ETV Bharat / state

ಮಹಾರಾಷ್ಟ್ರದಲ್ಲಿ ಕುಸಿತಗೊಂಡ ಮಳೆ ಪ್ರಮಾಣ: ಕೃಷ್ಣಾ ನದಿ ಒಳಹರಿವು ಇಳಿಮುಖ - Rainfall decreased in Maharashtra

ಮಹಾರಾಷ್ಟ್ರ ರಾಜಾಪೂರ ಜಲಾಶಯದಿಂದ 42,625 ಕ್ಯೂಸೆಕ್ ನೀರು ಹಾಗೂ ದೂಧ್​​ಗಂಗಾ ನದಿಯಿಂದ 3,872 ಕ್ಯೂಸೆಕ್ ನೀರು ಹೀಗೆ ಒಟ್ಟು 46 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

Krishna, Vedanganga inflows decline
ಕೃಷ್ಣಾ ನದಿ ಒಳ ಹರಿವು ಇಳಿಮುಖ
author img

By

Published : Oct 19, 2020, 2:11 PM IST

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷ್ಣಾ, ವೇದಗಂಗಾ ಹಾಗೂ ದೂಧ್​ಗಂಗಾ ನದಿಗಳ ಒಳ ಹರಿವಿನಲ್ಲಿ ಇಳಿಮುಖ ಕಂಡು ಬಂದಿದೆ. ಸದ್ಯ 46,000ಕ್ಕೂ ಅಧಿಕ ಕ್ಯೂಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳಹರಿವು ಇದೆ ಎಂದು ತಹಶೀಲ್ದಾರ್​​ ಶುಭಾಸ ಸಂಪಗಾಂವಿ ತಿಳಿಸಿದ್ದಾರೆ.

ಕೃಷ್ಣಾ ನದಿ ಒಳ ಹರಿವು ಇಳಿಮುಖ

ಮಹಾರಾಷ್ಟ್ರ ರಾಜಾಪೂರ ಜಲಾಶಯದಿಂದ 42,625 ಕ್ಯೂಸೆಕ್ ನೀರು ಹಾಗೂ ದೂಧ್​​​​ಗಂಗಾ ನದಿಯಿಂದ 3,872 ಕ್ಯೂಸೆಕ್ ನೀರು ಹೀಗೆ ಒಟ್ಟು 46 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಸದ್ಯ ಕೊಯ್ನಾ ಜಲಾಶಯ - 98.98%, ವಾರಣಾ ಜಲಾಶಯ - 100%, ರಾಧಾನಗರಿ ಜಲಾಶಯ 98.07%, ಕಣೇರ ಜಲಾಶಯ 100%, ಧೂಮ ಜಲಾಶಯ 100% ಹಾಗೂ ಪಾಟಗಂವ ಜಲಾಶಯ 100% ಭರ್ತಿಯಾಗಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 69,000 ಕ್ಯೂಸೆಕ್ ಹಾಗೂ ಆಲಮಟ್ಟಿ ಜಲಾಶಯದಿಂದ 1,00,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ‌.

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷ್ಣಾ, ವೇದಗಂಗಾ ಹಾಗೂ ದೂಧ್​ಗಂಗಾ ನದಿಗಳ ಒಳ ಹರಿವಿನಲ್ಲಿ ಇಳಿಮುಖ ಕಂಡು ಬಂದಿದೆ. ಸದ್ಯ 46,000ಕ್ಕೂ ಅಧಿಕ ಕ್ಯೂಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳಹರಿವು ಇದೆ ಎಂದು ತಹಶೀಲ್ದಾರ್​​ ಶುಭಾಸ ಸಂಪಗಾಂವಿ ತಿಳಿಸಿದ್ದಾರೆ.

ಕೃಷ್ಣಾ ನದಿ ಒಳ ಹರಿವು ಇಳಿಮುಖ

ಮಹಾರಾಷ್ಟ್ರ ರಾಜಾಪೂರ ಜಲಾಶಯದಿಂದ 42,625 ಕ್ಯೂಸೆಕ್ ನೀರು ಹಾಗೂ ದೂಧ್​​​​ಗಂಗಾ ನದಿಯಿಂದ 3,872 ಕ್ಯೂಸೆಕ್ ನೀರು ಹೀಗೆ ಒಟ್ಟು 46 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಸದ್ಯ ಕೊಯ್ನಾ ಜಲಾಶಯ - 98.98%, ವಾರಣಾ ಜಲಾಶಯ - 100%, ರಾಧಾನಗರಿ ಜಲಾಶಯ 98.07%, ಕಣೇರ ಜಲಾಶಯ 100%, ಧೂಮ ಜಲಾಶಯ 100% ಹಾಗೂ ಪಾಟಗಂವ ಜಲಾಶಯ 100% ಭರ್ತಿಯಾಗಿದೆ. ಹಿಪ್ಪರಗಿ ಬ್ಯಾರೆಜ್‌ನಿಂದ 69,000 ಕ್ಯೂಸೆಕ್ ಹಾಗೂ ಆಲಮಟ್ಟಿ ಜಲಾಶಯದಿಂದ 1,00,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.