ETV Bharat / state

ಅಥಣಿಯಲ್ಲಿ ನಿರಂತರ ಮಳೆ.. ಸಂಪೂರ್ಣ ನಾಶವಾಯ್ತು ರೈತರ ಬೆಳೆ..

author img

By

Published : Oct 15, 2019, 8:27 PM IST

Updated : Oct 16, 2019, 3:28 AM IST

ಅಥಣಿಯಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ರೈತರ ಜಮೀನಿನ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಅಥಣಿಯಲ್ಲಿ ನಿರಂತರ ಮಳೆ; ನಾಶವಾಯ್ತು ರೈತರ ಬೆಳೆ

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನಂದಗಾವ ಗ್ರಾಮದಲ್ಲಿ ಹಾಗೂ ತಾಲೂಕಿನ ಪೂರ್ವ ಭಾಗದಲ್ಲಿ ಬರುವ ಗ್ರಾಮದ ರೈತರ ಜಮೀನಿನ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಗಿಡ ಹಾಗೂ ಕಬ್ಬಿನ ಬೆಳೆಗಳಿಗೆ ಮಳೆ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಸರಿ ಸುಮಾರು ಎಕರೆ ಕಬ್ಬಿಗೆ 30 ಸಾವಿರ ರಿಂದ ₹ 40 ಸಾವಿರದವರೆಗೆ ಖರ್ಚು ಇದೆ. ಆದರೆ, ಮಳೆಯಿಂದಾಗಿ ಸಂಪೂರ್ಣ ನಷ್ಟವಾಗಿದೆ. ಅದಕ್ಕೆ ತಕ್ಕ ಪರಿಹಾರವನ್ನು ಸರ್ಕಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಒಂದು ಕಡೆ ನೆರೆ ಮತ್ತೊಂದೆಡೆ ರಭಸದ ಮಳೆ ಪರಿಣಾಮವಾಗಿ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ರೈತರು ತಮ್ಮ ಬೆಳೆಗಳು ಮಳೆಯಿಂದಾಗಿ ಹಾಳಾಗಿವೆ ಎಂದಿದ್ದು, ವೈಜ್ಞಾನಿಕ ಅಧ್ಯಯನ ಮಾಡಿ ಸರಿಯಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಅಥಣಿಯಲ್ಲಿ ನಿರಂತರ ಮಳೆ.. ಸಂಪೂರ್ಣ ನಾಶವಾಯ್ತು ರೈತರ ಬೆಳೆ..

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನಂದಗಾವ ಗ್ರಾಮದಲ್ಲಿ ಹಾಗೂ ತಾಲೂಕಿನ ಪೂರ್ವ ಭಾಗದಲ್ಲಿ ಬರುವ ಗ್ರಾಮದ ರೈತರ ಜಮೀನಿನ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಗಿಡ ಹಾಗೂ ಕಬ್ಬಿನ ಬೆಳೆಗಳಿಗೆ ಮಳೆ ನೀರು ನುಗ್ಗಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಸರಿ ಸುಮಾರು ಎಕರೆ ಕಬ್ಬಿಗೆ 30 ಸಾವಿರ ರಿಂದ ₹ 40 ಸಾವಿರದವರೆಗೆ ಖರ್ಚು ಇದೆ. ಆದರೆ, ಮಳೆಯಿಂದಾಗಿ ಸಂಪೂರ್ಣ ನಷ್ಟವಾಗಿದೆ. ಅದಕ್ಕೆ ತಕ್ಕ ಪರಿಹಾರವನ್ನು ಸರ್ಕಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಒಂದು ಕಡೆ ನೆರೆ ಮತ್ತೊಂದೆಡೆ ರಭಸದ ಮಳೆ ಪರಿಣಾಮವಾಗಿ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ರೈತರು ತಮ್ಮ ಬೆಳೆಗಳು ಮಳೆಯಿಂದಾಗಿ ಹಾಳಾಗಿವೆ ಎಂದಿದ್ದು, ವೈಜ್ಞಾನಿಕ ಅಧ್ಯಯನ ಮಾಡಿ ಸರಿಯಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಅಥಣಿಯಲ್ಲಿ ನಿರಂತರ ಮಳೆ.. ಸಂಪೂರ್ಣ ನಾಶವಾಯ್ತು ರೈತರ ಬೆಳೆ..
Intro:ಅಥಣಿ ತಾಲೂಕಿನ ನಾಲ್ಕು ದಿನ ನಿರಂತರವಾಗಿ ಸುರಿದ ಮಳೆಯ ಪರಿಣಾಮವಾಗಿ ಅಥಣಿ ತಾಲೂಕಿನ ಕೆಲವು ಗ್ರಾಮದಲ್ಲಿ ರೈತರ ಜಮೀನಿನ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆBody:ಅಥಣಿ

ಮನಿಮಗ ಉಂಡ್ರೆ ಕೆಟ್ಟಲ್ಲ ಮಳಿ ಆಧ್ರ ಕೆಡಲ್ಲ ಎಂಬ ಉತ್ತರ ಕರ್ನಾಟಕ ಗಾದೆ ಮಾತು ಸದ್ಯ ಅಥಣಿ ತಾಲೂಕಿನ ರೈತರಿಗೆ ಮಳೆ ದೊಡ್ಡ ತಲೆ ನೋವು ಆಗಿದೆ ಪರಿಣಮಿಸಿದೆ

ಅಥಣಿ ತಾಲೂಕಿನ ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಥಣಿ ತಾಲೂಕಿ ನಂದಗಾವ ಗ್ರಾಮದಲ್ಲಿ ಹಾಗೂ ಅಥಣಿ ತಾಲೂಕಿನ ಪುರ್ವ ಭಾಗದಲ್ಲಿ ಬರುವ ಗ್ರಾಮಗ ರೈತರ ಜಮೀನಿನ ಮೆಕ್ಕೆಜೋಳ ಈರುಳ್ಳಿ ಮೆಣಸಿನಗಿಡ ಕಬ್ಬು ಮಳೆ ನೀರು ಬೆಳೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಅಥಣಿ ತಾಲೂಕಿನ ನಾಲ್ಕು ದಿನ ನಿರಂತರವಾಗಿ ಸುರಿದ ಮಳೆಯ ಪರಿಣಾಮವಾಗಿ ಅಥಣಿ ತಾಲೂಕಿನ ಕೆಲವು ಗ್ರಾಮದಲ್ಲಿ ರೈತರ ಜಮೀನಿನ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಂತು ಪರಿಣಾಮ ಮೆಕ್ಕೆಜೋಳ ಈರುಳ್ಳಿ ಮೆಣಸಿನಗಿಡ ಕಬ್ಬು ಈಗ ತಾನೇ ಬಿತ್ತನೆ ಮಾಡಿದ ಬಿಜ ಹಾಗೂ ಕಬ್ಬು ರೈತರ ಶ್ರಮ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ

ಸರಿ ಸುಮಾರು ಎಕರೆ ಕಬ್ಬಿಗೆ ೩೦ಸಾವಿರ ರಿಂದ ೪೦ ಸಾವಿರದವರೆಗೆ ಖರ್ಚು ಆದರೆ, ಮಳೆಯಿಂದಾಗಿ ಸಂಪೂರ್ಣ ನಷ್ಟವಾಗಿದೆ. ಅದಕ್ಕೆ ತಕ್ಕ ಪರಿಹಾರವನ್ನು ಸರ್ಕಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಒಂದು ಕಡೆ ನೆರೆ ಮತ್ತೊಂದೆಡೆ ರಭಸದ ಮಳೆ ಪರಿಣಾಮವಾಗಿ ರೈತರು ಕಣ್ಣಿರಲಿ ಕೈ ತೊಳೆಯುತ್ತಿದ್ದಾರೆ

ಒಟ್ಟಾರೆಯಾಗಿ ರೈತರು ತಮ್ಮ ಬೆಳೆಗಳು ಮಳೆಯಿಂದಾಗಿ ಹಾಳಾಗಿವೆ ವೈಜ್ಞಾನಿಕ ಅಧ್ಯಯನ ಮಾಡಿ ಸರಿಯಾದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು


Conclusion:ಶಿವರಾಜ್ ನೇಸರಗಿ ಅಥಣಿ
Last Updated : Oct 16, 2019, 3:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.