ETV Bharat / state

ಅಡಿಬಟ್ಟಿ ಗ್ರಾಮ ಮುಳುಗಡೆ: ಮನೆ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ ಯುವಕರು! - Belagavi Adibatti village Drowning News

ಅಡಿಬಟ್ಟಿ ಗ್ರಾಮದಲ್ಲಿ 9 ಜನರು ಉಳಿದಿದ್ದರು. ಇವರೆಲ್ಲರೂ ಪ್ರವಾಹಕ್ಕೆ ಸಿಲುಕಿದ್ದು, ಕಟ್ಟಡದ ಮೇಲೆ ನಿಂತು ಕೈ ಮಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಳಗಾವಿ ಜಿಲ್ಲೆಯ ಅಡಿಬಟ್ಟಿ ಗ್ರಾಮ ಮುಳುಗಡೆ
ಬೆಳಗಾವಿ ಜಿಲ್ಲೆಯ ಅಡಿಬಟ್ಟಿ ಗ್ರಾಮ ಮುಳುಗಡೆ
author img

By

Published : Aug 19, 2020, 9:49 AM IST

Updated : Aug 19, 2020, 9:59 AM IST

ಬೆಳಗಾವಿ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡುಟ್ಟಿರುವ ಕಾರಣ ಜಿಲ್ಲೆಯ ಗೋಕಾಕ್ ತಾಲೂಕಿನ ಅಡಿಬಟ್ಟಿ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ‌. ಹೀಗಾಗಿ ಅಡಿಬಟ್ಟಿ ಗ್ರಾಮದ ಮನೆಯೊಂದರ ಮೇಲೆ 9 ಜನರು ಸಿಲುಕಿಕೊಂಡಿದ್ದಾರೆ.

ಅಡಿಬಟ್ಟಿ ಗ್ರಾಮ ಮುಳುಗಡೆ

ಪ್ರತೀ ಬಾರಿ ಪ್ರವಾಹ ಬಂದಾಗ ಅಡಿಗಟ್ಟಿ ನಡುಗಡ್ಡೆಯಾಗಿ ಮಾರ್ಪಡುತ್ತದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ ವೇಳೆ ಗ್ರಾಮಕ್ಕೆ ಕಳ್ಳರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಅಡಿಬಟ್ಟಿ ಗ್ರಾಮದಲ್ಲಿಯೇ 9 ಜನರು ಉಳಿದಿದ್ದರು. ಇವರೆಲ್ಲರೂ ಪ್ರವಾಹಕ್ಕೆ ಸಿಲುಕಿದ್ದು, ಮನೆಯ ತಾರಸಿ ಮೇಲೆ ನಿಂತು ಕೈ ಮಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಟೆರೆಸ್ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ 9 ಯುವಕರು
ಟೆರೆಸ್ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ 9 ಯುವಕರು

ಈ ಒಂಭತ್ತು ಜನರು ಮನೆ ತಾರಸಿ ಮೇಲೆಯೇ ರಾತ್ರಿಯಿಡೀ ಕುಳಿತುಕೊಂಡಿದ್ದಾರೆ. ಗೋಕಾಕ್​ ತಾಲೂಕಾಡಳಿತ ಸಿಲುಕಿಕೊಂಡವರ ರಕ್ಷಣೆಗೆ ಧಾವಿಸಿದೆ.

ಬೆಳಗಾವಿ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡುಟ್ಟಿರುವ ಕಾರಣ ಜಿಲ್ಲೆಯ ಗೋಕಾಕ್ ತಾಲೂಕಿನ ಅಡಿಬಟ್ಟಿ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ‌. ಹೀಗಾಗಿ ಅಡಿಬಟ್ಟಿ ಗ್ರಾಮದ ಮನೆಯೊಂದರ ಮೇಲೆ 9 ಜನರು ಸಿಲುಕಿಕೊಂಡಿದ್ದಾರೆ.

ಅಡಿಬಟ್ಟಿ ಗ್ರಾಮ ಮುಳುಗಡೆ

ಪ್ರತೀ ಬಾರಿ ಪ್ರವಾಹ ಬಂದಾಗ ಅಡಿಗಟ್ಟಿ ನಡುಗಡ್ಡೆಯಾಗಿ ಮಾರ್ಪಡುತ್ತದೆ. ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ ವೇಳೆ ಗ್ರಾಮಕ್ಕೆ ಕಳ್ಳರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ಅಡಿಬಟ್ಟಿ ಗ್ರಾಮದಲ್ಲಿಯೇ 9 ಜನರು ಉಳಿದಿದ್ದರು. ಇವರೆಲ್ಲರೂ ಪ್ರವಾಹಕ್ಕೆ ಸಿಲುಕಿದ್ದು, ಮನೆಯ ತಾರಸಿ ಮೇಲೆ ನಿಂತು ಕೈ ಮಾಡುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಟೆರೆಸ್ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ 9 ಯುವಕರು
ಟೆರೆಸ್ ಮೇಲೆ ಕುಳಿತು ಪ್ರಾಣ ಉಳಿಸಿಕೊಂಡ 9 ಯುವಕರು

ಈ ಒಂಭತ್ತು ಜನರು ಮನೆ ತಾರಸಿ ಮೇಲೆಯೇ ರಾತ್ರಿಯಿಡೀ ಕುಳಿತುಕೊಂಡಿದ್ದಾರೆ. ಗೋಕಾಕ್​ ತಾಲೂಕಾಡಳಿತ ಸಿಲುಕಿಕೊಂಡವರ ರಕ್ಷಣೆಗೆ ಧಾವಿಸಿದೆ.

Last Updated : Aug 19, 2020, 9:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.