ETV Bharat / state

ಇಬ್ಬರು ಮಕ್ಕಳಿದ್ರೇ ಸಾಕಲ್ಲವೇ ಗಂಡಸು ಅಂತ ಹೇಳಲು... ಹೆಬ್ಬಾಳ್ಕರ್​ಗೆ ಟಾಂಗ್ ಕೊಟ್ಟ ಯತ್ನಾಳ

author img

By

Published : Dec 2, 2019, 7:00 AM IST

ಕುಮಾರಸ್ವಾಮಿ ಕರ್ನಾಟಕ ಸಿಎಂ ಆಗಿ ಕೆಲಸ ಮಾಡಲೇ ಇಲ್ಲ. ಅವರು ಸಾಂದರ್ಭಿಕ ಶಿಶುವಾಗಿಯೇ ಕಾಲ ಕಳೆದರು ಎಂದು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಕಾಲೆಳೆದರು

ಹೆಬ್ಬಾಳ್ಕರ್​ಗೆ ಟಾಂಗ್ ನೀಡಿದ ಬಸನಗೌಡ ಯತ್ನಾಳ
ಹೆಬ್ಬಾಳ್ಕರ್​ಗೆ ಟಾಂಗ್ ನೀಡಿದ ಬಸನಗೌಡ ಯತ್ನಾಳ

ಬೆಳಗಾವಿ/ಚಿಕ್ಕೋಡಿ: ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಕೆಲಸ ಮಾಡಲೇ ಇಲ್ಲ. ಅವರು ಸಾಂದರ್ಭಿಕ ಶಿಶುವಾಗಿಯೇ ಕಾಲ ಕಳೆದರು ಎಂದು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು.

ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು. ನನ್ನ ಕ್ಷೇತ್ರಕ್ಕೆ ₹ 500 ಕೋಟಿ ಅನುದಾನವನ್ನು ಬಿ.ಎಸ್. ಯಡಿಯೂರಪ್ಪನವರು ಕೊಟ್ಟಿದ್ದಾರೆ. ಅದರಲ್ಲಿ 10 ಪರ್ಸೆಂಟ್ ಅಂದ್ರು ಕೂಡ 50 ಕೋಟಿ ಬರುತ್ತದೆ. ಹೀಗಿರುವಾಗ ಶಾಸಕರು 25 ಕೋಟಿಗೆ ಯಾಕೆ ಸೇಲ್ ಆಗ್ತಾರೆ ಎಂದು ಪ್ರಶ್ನಿಸಿದ್ರು. ಸುಮ್ಮನೆ 25 ಕೋಟಿಗೆ ಶಾಸಕರು ಸೇಲ್ ಆಗಿದ್ದಾರೆ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದಾರೆ ಎಂದರು.

ಹೆಬ್ಬಾಳ್ಕರ್​ಗೆ ಟಾಂಗ್ ನೀಡಿದ ಬಸನಗೌಡ ಯತ್ನಾಳ

ಇನ್ನು ಇದೇ ವೇಳೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದ ಅವರು, ಕೆಲವರು ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ. ನಾನು ಮಹೇಶ್ ಕುಮಟಳ್ಳಿ ಗೆ ಕೇಳಿದೆ, ನಿಮಗೆ ಎಷ್ಟು ಮಕ್ಕಳು ಎಂದು. ಅವರು ಇಬ್ಬರು ಮಕ್ಕಳು ಎಂದರು. ಎರಡು ಮಕ್ಕಳು ಇದ್ದರೇ ಸಾಕಲ್ಲವೇ ಗಂಡಸು ಅಂತ ಹೇಳಲು ಎಂದು ಪರೋಕ್ಷವಾಗಿ ಲಕ್ಷೀ ಹೆಬ್ಬಾಳ್ಕರ್​ಗೆ ಟಾಂಗ್ ನೀಡಿದರು.

ಇನ್ನು ಶ್ರೀಮಂತ ಪಾಟೀಲ್,‌ ಮಹೇಶ್ ಕುಮಟಳ್ಳಿ ಇಬ್ಬರು ಸಚಿವರಾಗುತ್ತಾರೆ. ನಾನು ಎಮ್​ಎಲ್​ಎ ಆಗಿಯೇ ಉಳಿಯುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.

ಬೆಳಗಾವಿ/ಚಿಕ್ಕೋಡಿ: ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಕೆಲಸ ಮಾಡಲೇ ಇಲ್ಲ. ಅವರು ಸಾಂದರ್ಭಿಕ ಶಿಶುವಾಗಿಯೇ ಕಾಲ ಕಳೆದರು ಎಂದು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು.

ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು. ನನ್ನ ಕ್ಷೇತ್ರಕ್ಕೆ ₹ 500 ಕೋಟಿ ಅನುದಾನವನ್ನು ಬಿ.ಎಸ್. ಯಡಿಯೂರಪ್ಪನವರು ಕೊಟ್ಟಿದ್ದಾರೆ. ಅದರಲ್ಲಿ 10 ಪರ್ಸೆಂಟ್ ಅಂದ್ರು ಕೂಡ 50 ಕೋಟಿ ಬರುತ್ತದೆ. ಹೀಗಿರುವಾಗ ಶಾಸಕರು 25 ಕೋಟಿಗೆ ಯಾಕೆ ಸೇಲ್ ಆಗ್ತಾರೆ ಎಂದು ಪ್ರಶ್ನಿಸಿದ್ರು. ಸುಮ್ಮನೆ 25 ಕೋಟಿಗೆ ಶಾಸಕರು ಸೇಲ್ ಆಗಿದ್ದಾರೆ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದಾರೆ ಎಂದರು.

ಹೆಬ್ಬಾಳ್ಕರ್​ಗೆ ಟಾಂಗ್ ನೀಡಿದ ಬಸನಗೌಡ ಯತ್ನಾಳ

ಇನ್ನು ಇದೇ ವೇಳೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದ ಅವರು, ಕೆಲವರು ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ. ನಾನು ಮಹೇಶ್ ಕುಮಟಳ್ಳಿ ಗೆ ಕೇಳಿದೆ, ನಿಮಗೆ ಎಷ್ಟು ಮಕ್ಕಳು ಎಂದು. ಅವರು ಇಬ್ಬರು ಮಕ್ಕಳು ಎಂದರು. ಎರಡು ಮಕ್ಕಳು ಇದ್ದರೇ ಸಾಕಲ್ಲವೇ ಗಂಡಸು ಅಂತ ಹೇಳಲು ಎಂದು ಪರೋಕ್ಷವಾಗಿ ಲಕ್ಷೀ ಹೆಬ್ಬಾಳ್ಕರ್​ಗೆ ಟಾಂಗ್ ನೀಡಿದರು.

ಇನ್ನು ಶ್ರೀಮಂತ ಪಾಟೀಲ್,‌ ಮಹೇಶ್ ಕುಮಟಳ್ಳಿ ಇಬ್ಬರು ಸಚಿವರಾಗುತ್ತಾರೆ. ನಾನು ಎಮ್​ಎಲ್​ಎ ಆಗಿಯೇ ಉಳಿಯುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.

Intro:ಅಥಣಿ ಕ್ಷೇತ್ರದಲ್ಲಿ 25 ಸಾವಿರ ಮತಗಳಿಂದ ನಾವು ಗೆಲ್ಲುತ್ತೇವೆ : ಬಸವನಗೌಡ ಪಾಟೀಲ್ ಯತ್ನಾಳBody:

ಚಿಕ್ಕೋಡಿ :

ಕುಮಾರಸ್ವಾಮಿ ಕರ್ನಾಟಕ ಮುಖ್ಯಮಂತ್ರಿಯಾಗಿ ಕೆಲಸ ಮಾಡಲೇ ಇಲ್ಲ
ಸಾಂದರ್ಭಿಕ ಶಿಶುವಾಗಿಯೇ ಕಳೆದು ಬಿಟ್ಟರು. ಹೆಚ್ ಡಿ ಕೆ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು

ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ‌ ಪರ ಅನಂತಪೂರದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, 500 ಕೋಟಿ ಅನುದಾನ ನನ್ನ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಬಿಎಸ್ ವೈ ಅದರಲ್ಲಿ 10 ಪರ್ಸೆಂಟ್ ಅಂದ್ರು 50 ಕೋಟಿ ಬರುತ್ತದೆ. ಇನ್ನು ಶಾಸಕರು 25 ಕೋಟಿಗೆ ಯಾಕೆ ಸೇಲ್ ಆಗುತ್ತಾರೆ ಅಂತಾ ಹೇಳುತ್ತಾರೆ. ಯಾಕೆ 25 ಕೋಟಿಗೆ ಸೇಲ್ ಆಗಬೇಕು ಸುಮ್ಮನೇ ಸೇಲ್ ಆಗಿದ್ದಾರೆ ಎಂದು ಮಾತನಾಡುತ್ತಾರೆ.

ಶಾಸಕಿ ಹೆಬ್ಬಾಳ್ಕರ್ ಗೆ ತಿರುಗೇಟು ನೀಡಿದ ಅವರು, ಕೆಲವರು ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ. ನಾನು ಕುಮಟಳ್ಳಿ ಗೆ ಕೇಳಿದೆ ನಿಮಗೆ ಎಷ್ಟು ಮಕ್ಕಳು ಎಂದು. ಅವರು ಇಬ್ಬರು ಮಕ್ಕಳು ಎಂದರು, ಎರಡು ಮಕ್ಕಳು ಇದ್ದರೇ ಸಾಕಲ್ಲ ಎಂದೇ ಪರೋಕ್ಷವಾಗಿ ಲಕ್ಷೀ ಹೆಬ್ಬಾಳ್ಕರ್ ಗೆ ತಿರುಗೇಟು ನೀಡಿದರು.

ಶ್ರೀಮಂತ ಪಾಟೀಲ್,‌ಮಹೇಶ್ ಕುಮಟಳ್ಳಿ ಇಬ್ಬರು ಸಚಿವರಾಗುತ್ತಾರೆ. ನಾನು ಎಮ್ ಎಲ್ ಎ ಯಾಗೆ ಉಳಿಯುತ್ತೇನೆ. ಹೀಗಾಗಿ ಓಟ್ ಹಾಕಿ ಸಚಿವ ಸ್ಥಾನ ನೀಡಿಲ್ಲ ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ಇರುವ ವೇದಿಕೆಯಲ್ಲಿ ಟಾಂಗ್ ನೀಡಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.