ETV Bharat / state

ನಾಳೆ ಅಥಣಿಗೆ ಸಿಎಂ ಭೇಟಿ: ವಿವಿಧ ಸಂಘಟನೆಗಳಿಂದ ಬಿಎಸ್​ವೈಗೆ ಮುತ್ತಿಗೆ ಸಾಧ್ಯತೆ

author img

By

Published : Oct 3, 2019, 5:39 PM IST

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿಗೆ ನಾಳೆ ಸಿಎಂ ಬಿ.ಎಸ್​.ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಈ ವೇಳೆ ಅವರಿಗೆ ವಿವಿಧ ಸಂಘಟನೆಗಳು ಮುತ್ತಿಗೆ ಹಾಕುದ ಸಾಧ್ಯತೆ ಇದೆ.

ವಿವಿಧ ಸಂಘಟನೆಗಳಿಂದ ಸಿಎಂಗೆ ಮುತ್ತಿಗೆ ಸಾಧ್ಯತೆ

ಬೆಳಗಾವಿ: ಜಿಲ್ಲೆಗೆ ಅಥಣಿ ತಾಲೂಕಿಗೆ ನಾಳೆ ಸಿಎಂ ಬಿ.ಎಸ್​.ಯಡಿಯೂರಪ್ಪ 4ನೇ ಬಾರಿಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಲಿದ್ದಾರೆ. ಈ ವೇಳೆ ಸಂತ್ರಸ್ತರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ.

ಈಗಾಗಲೇ ತಾಲೂಕಿನ ವಿವಿಧ ಸಂಘಟನೆಗಳು ಸಿಎಂಗೆ ಬಿಸಿ ಮುಟ್ಟಿಸಲು ಸಜ್ಜಾಗಿವೆ. ತಾಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರ, ಕಬ್ಬಿಗೆ ನಿಗದಿತ ಬೆಲೆ, ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನೀರಿನ ಒಪ್ಪಂದ ಕುರಿತಂತೆ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಲಿದ್ದಾರೆ.

ವಿವಿಧ ಸಂಘಟನೆಗಳಿಂದ ಸಿಎಂಗೆ ಮುತ್ತಿಗೆ ಸಾಧ್ಯತೆ

ಸರ್ಕಾರ ಹಾಗೂ ಜಿಲ್ಲಾಡಳಿತ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕೂಡ ಸರಿಯಾಗಿ ಮಾಡಿಲ್ಲ. ಪುನಶ್ಚೇತನಕ್ಕಾಗಿ ಕೂಡಲೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿ ನಾಳೆ ಸಿಎಂ ಭೇಟಿ ಹಿನ್ನೆಲೆಯಲ್ಲಿ ಘೇರಾವ್ ಹಾಕಲು ವಿವಿಧ ಸಂಘಟನೆಗಳು ನಿರ್ಧರಿಸಿವೆ. ಅಥಣಿ ಪೊಲೀಸರು, ಇದಕ್ಕೆಲ್ಲ ಆಸ್ಪದ ನೀಡಲ್ಲ. ನಿಮ್ಮ ಮನವಿಗೆ ಅವಕಾಶ ಮಾಡಿ ಕೊಡ್ತೀವಿ ಎಂದು ಮೌಖಿಕವಾಗಿ ಸಂಘಟನೆಗಳಿಗೆ ತಿಳಿಸಿದ್ದಾರೆ.

ಬೆಳಗಾವಿ: ಜಿಲ್ಲೆಗೆ ಅಥಣಿ ತಾಲೂಕಿಗೆ ನಾಳೆ ಸಿಎಂ ಬಿ.ಎಸ್​.ಯಡಿಯೂರಪ್ಪ 4ನೇ ಬಾರಿಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಲಿದ್ದಾರೆ. ಈ ವೇಳೆ ಸಂತ್ರಸ್ತರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ.

ಈಗಾಗಲೇ ತಾಲೂಕಿನ ವಿವಿಧ ಸಂಘಟನೆಗಳು ಸಿಎಂಗೆ ಬಿಸಿ ಮುಟ್ಟಿಸಲು ಸಜ್ಜಾಗಿವೆ. ತಾಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರ, ಕಬ್ಬಿಗೆ ನಿಗದಿತ ಬೆಲೆ, ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನೀರಿನ ಒಪ್ಪಂದ ಕುರಿತಂತೆ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಲಿದ್ದಾರೆ.

ವಿವಿಧ ಸಂಘಟನೆಗಳಿಂದ ಸಿಎಂಗೆ ಮುತ್ತಿಗೆ ಸಾಧ್ಯತೆ

ಸರ್ಕಾರ ಹಾಗೂ ಜಿಲ್ಲಾಡಳಿತ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕೂಡ ಸರಿಯಾಗಿ ಮಾಡಿಲ್ಲ. ಪುನಶ್ಚೇತನಕ್ಕಾಗಿ ಕೂಡಲೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಆಗ್ರಹಿಸಿ ನಾಳೆ ಸಿಎಂ ಭೇಟಿ ಹಿನ್ನೆಲೆಯಲ್ಲಿ ಘೇರಾವ್ ಹಾಕಲು ವಿವಿಧ ಸಂಘಟನೆಗಳು ನಿರ್ಧರಿಸಿವೆ. ಅಥಣಿ ಪೊಲೀಸರು, ಇದಕ್ಕೆಲ್ಲ ಆಸ್ಪದ ನೀಡಲ್ಲ. ನಿಮ್ಮ ಮನವಿಗೆ ಅವಕಾಶ ಮಾಡಿ ಕೊಡ್ತೀವಿ ಎಂದು ಮೌಖಿಕವಾಗಿ ಸಂಘಟನೆಗಳಿಗೆ ತಿಳಿಸಿದ್ದಾರೆ.

Intro:ನಾಳೆ ಅಥಣಿ ಗೆ ಸಿಎಂ ಭೇಟಿಗೆ ರೈತಸಂಘ ಹಸಿರು ಸಂಘ ವಿವಿಧ ಸಂಘಟನೆಗಳು ಸಿಎಂ ಗೆ ಮುತ್ತಿಗೆ...?Body:
ಅಥಣಿ
AVB

ನಾಳೆ ಸಿಎಂ ಗೆ ಘೇರಾವ್ ?


ಅಥಣಿ :
ACR_
ಬೆಳಗಾವಿ ಜಿಲ್ಲೆ ಗೆ ಮುಖ್ಯಮಂತ್ರಿ ಗಳು ೪ನೆ ಬಾರಿಗೆ ಭೆಡಿ ನೀಡಲಿದ್ದಾರೆ ಆದರೆ ಪ್ರತಿಭಟನೆ ಕಾವು ತಟ್ಟುವುದು ನಿಶ್ಚಿತ ಯಲ್ಲಿ ಅಂತಿರಾ ...


voice over 1_

ಇದೆ ಅಕ್ಟೋಬರ್ 4ರಂದು ಅಥಣಿ ತಾಲ್ಲೂಕಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ನೆರೆ ಸಂತ್ರಸ್ತರನ್ನು ಭೇಟಿಯಾಗಲಿದ್ದು, ಆ ವೇಳೆ ಸಂತ್ರಸ್ತರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಇದೆ.

ಈಗಾಗಲೇ ತಾಲೂಕಿನ ವಿವಿಧ ಸಂಘಟನೆಗಳು ಸಿಎಂ ಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ,
ತಾಲ್ಲೂಕಿನ ನೇರೆ ಸಂತ್ರಸ್ತರಿಗೆ ಪರಿಹಾರ, ಕಬ್ಬಿಗೆ ನಿಗದಿತ ಬೆಲೆ, ಕೃಷ್ಣಾ ನದಿ ಗೆ ಬೇಸಿಗೆಯಲ್ಲಿನೀರಿನ ಒಪ್ಪಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

bite_೧_chidananda shegunasi_

voice over 2

ಪ್ರತಿ ವರ್ಷ ನೆರೆ ಸಮಸ್ಯೆ ಇಂದ ನದಿ ತೀರದ ಜನರು ರೋಸಿ ಹೋಗುತ್ತಿದ್ದಾರೆ
ಮತ್ತು ನೇರೆ ಸಂತ್ರಸ್ತರಿಗೆ ತುರ್ತು ಪರಿಹಾರ
ಹಣ ಇನ್ನೂ ಕೆಲವು ನೇರೆ ಸಂತ್ರಸ್ತರಿಗೆ ಬರೆದ ಇರುವುದು

ಮತ್ತು ಸಾವಿರಾರು ಆಕ್ಟರ್ ಕಬ್ಬು ಬೆಳೆಗಾರರ ಬಿದಿಗೆ ಬಿದ್ದಿದ್ದಾರೆ ಬೆಳೆ ಪರಿಹಾರ ಕನಸಿನ ಮಾತಾಗಿದೆ ಉಳಿದಿದೆ

ಸರ್ಕಾರ ದಿಂದ ಹಾಗೂ ಜಿಲ್ಲಾ ಆಡಳಿತ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕೂಡ ಸರಿಯಾಗಿ ವಿತರಣೆ ಮಾಡಿಲ್ಲ

bite_2_ಭರಮು ನಾಯಕ ಭಾರತಿ ಕಿಸಾನ್ ಸಂಘದ ತಾಲೂಕು ಕಾರ್ಯದರ್ಶಿ

voice over 3

ಮತ್ತು ಪುನಶ್ಚೇತನಕ್ಕಾಗಿ ಕೂಡಲೇ ಕಾರ್ಯಕ್ರಮ ಹಮ್ಮಿ ಕೊಳ್ಳ ಬೇಕು ಎಂದು ಆಗ್ರಹಿಸಿ, ನಾಳೆ ಸಿಎಂ ಭೇಟಿಗೆ ಹಿನ್ನೆಲೆಯಲ್ಲಿ ಗೇರಾವ್ ಹಾಕಲು ವಿವಿಧ ಸಂಘಟನೆಗಳು ನಿರ್ಧರಿಸಿದೆ.

ಆದರೆ ಅಥಣಿ ಪೋಲಿಸರು ಇದಕ್ಕೆಲ್ಲ ಆಸ್ಪದ ನಿಡಲ್ಲ ನಿಮಗೆ ಮನವಿಗೆ ಅವಕಾಶ ಮಾಡಿ ಕೊಡ್ತೀವಿ ಎಂದು ಮೌಖಿಕವಾಗಿ ಸಂಘಟನೆ ತಿಳಿಸಿದ್ದಾರೆ ಆದರೆ ನೇರೆ ಸಂತ್ರಸ್ತರಿಗೆ ಕೋಪ ನೆತ್ತಿಗೇರದರಿಂದ ಸಿಎಂ ಗೆ ಪ್ರತಿಭಟನೆ ಕಾವು ತಟ್ಟುವುದು ನಿಶ್ಚಿತ....

ಶಿವರಾಜ್ ನೇಸರ್ಗಿ ಈ ಟಿವಿ ಭಾರತ ಅಥಣಿConclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.