ETV Bharat / state

ಕತ್ತಿಗೆ ಟಿಕೆಟ್ ಕೈ ತಪ್ಪಲು ಡಿಸಿಸಿ ಬ್ಯಾಂಕ್ ರಾಜಕಾರಣವೇ ಕಾರಣವಾಯ್ತಾ? - undefined

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್​ ಕತ್ತಿಗೆ ಬಿಜೆಪಿ ಟಿಕೆಟ್​ ಕೈ ತಪ್ಪಲು ಡಿಸಿಸಿ ಬ್ಯಾಂಕ್​ ರಾಜಕಾರಣ ಕಾರಣವಾಯ್ತೇ ಎಂಬ ಮಾತು ಕೇಳಿಬರುತ್ತಿದೆ.

ರಮೇಶ್​ ಕತ್ತಿ
author img

By

Published : Mar 29, 2019, 11:01 PM IST

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಗಾಗಿ ಕತ್ತಿ ಸಹೋದರರು ಹರಸಾಹಸ ಪಡುತ್ತಿದ್ದರು. ಆದರೆ ಕೊನೆಯಲ್ಲಿ ಟಿಕೆಟ್ ಕೈ ತಪ್ಪಿದೆ. ರಮೇಶ್​ ಕತ್ತಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಡಿಸಿಸಿ ಬ್ಯಾಂಕ್ ಚುನಾವಣೆ ಸೋಲು ಕಾರಣವಿರಬಹುದಾ ಎಂಬ ಪ್ರಶ್ನೆ ಹುಟ್ಟಿದೆಯಂತೆ.

ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಸೇರಿ ಹಲವರ ಷಡ್ಯಂತ್ರದಿಂದ ರಮೇಶ್​ ಕತ್ತಿಗೆ ಟಿಕೆಟ್​ ದೊರಕಲಿಲ್ಲ ಅಂತ ಹೇಳಲಾಗುತ್ತಿದೆ. ಲಕ್ಷ್ಮಣ ಸವದಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಹಾಗೂ ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಸೋಲಲು ಕತ್ತಿ ಸಹೋದರರು ಹಾಗೂ ಜಾರಕಿಹೊಳಿ ಸಹೋದರರು ಕಾರಣವಂತೆ.

ಈಗ ವಿರೋಧಿಗಳ ಪ್ಲ್ಯಾನ್ ಫ್ಲಾಪ್​ ಮಾಡಲು ಕತ್ತಿ ಸಹೋದರರು ಹೊಸ ತಂತ್ರ ಹೆಣೆಯುತ್ತದ್ದಾರಂತೆ. ಒಟ್ಟಿನಲ್ಲಿ ಈ ಬಾರಿ ಮಹಾಸಮರದಲ್ಲಿ ಚಿಕ್ಕೋಡಿ ಒಂದಲ್ಲ ಇನ್ನೊಂದು ರೀತಿ ಕುತೂಹಲ ಕೆರಳಿಸುತ್ತಿದೆ.

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಗಾಗಿ ಕತ್ತಿ ಸಹೋದರರು ಹರಸಾಹಸ ಪಡುತ್ತಿದ್ದರು. ಆದರೆ ಕೊನೆಯಲ್ಲಿ ಟಿಕೆಟ್ ಕೈ ತಪ್ಪಿದೆ. ರಮೇಶ್​ ಕತ್ತಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಡಿಸಿಸಿ ಬ್ಯಾಂಕ್ ಚುನಾವಣೆ ಸೋಲು ಕಾರಣವಿರಬಹುದಾ ಎಂಬ ಪ್ರಶ್ನೆ ಹುಟ್ಟಿದೆಯಂತೆ.

ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಸೇರಿ ಹಲವರ ಷಡ್ಯಂತ್ರದಿಂದ ರಮೇಶ್​ ಕತ್ತಿಗೆ ಟಿಕೆಟ್​ ದೊರಕಲಿಲ್ಲ ಅಂತ ಹೇಳಲಾಗುತ್ತಿದೆ. ಲಕ್ಷ್ಮಣ ಸವದಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಹಾಗೂ ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಸೋಲಲು ಕತ್ತಿ ಸಹೋದರರು ಹಾಗೂ ಜಾರಕಿಹೊಳಿ ಸಹೋದರರು ಕಾರಣವಂತೆ.

ಈಗ ವಿರೋಧಿಗಳ ಪ್ಲ್ಯಾನ್ ಫ್ಲಾಪ್​ ಮಾಡಲು ಕತ್ತಿ ಸಹೋದರರು ಹೊಸ ತಂತ್ರ ಹೆಣೆಯುತ್ತದ್ದಾರಂತೆ. ಒಟ್ಟಿನಲ್ಲಿ ಈ ಬಾರಿ ಮಹಾಸಮರದಲ್ಲಿ ಚಿಕ್ಕೋಡಿ ಒಂದಲ್ಲ ಇನ್ನೊಂದು ರೀತಿ ಕುತೂಹಲ ಕೆರಳಿಸುತ್ತಿದೆ.

ಕತ್ತಿಗೆ ಟಿಕೆಟ್ ಕೈ ತಪ್ಪಲು ಡಿಸಿಸಿ ಬ್ಯಾಂಕ್ ರಾಜಕಾರಣವೇ ಕಾರಣ ಚಿಕ್ಕೋಡಿ : ಚಿಕ್ಕೋಡಿ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಗಾಗಿ ಕತ್ತಿ ಸಹೋದರರು ಪೈಟ್ ಮಾಡಿದರು ಸಹ ಕೊನೆಯಲ್ಲಿ ಟಿಕೆಟ್ ಕೈ ತಪ್ಪಿದೆ. ರಮೇಶ ಕತ್ತಿಗೆ ಬಿಜೆಪಿ ಟಿಕೆಟ್ ಕೈತಪ್ಪಲು ಕಾರಣ, ಡಿಸಿಸಿ ಬ್ಯಾಂಕ್ ಚುನಾವಣೆ ಸೋಲು ಹಾಗೂ ಸೋಲಿನ ಸೇಡು ತಿರಿಸಿಕೊಳ್ಳಲು ಯತ್ನ ಎಂದು ಈಗಾಗಲೇ ಎಲ್ಲ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಸೇರಿ ಹಲವರಿಂದ ಯತ್ನ ಎಂದು ಹೇಳಲಾಗುತ್ತಿದ್ದು. ಲಕ್ಷ್ಮಣ ಸವದಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಹಾಗೂ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಸೋಲಲು ಕತ್ತಿ ಸಹೋದರರು ಹಾಗೂ ಜಾರಕಿಹೊಳಿ ಸಹೋದರರು ಒಂದಾಗಿ ಲಕ್ಷ್ಮಣ ಸವದಿಯನ್ನು ಸೋಲಿಸಿದ್ದರು. ಸದ್ಯ ರಮೇಶ ಕತ್ತಿಗೆ ಟಿಕೆಟ್ ತಪ್ಪಿಸಲು ಸವದಿ ಸೇರಿ ಹಲವರಿಂದ ಯತ್ನ ಹಾಗೂ ಲಕ್ಷ್ಮಣ ಸವದಿಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಹಲವು ಬಿಜೆಪಿ ಮುಖಂಡರ ಸಾಥ್ ನೀಡಿ ಮಾಜಿ ಸಂಸದ ರಮೇಶ ಕತ್ತಿಗೆ ಟಿಕೆಟ್ ಸಿಗದೆ ಇರುವ ಹಾಗೆ ಮಾಡಲು ಲಕ್ಷ್ಮಣ ಸವದಿ ಯಶಸ್ವಿಯಾಗಿದ್ದಾರೆ. ಈಗ ವಿರೋಧಿಗಳ ಪ್ಲ್ಯಾನ್ ಪ್ಲಾಪ್ ಮಾಡಲು ಕತ್ತಿ ಸಹೋದರರು ಈಗ ಹೊಸ ಯತ್ನ ಪ್ರಾರಂಭಿಸಿದ್ದಾರೆ. ಪೊಟೊಗಳು 1) ಲಕ್ಷ್ಮಣ ಸವದಿ 2) ಕತ್ತಿ ಸಹೋದರರು ಸಂಜಯ ಕೌಲಗಿ ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.