ETV Bharat / state

ಬಸವ ಸಂಸ್ಕೃತಿ ಹಬ್ಬ: ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಮಾಜಿ ಸಂಸದ ರಮೇಶ್​ ಕತ್ತಿ - ಚಿಕ್ಕೋಡಿಯಲ್ಲಿ ಬಸವ ಸಂಸ್ಕೃತಿ ಹಬ್ಬ ಸಂಭ್ರಮ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆಯುವ ಬಸವ ಸಂಸ್ಕೃತಿಯಂದು ಹೊಸದಾಗಿ ಬಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಬಸವ ಮೂರ್ತಿಯ ಮೆರವಣಿಗೆಗೆ ಮಾಜಿ ಸಂಸದ ರಮೇಶ್​ ಕತ್ತಿ ಚಾಲನೆ
Former MP Ramesh inaugurated Basava Statue at Chikodi
author img

By

Published : Feb 22, 2020, 4:57 AM IST

ಚಿಕ್ಕೋಡಿ : ಎರಡು ದಿನಗಳ ಕಾಲ ಜರುಗುವ ಬಸವ ಸಂಸ್ಕೃತಿ ಹಬ್ಬದ ನಿಮಿತ್ತ ಬಸವ ಮೂರ್ತಿಯ ಮೆರವಣಿಗೆಗೆ ಮಾಜಿ ಸಂಸದ ರಮೇಶ್​ ಕತ್ತಿ ಚಾಲನೆ ನೀಡಿದರು.

ಬಸವ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದ ಮಾಜಿ ಸಂಸದ ರಮೇಶ್​ ಕತ್ತಿ

ಬೆಳಗಾವಿಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮಾತನಾಡಿದ ಅವರು, ಒಂದು ದಿನದ ಮಟ್ಟಿಗೆ ಬಸವಣ್ಣನವರ ಕುರಿತು ಜೈಕಾರ ಹಾಕಿದರೆ ಸಾಲದು. ಬದುಕಿನುದ್ದಕ್ಕೂ ಸಂಸ್ಕಾರವಂತರಾಗಿ ಬಾಳಬೇಕಾದರೆ ನಿತ್ಯ ವಿಭೂತಿ ಹಚ್ಚಿಕೊಂಡು ಗುರು- ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದದರು.

ಚಾಲನೆ‌ ನೀಡಿದ ಬಳಿಕ‌‌ ಮೆರವಣಿಗೆಯಲ್ಲಿ‌ ಭಾಗಿಯಾಗುವುದರ ಜೊತೆಗೆ ವಾದ್ಯ ಮೇಳದವರೊಂದಿಗೆ ರಮೇಶ್ ಕತ್ತಿ ಅವರು ಹೆಜ್ಜೆ ಹಾಕಿದರು.

ಚಿಕ್ಕೋಡಿ : ಎರಡು ದಿನಗಳ ಕಾಲ ಜರುಗುವ ಬಸವ ಸಂಸ್ಕೃತಿ ಹಬ್ಬದ ನಿಮಿತ್ತ ಬಸವ ಮೂರ್ತಿಯ ಮೆರವಣಿಗೆಗೆ ಮಾಜಿ ಸಂಸದ ರಮೇಶ್​ ಕತ್ತಿ ಚಾಲನೆ ನೀಡಿದರು.

ಬಸವ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದ ಮಾಜಿ ಸಂಸದ ರಮೇಶ್​ ಕತ್ತಿ

ಬೆಳಗಾವಿಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮಾತನಾಡಿದ ಅವರು, ಒಂದು ದಿನದ ಮಟ್ಟಿಗೆ ಬಸವಣ್ಣನವರ ಕುರಿತು ಜೈಕಾರ ಹಾಕಿದರೆ ಸಾಲದು. ಬದುಕಿನುದ್ದಕ್ಕೂ ಸಂಸ್ಕಾರವಂತರಾಗಿ ಬಾಳಬೇಕಾದರೆ ನಿತ್ಯ ವಿಭೂತಿ ಹಚ್ಚಿಕೊಂಡು ಗುರು- ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದದರು.

ಚಾಲನೆ‌ ನೀಡಿದ ಬಳಿಕ‌‌ ಮೆರವಣಿಗೆಯಲ್ಲಿ‌ ಭಾಗಿಯಾಗುವುದರ ಜೊತೆಗೆ ವಾದ್ಯ ಮೇಳದವರೊಂದಿಗೆ ರಮೇಶ್ ಕತ್ತಿ ಅವರು ಹೆಜ್ಜೆ ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.