ETV Bharat / state

ಪ್ರಧಾನಿಗೆ ಅಭಿನಂದನೆ‌ ಸಲ್ಲಿಸಿದ  ಚಿನ್ಮಯಸಾಗರ ಮುನಿ ಮಹಾರಾಜರು - ಬೆಳಗಾವಿ

ದೇಶದ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಅಮಿತ್​ ಶಾ ಜಮ್ಮು-ಕಾಶ್ಮೀರ ರಾಜ್ಯದಲ್ಲಿ 370, 35ಎ, ಈ ಎರಡು ಆರ್ಟಿಕಲ್‍ಗಳನ್ನು ತೆಗೆದುಹಾಕಿದ್ದರಿಂದ ಅಖಂಡ ಭಾರತ ದೇಶ ಈಗ ನಿರ್ಮಾಣವಾಗಿದೆ ಎಂದು ಚಿನ್ಮಯಸಾಗರ ಮುನಿ ಮಹಾರಾಜರು ಹೇಳಿದ್ದಾರೆ.

ಚಿನ್ಮಯಸಾಗರ ಮುನಿ ಮಹಾರಾಜ
author img

By

Published : Aug 6, 2019, 7:53 PM IST

ಚಿಕ್ಕೋಡಿ: 70 ವರ್ಷದ ನನೆಗುದಿಗೆ ಬಿದಿದ್ದ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದರಿಂದ ದೇಶದ ಜನತೆ ಕನಸು ನನಸಾಗಿದೆ ಎಂದು ರಾಷ್ಟ್ರಸಂತ ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಆದಿನಾಥ ಜೈನ ಮಂದಿರದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಅಮಿತ್​ ಶಾ ಜಮ್ಮು-ಕಾಶ್ಮೀರದಲ್ಲಿ ಇದ್ದ ಸಂವಿಧಾನದ ಆರ್ಟಿಕಲ್​ 370, 35ಎ ತೆಗೆದುಹಾಕಿದ್ದರಿಂದ ಅಖಂಡ ಭಾರತ ದೇಶ ಈಗ ನಿರ್ಮಾಣವಾಗಿದೆ. ಅವರ ಧೈರ್ಯ ಮತ್ತು ದೇಶಭಕ್ತಿ ಭಾರತ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಗುಣಗಾನ ಮಾಡಿದ್ದಾರೆ.

ಚಿನ್ಮಯಸಾಗರ ಮುನಿ ಮಹಾರಾಜ

ಚಿಕ್ಕೋಡಿ: 70 ವರ್ಷದ ನನೆಗುದಿಗೆ ಬಿದಿದ್ದ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದರಿಂದ ದೇಶದ ಜನತೆ ಕನಸು ನನಸಾಗಿದೆ ಎಂದು ರಾಷ್ಟ್ರಸಂತ ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಆದಿನಾಥ ಜೈನ ಮಂದಿರದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಅಮಿತ್​ ಶಾ ಜಮ್ಮು-ಕಾಶ್ಮೀರದಲ್ಲಿ ಇದ್ದ ಸಂವಿಧಾನದ ಆರ್ಟಿಕಲ್​ 370, 35ಎ ತೆಗೆದುಹಾಕಿದ್ದರಿಂದ ಅಖಂಡ ಭಾರತ ದೇಶ ಈಗ ನಿರ್ಮಾಣವಾಗಿದೆ. ಅವರ ಧೈರ್ಯ ಮತ್ತು ದೇಶಭಕ್ತಿ ಭಾರತ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಗುಣಗಾನ ಮಾಡಿದ್ದಾರೆ.

ಚಿನ್ಮಯಸಾಗರ ಮುನಿ ಮಹಾರಾಜ
Intro:ನರೇಂದ್ರ ಮೋದಿ ಅವರಿಗೆ ಅಭಿನಂದನೆ‌ ಸಲ್ಲಿಸಿದ ಜೈನ ರಾಷ್ಟ್ರಸಂತ ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿ ಮಹಾರಾಜ
Body:
ಚಿಕ್ಕೋಡಿ :

70 ವರ್ಷದ ನೇಣಗುದ್ದಿಗೆ ಬಿದಿದ್ದ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದರಿಂದ ದೇಶದ ಜನತೆಯ ಕನಸ್ಸು ನನಸಾಗಿದೆ ಎಂದು ರಾಷ್ಟ್ರಸಂತ ಚಿನ್ಮಯಸಾಗರ (ಜಂಗಲವಾಲೆ ಬಾಬಾ) ಮುನಿ ಮಹಾರಾಜರು ಹೇಳಿದರು

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಆದಿನಾಥ ಜೈನ ಮಂದಿರದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಅಮೀತ ಶಹಾ ಇವರು ಜಮ್ಮು-ಕಾಶ್ಮೀರ ರಾಜ್ಯದಲ್ಲಿ 370, 35ಎ, ಈ ಎರಡು ಆರ್ಟಿಕಲ್‍ಗಳನ್ನು ತೆಗೆದುಹಾಕಿದ್ದರಿಂದ ಅಖಂಡ ಭಾರತ ದೇಶ ಈಗ ನಿರ್ಮಾಣವಾಗಿದೆ. ಅವರ ಧೈರ್ಯ ಮತ್ತು ದೇಶಭಕ್ತಿ ಈಡಿ ಭಾರತ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.

ಕಳೆದ 70 ವರ್ಷಗಳಿಂದ ಕಾಶ್ಮೀರ್ ಭಾರತ ದೇಶದಲ್ಲಿ ಇದ್ದರೂ, ಇಲ್ಲದಂತಾಗಿತ್ತು. ಅಲ್ಲಿಯ ನಿಯಮಗಳು ಇವೆರಡು ಆರ್ಟಿಕಲ್‍ಗಳಿಂದ ತೊಂದರೆಯಲ್ಲಿ ಇದ್ದವು. ಆದರೆ, ದೇಶದಲ್ಲಿ ತನ್ನ ಪಕ್ಷಕ್ಕೆ ಬಹುಮತ ಪಡೆದುಕೊಂಡು ಜನರ ಬೇಡಿಕೆ ಈಡೆಯರಿಸುತ್ತಾ ಕಾಶ್ಮೀರ್‍ದ ಅತಿದೊಡ್ಡ ಸಮಸ್ಯೆ ಅವರು ಭಗೀಹರಿಸಿದ್ದಾರೆ. ಅವರ ಧೈರ್ಯ ಮೆಚ್ಚುವಂತಾಗಿದೆ ಎಂದು ಸ್ವಾಮೀಜಿ ಹೇಳಿದರು.

ಬೈಟ್ 1 : ಚಿನ್ಮಯಸಾಗರ ಮುನಿ ಮಹಾರಾಜರು (ರಾಷ್ಟ್ರಸಂತರು) - ಜೂಗಳ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.