ETV Bharat / state

ನಿಮ್ಮ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡಿಲ್ಲ: ಸಿಎಂ ಬಿಎಸ್​ವೈ - ಚಿಕ್ಕೋಡಿಯಲ್ಲಿ ಯಡಿಯೂರಪ್ಪ ಹೇಳಿಕೆ

ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಅಂತಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶ್ರೀಮಂತ ಪಾಟೀಲ್ ನನಗೆ ಬೆಂಬಲವಾಗಿ ನಿಂತಿದ್ದಾರೆ. ಇದು ಶ್ರೀಮಂತ ಪಾಟೀಲ್​ ಅವರ ಚುನಾವಣೆ ಅಲ್ಲ. ಇದು ಯಡಿಯೂರಪ್ಪನವರ ಚುನಾವಣೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

CM Yadiyurappa statement in Chikkodi ,ಚಿಕ್ಕೋಡಿಯಲ್ಲಿ ಯಡಿಯೂರಪ್ಪ ಹೇಳಿಕೆ
ಸಿಎಂ ಬಿಎಸ್​ವೈ
author img

By

Published : Dec 1, 2019, 11:31 PM IST

ಚಿಕ್ಕೋಡಿ : ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಅಂತಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶ್ರೀಮಂತ ಪಾಟೀಲ್ ನನಗೆ ಬೆಂಬಲವಾಗಿ ನಿಂತಿದ್ದಾರೆ. ಇದು ಶ್ರೀಮಂತ ಪಾಟೀಲ್​ ಅವರ ಚುನಾವಣೆ ಅಲ್ಲ. ಇದು ಯಡಿಯೂರಪ್ಪನವರ ಚುನಾವಣೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಸಿಎಂ ಬಿಎಸ್​ವೈ ಹೇಳಿಕೆ

ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ‌್ ಪರ ಅನಂತಪುರದಲ್ಲಿ ಪ್ರಚಾರ ಭಾಷಣ ಮಾಡಿದ ಸಿಎಂ ಬಿಎಸ್​ವೈ, ಕಾಂಗ್ರೆಸ್​ ಸರ್ಕಾರವಿದ್ದಾಗ ರಾಜ್ಯದ ಅಭಿವೃದ್ಧಿ ಮರೆತು ಬಿಟ್ಟಿದ್ದರು. ಹೋಟೆಲ್‌ನಲ್ಲಿ ಆಡಳಿತ ನಡೆಸಿದ್ದರು. ಆದರೆ ಶಾಸಕರ ಕ್ಷೇತ್ರದ ಸಮಸ್ಯೆಗೆ ಸ್ಪಂದನೆ ನೀಡಿಲ್ಲ ಎಂದು ಕಿಡಿ ಕಾರಿದರು.

ನಿಮ್ಮ ಯೋಗ್ಯತೆಗೆ ಅಧಿಕಾರ ಕೊಟ್ಟಾಗ ಸರಿಯಾಗಿ ನಡೆಸಿಕೊಳ್ಳಲು ಆಗಲಿಲ್ಲ. ಬರುವ ಮೂರುವರೆ ವರ್ಷದಲ್ಲಿ ಪ್ರತಿ ಬಡವರಿಗೆ ಮನೆ ಆಗಬೇಕು. ಸೂರು ಸಿಗಬೇಕು. ಈ ಕ್ಷೇತ್ರದ ಬೇಡಿಕೆ ಬಸವೇಶ್ವರ ಏತ ನೀರಾವರಿ, ಕೆರೆ ತುಂಬಿಸುವ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದೀರಿ. ಎಲ್ಲವನ್ನೂ ಈಡೇರಿಸುತ್ತೇನೆ ಎಂದರು.

ನಿಮ್ಮ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ಆ ನಂಬಿಕೆಗೆ ಧಕ್ಕೆ ಬರಲ್ಲ. ನೀರಾವರಿ ಸೇರಿದಂತೆ ರೈತರ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುತ್ತದೆ. ಬರುವ ಫೆಬ್ರವರಿ ಬಜೆಟ್​ನಲ್ಲಿ ಅನೇಕ ಯೋಜನೆಯನ್ನು ಘೋಷಣೆ ಮಾಡ್ತೀನಿ ಎಂದು ಭರವಸೆ ನೀಡಿದರು.

ಚಿಕ್ಕೋಡಿ : ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಅಂತಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶ್ರೀಮಂತ ಪಾಟೀಲ್ ನನಗೆ ಬೆಂಬಲವಾಗಿ ನಿಂತಿದ್ದಾರೆ. ಇದು ಶ್ರೀಮಂತ ಪಾಟೀಲ್​ ಅವರ ಚುನಾವಣೆ ಅಲ್ಲ. ಇದು ಯಡಿಯೂರಪ್ಪನವರ ಚುನಾವಣೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಸಿಎಂ ಬಿಎಸ್​ವೈ ಹೇಳಿಕೆ

ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ‌್ ಪರ ಅನಂತಪುರದಲ್ಲಿ ಪ್ರಚಾರ ಭಾಷಣ ಮಾಡಿದ ಸಿಎಂ ಬಿಎಸ್​ವೈ, ಕಾಂಗ್ರೆಸ್​ ಸರ್ಕಾರವಿದ್ದಾಗ ರಾಜ್ಯದ ಅಭಿವೃದ್ಧಿ ಮರೆತು ಬಿಟ್ಟಿದ್ದರು. ಹೋಟೆಲ್‌ನಲ್ಲಿ ಆಡಳಿತ ನಡೆಸಿದ್ದರು. ಆದರೆ ಶಾಸಕರ ಕ್ಷೇತ್ರದ ಸಮಸ್ಯೆಗೆ ಸ್ಪಂದನೆ ನೀಡಿಲ್ಲ ಎಂದು ಕಿಡಿ ಕಾರಿದರು.

ನಿಮ್ಮ ಯೋಗ್ಯತೆಗೆ ಅಧಿಕಾರ ಕೊಟ್ಟಾಗ ಸರಿಯಾಗಿ ನಡೆಸಿಕೊಳ್ಳಲು ಆಗಲಿಲ್ಲ. ಬರುವ ಮೂರುವರೆ ವರ್ಷದಲ್ಲಿ ಪ್ರತಿ ಬಡವರಿಗೆ ಮನೆ ಆಗಬೇಕು. ಸೂರು ಸಿಗಬೇಕು. ಈ ಕ್ಷೇತ್ರದ ಬೇಡಿಕೆ ಬಸವೇಶ್ವರ ಏತ ನೀರಾವರಿ, ಕೆರೆ ತುಂಬಿಸುವ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದೀರಿ. ಎಲ್ಲವನ್ನೂ ಈಡೇರಿಸುತ್ತೇನೆ ಎಂದರು.

ನಿಮ್ಮ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ಆ ನಂಬಿಕೆಗೆ ಧಕ್ಕೆ ಬರಲ್ಲ. ನೀರಾವರಿ ಸೇರಿದಂತೆ ರೈತರ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುತ್ತದೆ. ಬರುವ ಫೆಬ್ರವರಿ ಬಜೆಟ್​ನಲ್ಲಿ ಅನೇಕ ಯೋಜನೆಯನ್ನು ಘೋಷಣೆ ಮಾಡ್ತೀನಿ ಎಂದು ಭರವಸೆ ನೀಡಿದರು.

Intro:ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಅಂತಾ ಶಾಸಕ ಸ್ಥಾನಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ : ಸಿಎಂ ಯಡಿಯೂರಪ್ಪ
Body:
ಚಿಕ್ಕೋಡಿ :

ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಅಂತಾ ಶಾಸಕ ಸ್ಥಾನಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನನಗೆ ಬೆಂಬಲವಾಗಿ ನಿಂತಿದ್ದಾರೆ, ಇದು ಶ್ರೀಮಂತ ಪಾಟೀಲ ಚುನಾವಣೆ ಅಲ್ಲ. ಇದು ಯಡಿಯೂರಪ್ಪ ಚುನಾವಣಾ ಇದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ‌ ಪರ ಅನಂತಪೂರದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಕೇಳ್ತಿನಿ.
ನಿಮ್ಮ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ಮರೆತು ಬಿಟ್ಟಿದಿರಿ. ಹೊಟೆಲ್ ನಲ್ಲಿ ಆಡಳಿತ ನಡೆಸಿದ್ದು ಶಾಸಕರ ಕ್ಷೇತ್ರದ ಸಮಸ್ಯೆ ಸ್ಪಂದನೆ ನೀಡಿಲ್ಲ.

ನಿಮ್ಮ ಯೋಗ್ಯತೆಗೆ ಅಧಿಕಾರ ಕೊಟ್ಟಾಗ ಸರಿಯಾಗಿ ನಡೆಸೊಕೆ ಆಗಲಿಲ್ಲ. ಬರುವ ಮೂರುವರೆ ವರ್ಷದಲ್ಲಿ ಪ್ರತಿ ಬಡವರಿಗೆ ಮನೆ ಆಗಬೇಕು. ಸೂರು ಸಿಗಬೇಕು. ಈ ಕ್ಷೇತ್ರದ ಬೇಡಿಕೆ ಬಸವೇಶ್ವರ ಏತ ನೀರಾವರಿ, ಕೆರೆ ತುಂಬಿಸುವ ಸೇರಿದಂತೆ ಹಲವು ಬೇಡಿಕೆ ಇಟ್ಟಿದ್ದಿರಿ. ಅದೆಲ್ಲವೂ ಅಭಿವೃದ್ಧಿ ಗಾಗಿ ಭರವಸೆ ನೀಡುತ್ತೇನೆ ಎಂದರು.

ನಿಮ್ಮ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟಿದ್ದಿರಿ ಆ ನಂಬಿಕೆಗೆ ದಕ್ಕೆ ಬರಲ್ಲ. ನೀರಾವರಿ ಸೇರಿದಂತೆ ರೈತರ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗುತ್ತದೆ.
ಬರುವ ಫೆಬ್ರವರಿ ಬಜೆಟ್ ನಲ್ಲಿ ಅನೇಕ ಯೋಜನೆಯನ್ನು ಘೋಷಣೆ ಮಾಡ್ತಿನಿ ಎಂದು ಜನರನ್ನು ಉದ್ದೇಶಿಸಿ ಸಿಎಂ ಯಡಿಯೂರಪ್ಪ ಮಾತನಾಡಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.