ETV Bharat / state

ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು..  ವೃದ್ಧ ಸಾವು

ಕೋಲ್ಹಾಪುರದ ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.‌

author img

By

Published : Apr 21, 2019, 12:27 PM IST

ಓರ್ವ ವೃದ್ಧ ಸಾವು

ಚಿಕ್ಕೋಡಿ : ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ತಿರುವು ಬಳಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.‌ ನಿಪ್ಪಾಣಿ ತಾಲೂಕಿನ ಬುದಿಹಾಳ ಗ್ರಾಮದ ಅಲ್ಲಾಬಕ್ಷ ಅಬ್ದುಲ್‌ಫಕೀರ ಮಕಾನದಾರ (60) ಮೃತ ಪಟ್ಟವರು.

one deid
ಅಲ್ಲಾಬಕ್ಷ ಅಬ್ದುಲ್‌ಫಕೀರ ಮಕಾನದಾರ

ನಗರದಿಂದ ಕೋಲ್ಹಾಪುರದ ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಹೊಡೆದ ಪರಿಣಾಮ ಸವಾರ ಅಲ್ಲಾಬಕ್ಷ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕೋಡಿ : ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ತಿರುವು ಬಳಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.‌ ನಿಪ್ಪಾಣಿ ತಾಲೂಕಿನ ಬುದಿಹಾಳ ಗ್ರಾಮದ ಅಲ್ಲಾಬಕ್ಷ ಅಬ್ದುಲ್‌ಫಕೀರ ಮಕಾನದಾರ (60) ಮೃತ ಪಟ್ಟವರು.

one deid
ಅಲ್ಲಾಬಕ್ಷ ಅಬ್ದುಲ್‌ಫಕೀರ ಮಕಾನದಾರ

ನಗರದಿಂದ ಕೋಲ್ಹಾಪುರದ ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಹೊಡೆದ ಪರಿಣಾಮ ಸವಾರ ಅಲ್ಲಾಬಕ್ಷ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಮತ್ತು ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ ಓರ್ವ ವೃದ್ದ ಸಾವು ಚಿಕ್ಕೋಡಿ : ನಿಪ್ಪಾಣಿ ತಾಲ್ಲೂಕಿನ ಅಪ್ಪಾಚಿವಾಡಿ ತಿರುವು ಬಳಿ ಕಾರು ಮತ್ತು ದ್ವಿಚಕ್ರ ವಾಹನಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ‌ ನಿಪ್ಪಾಣಿ ತಾಲ್ಲೂಕಿನ ಬುದಿಹಾಳ ಗ್ರಾಮದ ಅಲ್ಲಾಬಕ್ಷ ಅಬ್ದುಲ್‌ಫಕೀರ ಮಕಾನದಾರ (60) ಮೃತ ಪಟ್ಟವರು. ನಗರದಿಂದ ಕೊಲ್ಹಾಪುರದ ಕಡೆ ಕಾರು ಹೊರಟಿದ್ದು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಹೊಡೆದ ಪರಿಣಾಮ ಸವಾರ ಅಲ್ಲಾಬಕ್ಷ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜಯ ಕೌಲಗಿ ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.