ETV Bharat / state

ನೆರೆ ಪರಿಹಾರ ವಿಳಂಬ: ಮನನೊಂದು ಸಂತ್ರಸ್ತ ನೇಕಾರ ಆತ್ಮಹತ್ಯೆ

author img

By

Published : Sep 15, 2019, 7:06 PM IST

ನೆರೆ ಪರಿಹಾರ ವಿಳಂಬವಾದ ಕಾರಣ ಸಂತ್ರಸ್ತ ನೇಕಾರನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ  ನಡೆದಿದೆ.

ನೆರೆ ಪರಿಹಾರ ನೀಡಲು ವಿಳಂಬ : ಸಂತ್ರಸ್ತ ನೇಕಾರ ಮನನೊಂದು ಆತ್ಮಹತ್ಯೆ

ಬೆಳಗಾವಿ: ನೆರೆ ಪರಿಹಾರ ವಿಳಂಬವಾದ ಕಾರಣ ಸಂತ್ರಸ್ತ ನೇಕಾರನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ನಡೆದಿದೆ.

ರಮೇಶ ಹವಳಕೋಡ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಮೇಶನ ಮನೆ ಹಾಗೂ ಬಟ್ಟೆ ನೇಯುವ ವಿದ್ಯುತ್ ಮಗ್ಗ ನೆರೆಯಿಂದ ಸಂಪೂರ್ಣ ಹಾಳಾಗಿದ್ದವು ಎನ್ನಲಾಗಿದೆ.

farmer-suicide
ನೆರೆ ಪರಿಹಾರ ವಿಳಂಬ: ಸಂತ್ರಸ್ತ ನೇಕಾರ ಆತ್ಮಹತ್ಯೆ

ಇದರಿಂದ ಮನನೊಂದ ಸಂತ್ರಸ್ತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.


ಬೆಳಗಾವಿ: ನೆರೆ ಪರಿಹಾರ ವಿಳಂಬವಾದ ಕಾರಣ ಸಂತ್ರಸ್ತ ನೇಕಾರನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ನಡೆದಿದೆ.

ರಮೇಶ ಹವಳಕೋಡ (38) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಮೇಶನ ಮನೆ ಹಾಗೂ ಬಟ್ಟೆ ನೇಯುವ ವಿದ್ಯುತ್ ಮಗ್ಗ ನೆರೆಯಿಂದ ಸಂಪೂರ್ಣ ಹಾಳಾಗಿದ್ದವು ಎನ್ನಲಾಗಿದೆ.

farmer-suicide
ನೆರೆ ಪರಿಹಾರ ವಿಳಂಬ: ಸಂತ್ರಸ್ತ ನೇಕಾರ ಆತ್ಮಹತ್ಯೆ

ಇದರಿಂದ ಮನನೊಂದ ಸಂತ್ರಸ್ತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.


Intro:ನೆರೆ ಪರಿಹಾರ ನೀಡಲು ವಿಳಂಬ : ಸಂತ್ರಸ್ತ ನೇಕಾರ ಮನನೊಂದು ಆತ್ಮಹತ್ಯೆ

ಬೆಳಗಾವಿ : ನೆರೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ. ಸಂತ್ರಸ್ತ ನೇಕಾರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ.

Body:ರಮೇಶ ಹವಳಕೋಡ (38) ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದು. ರಮೇಶ ಮನೆ ಹಾಗೂ ಬಟ್ಟೆ ನೇಯುವ ವಿದ್ಯುತ್ ಮಗ್ಗ ನೆರೆಯಿಂದ ಸಂಪೂರ್ಣ ಹಾಳಾಗಿದ್ದವು. ಇದರಿಂದ ಮನನೊಂದ ಸಂತ್ರಸ್ತ. ಬಿದ್ದ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


Conclusion:ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.