ETV Bharat / state

ಫಸಲ್ ಭೀಮಾ ಯೋಜನೆಯ ಪರಿಹಾರ ವಿಳಂಬ... ರೈತರಿಂದ ಮನವಿ ಸಲ್ಲಿಕೆ - undefined

ಕಳೆದ ಮೂರು ವರ್ಷಗಳಿಂದ ಬರಗಾಲದಲ್ಲಿ ಬಳಲುತ್ತಿರುವ ರೈತರಿಗೆ ಫಸಲು ಭೀಮಾ ಯೋಜನೆಯ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿದರು.

ಫಸಲ್ ಭೀಮಾ ಯೋಜನೆ
author img

By

Published : Jul 19, 2019, 5:33 AM IST

ಬೆಳಗಾವಿ : ಪ್ರಧಾನಮಂತ್ರಿ ಫಸಲ್​​​ ಭೀಮಾ ಯೋಜನೆಯ ಪರಿಹಾರ ನಿಧಿಯನ್ನು ಆದಷ್ಟು ಬೇಗ ನೀಡಬೇಕೆಂದು ಆಗ್ರಹಿಸಿ ರಾಮದುರ್ಗ ತಾಲೂಕಿನ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಮದುರ್ಗ ತಾಲೂಕಿನ ಕೆ.ಚಂದರಗಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೂದಗೊಪ್ಪ, ಎಂ.ಚಂದರಗಿ, ಮುರಕಟ್ನಾಳ ಹಾಗೂ ಕೇಸರಕೊಪ್ಪ ಗ್ರಾಮದ ರೈತರು, ಕಳೆದ ಮೂರು ವರ್ಷಗಳಿಂದ ಬರಗಾಲದ ಬೇಗೆಯಲ್ಲಿ ಬೇಯುತ್ತಿದ್ದು ಬೆಳೆಯ ಹಾನಿಯಿಂದ ಸಾಲದ ಹೊರೆ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.

ಪರಿಹಾರ ನೀಡುವಂತೆ ರೈತರ ಮನವಿ

2017 ಮತ್ತು 18ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಪರಿಹಾರ ನಿಧಿಯನ್ನು ನೀಡಿಲ್ಲ. ಸರ್ಕಾರ ರೈತರತ್ತ ಗಮನ ಹರಿಸಿ ಪರಿಹಾರ ನಿಧಿ ಘೋಷಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೆಳಗಾವಿ : ಪ್ರಧಾನಮಂತ್ರಿ ಫಸಲ್​​​ ಭೀಮಾ ಯೋಜನೆಯ ಪರಿಹಾರ ನಿಧಿಯನ್ನು ಆದಷ್ಟು ಬೇಗ ನೀಡಬೇಕೆಂದು ಆಗ್ರಹಿಸಿ ರಾಮದುರ್ಗ ತಾಲೂಕಿನ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಮದುರ್ಗ ತಾಲೂಕಿನ ಕೆ.ಚಂದರಗಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬೂದಗೊಪ್ಪ, ಎಂ.ಚಂದರಗಿ, ಮುರಕಟ್ನಾಳ ಹಾಗೂ ಕೇಸರಕೊಪ್ಪ ಗ್ರಾಮದ ರೈತರು, ಕಳೆದ ಮೂರು ವರ್ಷಗಳಿಂದ ಬರಗಾಲದ ಬೇಗೆಯಲ್ಲಿ ಬೇಯುತ್ತಿದ್ದು ಬೆಳೆಯ ಹಾನಿಯಿಂದ ಸಾಲದ ಹೊರೆ ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ.

ಪರಿಹಾರ ನೀಡುವಂತೆ ರೈತರ ಮನವಿ

2017 ಮತ್ತು 18ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಪರಿಹಾರ ನಿಧಿಯನ್ನು ನೀಡಿಲ್ಲ. ಸರ್ಕಾರ ರೈತರತ್ತ ಗಮನ ಹರಿಸಿ ಪರಿಹಾರ ನಿಧಿ ಘೋಷಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Intro:ಫಸಲ್ ಭೀಮಾ ಯೋಜನೆ ಪರಿಹಾರ ನೀಡುವಂತೆ ರೈತರ ಮನವಿ

ಬೆಳಗಾವಿ : ಕಳೆದ ಮೂರು ವರ್ಷಗಳಿಂದ ಬರಗಾಲದಲ್ಲಿ ಬಳಲುತ್ತಿರುವ ರೈತರಿಗೆ. ಪ್ರಧಾನ ಮಂತ್ರಿ ಭೀಮಾ ಪಸಲು ಯೋಜನೆಯ ಪರಿಹಾರ ನಿಧಿ ನೀಡಿಲ್ಲ. ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಆಗ್ರಹಿಸಿ ರಾಮದುರ್ಗ ತಾಲೂಕಿನ ರೈತರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Body:ನಗರದ ಜಿಲ್ಲಾಧಿಕಾರಿಗ ಕಚೇರಿಗೆ ಆಗಮಿಸಿದ ರಾಮದುರ್ಗ ತಾಲೂಕಿನ ಕೆ.ಚಂದರಗಿ ಪಂಚಾಯತ್ ಅಡಿಯಲ್ಲಿ ಬರುವ ಬೂದಗೊಪ್ಪ, ಎಂ.ಚಂದರಗಿ, ಮುರಕಟ್ನಾಳ ಹಾಗೂ ಕೇಸರಕೊಪ್ಪ ಗ್ರಾಮದ ರೈತರು. ಕಳೆದ ಮೂರು ವರ್ಷಗಳಿಂದ ಬರಗಾಲದ ಬೇಗೆಯಲ್ಲಿ ಬೇಯುತ್ತಿದ್ದು ಬೆಳೆಯ ಹಾನಿಯಿಂದ ಸಾಲದ ಹೊರೆ ಹೆಚ್ಚಾಗಿದೆ. 2017 ಮತ್ತು 18ನೇ ಸಾಲಿನ ಪ್ರಧಾನ ಮಂತ್ರಿ ಭೀಮಾ ಪಸಲು ಯೋಜನೆ ಅಡಿಯ ಪರಿಹಾರ ನೀಧಿಯನ್ನು ನೀಡಿಲ್ಲ. ಸರಕಾರ ರೈತರತ್ತ ಗಮನ ಹರಿಸಿ ಪರಿಹಾರ ನಿಧಿ ಘೋಷಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು

Conclusion:ವಿನಾಯಕ ಮಠಪತಿ
ಬೆಳಗಾವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.