ETV Bharat / state

ಲಕ್ಷ್ಮಣ್ ಸವದಿ ಮನೆ ಮುಂದೆ ಬೆಂಬಲಿಗರಿಂದ ಪ್ರತಿಭಟನೆ: ಟ್ರಾಫಿಕ್ ಜಾಮ್ - ಲಕ್ಷ್ಮಣ್ ಸವದಿ ಅಭಿಮಾನಿಗಳ ಪ್ರತಿಭಟನೆ

ಲಕ್ಷ್ಮಣ್ ಸವದಿ ಅವರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ ಎಂದು ಅಭಿಮಾನಿಗಳು, ಕಾರ್ಯಕರ್ತರು ಪ್ರತಿಭಟಿಸಿದ ಪರಿಣಾಮ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

ಲಕ್ಷ್ಮಣ್ ಸವದಿ ಅಭಿಮಾನಿಗಳ ಪ್ರತಿಭಟನೆ
author img

By

Published : Nov 17, 2019, 8:10 PM IST

ಅಥಣಿ: ಚುನಾವಣೆಯಲ್ಲಿ ನೀವೇ ಸ್ಪರ್ಧಿಸುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಅವ ಮನೆ ಮುಂದೆ ಅಭಿಮಾನಿಗಲೂ, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಥಣಿಯಲ್ಲಿ ಲಕ್ಷ್ಮಣ್ ಸವದಿ ಅಭಿಮಾನಿಗಳಿಂದ ಪ್ರತಿಭಟನೆ

ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಹೇಶ್ ಕುಮಟಳ್ಳಿ ಪರ ಆರ್.ಎನ್.ಕುಲಕರ್ಣಿ ಸಭಾಭವನದಲ್ಲಿ ಚುನಾವಣಾ ತಯಾರಿ ಸಭೆ ಏರ್ಪಡಿಸಲಾಗಿತ್ತು. ಸಭೆಗ ತೆರಳದಂತೆ ಲಕ್ಷ್ಮಣ್ ಸವದಿ ಅವರ ನಿವಾಸದ ಮುಂದೆ ಅಭಿಮಾನಿಗಳು ಪ್ರತಿಭಟಿಸಿದರು. ನಿಮಗೆ ಟಿಕೆಟ್ ನೀಡದಿದ್ದರೆ ನಮಗೆ ಚುನಾವಣೆ ಬೇಡ, ನೀವು ಆ ಸಭೆಯಲ್ಲಿ ಭಾಗವಹಿಸಬಾರದು ಎಂದು ಡಿಸಿಎಂ ಮನೆ ಎದುರು ಎರಡು ಗಂಟೆಗಳ ಕಾಲ ಪ್ರತಿಭಟನೆ ಮಾಡಿದರು.

ಪ್ರತಿಭಟನೆ ಕಾವು ತೀವ್ರ ಸ್ವರೂಪಕ್ಕೆ ಏರ್ಪಟ್ಟಿದ್ದರಿಂದ ಅಥಣಿಯಿಂದ ಜಮಖಂಡಿ ಮಾರ್ಗದಲ್ಲಿ ಒಂದು ಗಂಟೆವರೆಗೆ ಟ್ರಾಫಿಕ್ ಜಾಮ್ ನಿರ್ಮಾಣವಾಯಿತು. ನಂತರ ಅಥಣಿ ಪೊಲೀಸರ ಸಹಾಯದಿಂದ ಟ್ರಾಫಿಕ್ ಜಾಮ್ ತೆರವುಗೊಳಿಸಲಾಯಿತು.

ಅಥಣಿ: ಚುನಾವಣೆಯಲ್ಲಿ ನೀವೇ ಸ್ಪರ್ಧಿಸುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಅವ ಮನೆ ಮುಂದೆ ಅಭಿಮಾನಿಗಲೂ, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಥಣಿಯಲ್ಲಿ ಲಕ್ಷ್ಮಣ್ ಸವದಿ ಅಭಿಮಾನಿಗಳಿಂದ ಪ್ರತಿಭಟನೆ

ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಹೇಶ್ ಕುಮಟಳ್ಳಿ ಪರ ಆರ್.ಎನ್.ಕುಲಕರ್ಣಿ ಸಭಾಭವನದಲ್ಲಿ ಚುನಾವಣಾ ತಯಾರಿ ಸಭೆ ಏರ್ಪಡಿಸಲಾಗಿತ್ತು. ಸಭೆಗ ತೆರಳದಂತೆ ಲಕ್ಷ್ಮಣ್ ಸವದಿ ಅವರ ನಿವಾಸದ ಮುಂದೆ ಅಭಿಮಾನಿಗಳು ಪ್ರತಿಭಟಿಸಿದರು. ನಿಮಗೆ ಟಿಕೆಟ್ ನೀಡದಿದ್ದರೆ ನಮಗೆ ಚುನಾವಣೆ ಬೇಡ, ನೀವು ಆ ಸಭೆಯಲ್ಲಿ ಭಾಗವಹಿಸಬಾರದು ಎಂದು ಡಿಸಿಎಂ ಮನೆ ಎದುರು ಎರಡು ಗಂಟೆಗಳ ಕಾಲ ಪ್ರತಿಭಟನೆ ಮಾಡಿದರು.

ಪ್ರತಿಭಟನೆ ಕಾವು ತೀವ್ರ ಸ್ವರೂಪಕ್ಕೆ ಏರ್ಪಟ್ಟಿದ್ದರಿಂದ ಅಥಣಿಯಿಂದ ಜಮಖಂಡಿ ಮಾರ್ಗದಲ್ಲಿ ಒಂದು ಗಂಟೆವರೆಗೆ ಟ್ರಾಫಿಕ್ ಜಾಮ್ ನಿರ್ಮಾಣವಾಯಿತು. ನಂತರ ಅಥಣಿ ಪೊಲೀಸರ ಸಹಾಯದಿಂದ ಟ್ರಾಫಿಕ್ ಜಾಮ್ ತೆರವುಗೊಳಿಸಲಾಯಿತು.

Intro:ಲಕ್ಷ್ಮಣ್ ಸವದಿ ಅವರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿ, ಡಿಸಿಎಂ ಮನೆಮಂದೆ ಸವದಿ ಅಭಿಮಾನಿಗಳಿಂದ ಪ್ರತಿಭಟನೆ ಅಥಣಿಯಲ್ಲಿ ಟ್ರಾಫಿಕ್ ಜಾಮ್Body:ಅಥಣಿ ವರದಿ:
*ಲಕ್ಷ್ಮಣ್ ಸವದಿ ಅಭಿಮಾನಿಗಳಿಂದ ಪ್ರತಿಭಟನೆ ಪಟ್ಟಣದಲ್ಲಿ ಟ್ರಾಫಿಕ್*

ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಹೇಶ್ ಕುಮಟಳ್ಳಿ ಪರ ಆರ್ ಎನ್ ಕುಲಕರ್ಣಿ ಸಭಾಭವನದಲ್ಲಿ ಚುನಾವಣಾ ತಯಾರಿ ಸಭೆ ಏರ್ಪಡಿಸಲಾಗಿತ್ತು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರು , ಹಾಗೂ ಡಿಸಿಎಂ ಲಕ್ಷ್ಮಣ ಸವದಿ,ಸಭೆಗೆ ಆಗಮಿಸದಂತೆ ಲಕ್ಷ್ಮಣ್ ಸವದಿ ಅವರ ನಿವಾಸದ ಮುಂದೆ ಡಿಸಿಎಂ ಲಕ್ಷ್ಮಣ್ ಸವದಿ ಅಭಿಮಾನಿಗಳು ನಿಮಗೆ ಟಿಕೆಟ್ ನೀಡದಿದ್ದರೆ ನಮಗೆ ಚುನಾವಣೆ ಬೇಡ, ನಿವು ಆ ಸಭೆಗೆಯಲ್ಲಿ ಭಾಗವಹಿಸಬಾರದು ಎಂದು ಅವರ ಮನೆ ಎದುರು ಎರಡು ಗಂಟೆಗಳ ಕಾಲ ಪ್ರತಿಭಟನೆ ಮಾಡುತ್ತಿದ್ದರು, ಪ್ರತಿಭಟನೆ ಕಾವು ತೀವ್ರ ಸ್ವರೂಪಕ್ಕೆ ಏರ್ಪಟ್ಟಿದ ರಿಂದ ಅಥಣಿ ತಾಲೂಕಿನ ಅಥಣಿಯಿಂದ ಜಮಖಂಡಿ ಮಾರ್ಗ ಒಂದು ಗಂಟೆವರೆಗೆ ಟ್ರಾಫಿಕ್ ಜಾಮ್ ನಿರ್ಮಾಣ ವಾಯಿತು.ಒಂದು ತರದಲ್ಲಿ ಬಿಜೆಪಿ ಅಭಿಮಾನಿಗಳ ಮಾಡಿದ ಪ್ರತಿಭಟನೆ ನಿಂದ ಪ್ರಯಾಣಿಕರು ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.
ನಂತರ ಅಥಣಿ ಪೊಲೀಸರ ಸಹಾಯದಿಂದ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲಾಯಿತು

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.