ETV Bharat / state

ಉಪಚುನಾವಣೆ ಹಿನ್ನೆಲೆ ಕುಂದಗೋಳ ಕ್ಷೇತ್ರದಲ್ಲಿ ಸತೀಶ್​ ಜಾರಕಿಹೊಳಿ ಪ್ರಚಾರ - undefined

ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ನಾಲ್ಕೈದು ಬಾರಿ ಕುಂದಗೋಳಕ್ಕೆ ಹೋಗುತ್ತೇನೆ. ರಮೇಶ್​​ ‌ಜಾರಕಿಹೊಳಿ ಅಳಿಯ ಅಂಬಿರಾವ್ ನಮ್ಮ ಕುಟುಂಬದ ‌ಎಲ್ಲರಿಗೂ ಅನ್ಯಾಯ‌ ಮಾಡಿದ್ದಾರೆ. ಹೀಗಾಗಿ ಆತನ ವಿರುದ್ಧ ನಮ್ಮ ಕುಟುಂಬದ ಎಲ್ಲಾ ಸದ್ಯಸ್ಯರು ಮಾತನಾಡುವಂತಾಗಿದೆ ಎಂದರು.

ಕುಂದಗೋಳ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಪ್ರಚಾರ
author img

By

Published : Apr 27, 2019, 7:07 PM IST

ಬೆಳಗಾವಿ: ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆ ಕುಂದಗೋಳ ಕ್ಷೇತ್ರಕ್ಕೆ ತೆರಳಿ ಪ್ರಚಾರ ನಡೆಸುತ್ತೇನೆ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ಸತೀಶ್​ ಜಾರಕಿಹೊಳಿ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ನಾಲ್ಕೈದು ಬಾರಿ ಕುಂದಗೋಳಕ್ಕೆ ಹೋಗುತ್ತೇನೆ ಎಂದರು. ರಮೇಶ್​ ‌ಜಾರಕಿಹೊಳಿ ಅಳಿಯ ಅಂಬಿರಾವ್ ನಮ್ಮ ಕುಟುಂಬದ ‌ಎಲ್ಲರಿಗೂ ಅನ್ಯಾಯ‌ ಮಾಡಿದ್ದಾರೆ. ಹೀಗಾಗಿ ಆತನ ವಿರುದ್ಧ ನಮ್ಮ ಕುಟುಂಬದ ಎಲ್ಲಾ ಸದ್ಯಸ್ಯರು ಮಾತನಾಡುವಂತಾಗಿದೆ ಎಂದರು.

ಬೆಳಗಾವಿ: ಉಪಚುನಾವಣೆ ಹಿನ್ನೆಲೆಯಲ್ಲಿ ನಾಳೆ ಕುಂದಗೋಳ ಕ್ಷೇತ್ರಕ್ಕೆ ತೆರಳಿ ಪ್ರಚಾರ ನಡೆಸುತ್ತೇನೆ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ಸತೀಶ್​ ಜಾರಕಿಹೊಳಿ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ನಾಲ್ಕೈದು ಬಾರಿ ಕುಂದಗೋಳಕ್ಕೆ ಹೋಗುತ್ತೇನೆ ಎಂದರು. ರಮೇಶ್​ ‌ಜಾರಕಿಹೊಳಿ ಅಳಿಯ ಅಂಬಿರಾವ್ ನಮ್ಮ ಕುಟುಂಬದ ‌ಎಲ್ಲರಿಗೂ ಅನ್ಯಾಯ‌ ಮಾಡಿದ್ದಾರೆ. ಹೀಗಾಗಿ ಆತನ ವಿರುದ್ಧ ನಮ್ಮ ಕುಟುಂಬದ ಎಲ್ಲಾ ಸದ್ಯಸ್ಯರು ಮಾತನಾಡುವಂತಾಗಿದೆ ಎಂದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.