ಸಿಪಿ ಶಾಸಕ ರಾಜೇಶ್​ ಪಾಟೀಲ್

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತಾದ ತೀರ್ಪು ಮುಂದಿನ‌ ಐದು ವರ್ಷಗಳಲ್ಲಿ ಹೊರಬರಲಿದೆ. ಆಗ ಬೆಳಗಾವಿ ಸೇರಿದಂತೆ ‌ಗಡಿಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುತ್ತವೆ. ನಾನೇ ಬೆಳಗಾವಿಯಿಂದ ಸ್ಪರ್ಧಿಸಿ ಶಾಸಕನಾಗುವೆ ಎಂಬ ಅತಿರೇಖದ ಹೇಳಿಕೆ ನೀಡಿದ್ದು, ಕನ್ನಡ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಬೆಳಗಾವಿಯನ್ನು‌ ಮಹಾರಾಷ್ಟಕ್ಕೆ ಸೇರಿಸುವುದೇ ನನ್ನ ಮಹಾದಾಸೆ; ಉದ್ಧಟತನದ ಹೇಳಿಕೆ ನೀಡಿದ ಎನ್ ಸಿಪಿ ಶಾಸಕ

ಬೆಳಗಾವಿ:
ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ‌ಎನ್ ಸಿಪಿ ಶಾಸಕ ರಾಜೇಶ ಪಾಟೀಲ‌ ಮತ್ಮೊಮ್ಮೆ ಉದ್ಧಟನದ ಹೇಳಿಕೆ ನೀಡಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.
ಎಂಇಎಸ್ ಯುವ ಘಟಕದ ವತಿಯಿಂದ ಬೆಳಗಾವಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ ‌ರಾಜೇಶ ಪಾಟೀಲ, ಬೆಳಗಾವಿಯನ್ನು‌ ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿಂದ ಶಾಸಕನಾಗುವ ಮಹದಾಸೆ ನನ್ನದಿದೆ ಎಂದು‌ ಹುಚ್ಚಾಟದ ಹೇಳಿಕೆ ನೀಡಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತಾದ ತೀರ್ಪು ಮುಂದಿನ‌ ಐದು ವರ್ಷಗಳಲ್ಲಿ ಹೊರಬರಲಿದೆ. ಆಗ ಬೆಳಗಾವಿ ಸೇರಿದಂತೆ ‌ಗಡಿಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುತ್ತವೆ. ಆಗ ನಾನೇ ಬೆಳಗಾವಿಯಿಂದ ಸ್ಪರ್ಧಿಸಿ ಶಾಸಕನಾಗುವೆ ಎಂದು ಹುಚ್ಚಾಟದ ಹೇಳಿಕೆ ನೀಡುವ ಜತೆಗೆ ತಿರುಕನ‌ ಕನಸು ಕಾಣುತ್ತಿದ್ದಾನೆ.
ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಶಾಸಕ ರಾಜೇಶ ಪಾಟೀಲ ಉದ್ಧಟತನದ ಹೇಳಿಕೆ ನೀಡಿದ್ದನು.
ಬೆಳಗಾವಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಘೋಷಣೆ ಕೂಗಿದ್ದ. ಈಗ ಕನ್ನಡದ ನೆಲದಲ್ಲಿ ನಿಂತು ಬೆಳಗಾವಿಯನ್ನು‌ ಮಹಾರಾಷ್ಟ್ರಕ್ಕೆ ಸೇರಿಸುವುದಾಗಿ ಉದ್ಧತನ ಹೇಳಿಕೆ ನೀಡಿದ್ದು ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
--
KN_BGM_02_30_NCP_MLA_irresponsible_Statement_7201786


Body:ಬೆಳಗಾವಿಯನ್ನು‌ ಮಹಾರಾಷ್ಟಕ್ಕೆ ಸೇರಿಸುವುದೇ ನನ್ನ ಮಹಾದಾಸೆ; ಉದ್ಧಟತನದ ಹೇಳಿಕೆ ನೀಡಿದ ಎನ್ ಸಿಪಿ ಶಾಸಕ

ಬೆಳಗಾವಿ:
ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ‌ಎನ್ ಸಿಪಿ ಶಾಸಕ ರಾಜೇಶ ಪಾಟೀಲ‌ ಮತ್ಮೊಮ್ಮೆ ಉದ್ಧಟನದ ಹೇಳಿಕೆ ನೀಡಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.
ಎಂಇಎಸ್ ಯುವ ಘಟಕದ ವತಿಯಿಂದ ಬೆಳಗಾವಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ ‌ರಾಜೇಶ ಪಾಟೀಲ, ಬೆಳಗಾವಿಯನ್ನು‌ ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿಂದ ಶಾಸಕನಾಗುವ ಮಹದಾಸೆ ನನ್ನದಿದೆ ಎಂದು‌ ಹುಚ್ಚಾಟದ ಹೇಳಿಕೆ ನೀಡಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತಾದ ತೀರ್ಪು ಮುಂದಿನ‌ ಐದು ವರ್ಷಗಳಲ್ಲಿ ಹೊರಬರಲಿದೆ. ಆಗ ಬೆಳಗಾವಿ ಸೇರಿದಂತೆ ‌ಗಡಿಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುತ್ತವೆ. ಆಗ ನಾನೇ ಬೆಳಗಾವಿಯಿಂದ ಸ್ಪರ್ಧಿಸಿ ಶಾಸಕನಾಗುವೆ ಎಂದು ಹುಚ್ಚಾಟದ ಹೇಳಿಕೆ ನೀಡುವ ಜತೆಗೆ ತಿರುಕನ‌ ಕನಸು ಕಾಣುತ್ತಿದ್ದಾನೆ.
ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಶಾಸಕ ರಾಜೇಶ ಪಾಟೀಲ ಉದ್ಧಟತನದ ಹೇಳಿಕೆ ನೀಡಿದ್ದನು.
ಬೆಳಗಾವಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಘೋಷಣೆ ಕೂಗಿದ್ದ. ಈಗ ಕನ್ನಡದ ನೆಲದಲ್ಲಿ ನಿಂತು ಬೆಳಗಾವಿಯನ್ನು‌ ಮಹಾರಾಷ್ಟ್ರಕ್ಕೆ ಸೇರಿಸುವುದಾಗಿ ಉದ್ಧತನ ಹೇಳಿಕೆ ನೀಡಿದ್ದು ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
--
KN_BGM_02_30_NCP_MLA_irresponsible_Statement_7201786


Conclusion:ಬೆಳಗಾವಿಯನ್ನು‌ ಮಹಾರಾಷ್ಟಕ್ಕೆ ಸೇರಿಸುವುದೇ ನನ್ನ ಮಹಾದಾಸೆ; ಉದ್ಧಟತನದ ಹೇಳಿಕೆ ನೀಡಿದ ಎನ್ ಸಿಪಿ ಶಾಸಕ

ಬೆಳಗಾವಿ:
ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ‌ಎನ್ ಸಿಪಿ ಶಾಸಕ ರಾಜೇಶ ಪಾಟೀಲ‌ ಮತ್ಮೊಮ್ಮೆ ಉದ್ಧಟನದ ಹೇಳಿಕೆ ನೀಡಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.
ಎಂಇಎಸ್ ಯುವ ಘಟಕದ ವತಿಯಿಂದ ಬೆಳಗಾವಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ ‌ರಾಜೇಶ ಪಾಟೀಲ, ಬೆಳಗಾವಿಯನ್ನು‌ ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿಂದ ಶಾಸಕನಾಗುವ ಮಹದಾಸೆ ನನ್ನದಿದೆ ಎಂದು‌ ಹುಚ್ಚಾಟದ ಹೇಳಿಕೆ ನೀಡಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತಾದ ತೀರ್ಪು ಮುಂದಿನ‌ ಐದು ವರ್ಷಗಳಲ್ಲಿ ಹೊರಬರಲಿದೆ. ಆಗ ಬೆಳಗಾವಿ ಸೇರಿದಂತೆ ‌ಗಡಿಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುತ್ತವೆ. ಆಗ ನಾನೇ ಬೆಳಗಾವಿಯಿಂದ ಸ್ಪರ್ಧಿಸಿ ಶಾಸಕನಾಗುವೆ ಎಂದು ಹುಚ್ಚಾಟದ ಹೇಳಿಕೆ ನೀಡುವ ಜತೆಗೆ ತಿರುಕನ‌ ಕನಸು ಕಾಣುತ್ತಿದ್ದಾನೆ.
ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಶಾಸಕ ರಾಜೇಶ ಪಾಟೀಲ ಉದ್ಧಟತನದ ಹೇಳಿಕೆ ನೀಡಿದ್ದನು.
ಬೆಳಗಾವಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಘೋಷಣೆ ಕೂಗಿದ್ದ. ಈಗ ಕನ್ನಡದ ನೆಲದಲ್ಲಿ ನಿಂತು ಬೆಳಗಾವಿಯನ್ನು‌ ಮಹಾರಾಷ್ಟ್ರಕ್ಕೆ ಸೇರಿಸುವುದಾಗಿ ಉದ್ಧತನ ಹೇಳಿಕೆ ನೀಡಿದ್ದು ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
--
KN_BGM_02_30_NCP_MLA_irresponsible_Statement_7201786


ETV Bharat Logo

Copyright © 2024 Ushodaya Enterprises Pvt. Ltd., All Rights Reserved.