ETV Bharat / state

ಶ್ರೀಮಂತ್ ಪಾಟೀಲ್ ಮತಬೇಟೆ: ಗ್ರಾಮಸ್ಥರಿಂದ ಅಹವಾಲು ಸ್ವೀಕಾರ - ಶ್ರೀಮಂತ್ ಪಾಟೀಲ್ ಮತಬೇಟೆ

ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಪ್ರಚಾರ ನಡೆಸಿದ್ದು, ಕ್ಷೇತ್ರದ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.

ಶ್ರೀಮಂತ್ ಪಾಟೀಲ್ ಮತಬೇಟೆ
ಶ್ರೀಮಂತ್ ಪಾಟೀಲ್ ಮತಬೇಟೆ
author img

By

Published : Nov 26, 2019, 9:39 PM IST

ಬೆಳಗಾವಿ/ಚಿಕ್ಕೋಡಿ:

ಕಾಗವಾಡ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಪ್ರಚಾರ ನಡೆಸಿದ್ದು, ಕ್ಷೇತ್ರದ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಇಂದು ಮೋಳೆ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಸಾರ್ವಜನಿಕರ ಮನವಿಯನ್ನು ಸ್ವೀಕರಿಸಿದ್ದಾರೆ.

ಗ್ರಾಮದಲ್ಲಿ ಹನುಮಾನ್ ದೇವಸ್ಥಾನದ ಕಟ್ಟಡ ಪ್ರಾರಂಭವಾಗಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಗ್ರಾಮದಲ್ಲಿ ಬಸ್ ತಂಗುದಾಣವಿಲ್ಲ. ನಮ್ಮ ಗ್ರಾಮಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು, ಯುವಕ ರವಿ ಬನಚೋಡ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಶ್ರೀಮಂತ್ ಪಾಟೀಲ್ ಮತಬೇಟೆ

ಇನ್ನು ಇದೇ ವೇಳೆ ಮಾತನಾಡಿದ ಯುವಕ ರವಿ, ನಮ್ಮಲ್ಲಿ ಯಾರು ಕಾಲ ಇಟ್ಟು ಹೋಗಿದ್ದಾರೆಯೋ, ಅವರು ವಿಜಯಶಾಲಿಯಾಗದೇ ಹೋಗಿಲ್ಲ. ನಿಮ್ಮ ಗೆಲವು ನಿಶ್ಚಿತವಾಗಿದ್ದು, ನೀವು ನಮ್ಮ ಸಮಸ್ಯೆಗಳನ್ನು ಪರಿಹರಿಸಿ. ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಗ್ರಾಮಸ್ಥರ ಪರವಾಗಿ ಭರವಸೆ ನೀಡಿದರು.

ಬೆಳಗಾವಿ/ಚಿಕ್ಕೋಡಿ:

ಕಾಗವಾಡ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಪ್ರಚಾರ ನಡೆಸಿದ್ದು, ಕ್ಷೇತ್ರದ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಇಂದು ಮೋಳೆ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಸಾರ್ವಜನಿಕರ ಮನವಿಯನ್ನು ಸ್ವೀಕರಿಸಿದ್ದಾರೆ.

ಗ್ರಾಮದಲ್ಲಿ ಹನುಮಾನ್ ದೇವಸ್ಥಾನದ ಕಟ್ಟಡ ಪ್ರಾರಂಭವಾಗಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಗ್ರಾಮದಲ್ಲಿ ಬಸ್ ತಂಗುದಾಣವಿಲ್ಲ. ನಮ್ಮ ಗ್ರಾಮಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು, ಯುವಕ ರವಿ ಬನಚೋಡ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಶ್ರೀಮಂತ್ ಪಾಟೀಲ್ ಮತಬೇಟೆ

ಇನ್ನು ಇದೇ ವೇಳೆ ಮಾತನಾಡಿದ ಯುವಕ ರವಿ, ನಮ್ಮಲ್ಲಿ ಯಾರು ಕಾಲ ಇಟ್ಟು ಹೋಗಿದ್ದಾರೆಯೋ, ಅವರು ವಿಜಯಶಾಲಿಯಾಗದೇ ಹೋಗಿಲ್ಲ. ನಿಮ್ಮ ಗೆಲವು ನಿಶ್ಚಿತವಾಗಿದ್ದು, ನೀವು ನಮ್ಮ ಸಮಸ್ಯೆಗಳನ್ನು ಪರಿಹರಿಸಿ. ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಗ್ರಾಮಸ್ಥರ ಪರವಾಗಿ ಭರವಸೆ ನೀಡಿದರು.

Intro:ನಮ್ಮ ಗ್ರಾಮಕ್ಕೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿಕೊಡಿBody:

ಚಿಕ್ಕೋಡಿ :

ಮೋಳೆ ಗ್ರಾಮದಲ್ಲಿ ಹನುಮಾನ ಕಟ್ಟಡ ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ‌ ಇನ್ನೂ ಪೂರ್ಣಗೊಂಡಿಲ್ಲ. ಬಸ್ ತಂಗುದಾಣ ಇಲ್ಲ, ಗ್ರಾಮದಲ್ಲಿ ಪಂಚಾಯತಿ ಇಲ್ಲ ನಮ್ಮ ಗ್ರಾಮಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಮೋಳೆ ಗ್ರಾಮದ ಯುವಕ ರವಿ ಬನಚೋಡ ಅವರು ಕಾಗವಾಡ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶ್ರೀಮಂತ ಪಾಟೀಲರಿಗೆ ಮನವಿ ಮಾಡಿಕೊಂಡರು.

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಮೋಳೆ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶ್ರೀಮಂತ ಪಾಟೀಲ ಅವರಿಗೆ ಮನವಿ‌ ಮಾಡಿಕೊಂಡರು. ಮೋಳೆ ಗ್ರಾಮದಲ್ಲಿ ಏನಾಗಿದೆ ಎಂದರೆ ಶೌಚಾಲಯ ನಿರ್ಮಾಣ ಮಾಡಿದ್ದೇವೆ ಮನೆ ಇಲ್ಲದಂತಾಗಿದೆ‌ ಆದಷ್ಟು ಬೇಗ ನಮ್ಮಗೆ ಪಂಚಾಯತಿ ನಿರ್ಮಾಣ ಕೊಡಿ ಎಂದು ಕೇಳಿದರು.

ನಮ್ಮಲ್ಲಿ ಯಾರು ಕಾಲ ಇಟ್ಟು ಹೋಗಿದ್ದಾರೆ ಅವರು ವಿಜಯಶಾಲಿ ಆಗದೇ ಹೋಗಿಲ್ಲ ನಿಮ್ಮ ಗೆಲವು ನಿಶ್ಚಿತ. ನೀವು ನಮ್ಮಗೆ ನಮ್ಮ ತೊಂದರೆಗಳನ್ನು ನಿಗಿಸಿ ನಿಮ್ಮನ್ನು ಗೆಲ್ಲಿಸಿ ಕೊಡುವ ಜವಾಬ್ದಾರಿ ನಮ್ಮದು ಎಂದು ಮೋಳೆ ಗ್ರಾಮಸ್ಥರ ಪರವಾಗಿ ರವಿ ಬನಚೋಡ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ‌ಪಾಟೀಲ ಅವರಿಗೆ ಆತ್ಮ ವಿಶ್ವಾಸ ನೀಡಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.