ETV Bharat / state

ಜೆಡಿಎಸ್​ನ 12 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ : ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್​​​​

author img

By

Published : Dec 1, 2019, 7:22 PM IST

ಜೆಡಿಎಸ್​ನ 10 ರಿಂದ 12 ಶಾಸಕರು ನಮ್ಮ ಸಂಪರ್ಕದಲ್ಲಿದ್ದು ವಿಜಯಪುರದ ಇಬ್ಬರು ಶಾಸಕರು ಈಗಾಗಲೇ ನಮ್ಮೊಂದಿಗಿದ್ದಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

basanagouda-patil-yatnal-statement-on-h-d-kumaraswamy
ಬಸನಗೌಡ ಪಾಟೀಲ್ ಯತ್ನಾಳ್

ಅಥಣಿ : ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವನ ಗೌಡ ಪಾಟೀಲ್​ ಯತ್ನಾಳ್​, ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಜೆಡಿಎಸ್‌ನ 10 ರಿಂದ 12 ಶಾಸಕರು ನಮ್ಮ ಸಂಪರ್ಕದಲ್ಲಿದಾರೆ, ವಿಜಯಪುರದ ಇಬ್ಬರು ಮತ್ತು ಮೈಸೂರು ಭಾಗದ ಜೆಡಿಎಸ್‌ ಶಾಸಕರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಅಥಣಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮ

ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ. ನಾನು ಸೇರಿದಂತೆ ನೂರು ಮಂದಿಯನ್ನು ಎಂಎಲ್‌ಸಿ ಮಾಡುತ್ತೇನೆ ಅಂತಾ ಹೆಚ್​ಡಿಕೆ ಹೇಳಿದ್ದರು, ಇರೋದೇ 75 ಸ್ಥಾನ ಅದರಲ್ಲಿ ಅಷ್ಟು ಜನರಿಗೆ ದೇವೇಗೌಡರು ಭರವಸೆ ಕೊಟ್ಟಿದ್ದರು. ರೇವಣ್ಣ ನಿರುದ್ಯೋಗಿ ಆಗಿದ್ದಾರೆ, ಪುನಃ ಅವರನ್ನು ಲೋಕೋಪಯೋಗಿ ಸಚಿವರನ್ನು ಮಾಡಲು ಯೋಚಿಸ್ತಾ ಇದಾರೆ ಎಂದು ವ್ಯಂಗ್ಯವಾಡಿದರು.

ಲಕ್ಷ್ಮೀ ಹೆಬ್ಬಾಳಕರ ಗಂಡಸ್ಥನದ ಮಾತು ಹೇಳುವುದು ಸರಿಯಲ್ಲ. ಡ್ಯಾಷ್ ಡ್ಯಾಷ್ ಎನ್ನುವುದೂ ಸರಿಯಲ್ಲ. ಅದು ಏನು ಡ್ಯಾಷ್.. ಡ್ಯಾಷ್ ಅನ್ನೋದನ್ನು ಅವರೇ ಹೇಳಬೇಕು. ಮೊದಲು ಅವರು ಬಿಟ್ಟ ಸ್ಥಳ ತುಂಬಲಿ, ಆ ಬಳಿಕ ನಾವು ಡ್ಯಾಷ್.. ಡ್ಯಾಷ್ ತುಂಬುತ್ತೇವೆ ಎಂದು ವ್ಯಂಗ್ಯವಾಡಿದರು.

ಅಥಣಿ : ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವನ ಗೌಡ ಪಾಟೀಲ್​ ಯತ್ನಾಳ್​, ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಜೆಡಿಎಸ್‌ನ 10 ರಿಂದ 12 ಶಾಸಕರು ನಮ್ಮ ಸಂಪರ್ಕದಲ್ಲಿದಾರೆ, ವಿಜಯಪುರದ ಇಬ್ಬರು ಮತ್ತು ಮೈಸೂರು ಭಾಗದ ಜೆಡಿಎಸ್‌ ಶಾಸಕರೂ ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಅಥಣಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮ

ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ. ನಾನು ಸೇರಿದಂತೆ ನೂರು ಮಂದಿಯನ್ನು ಎಂಎಲ್‌ಸಿ ಮಾಡುತ್ತೇನೆ ಅಂತಾ ಹೆಚ್​ಡಿಕೆ ಹೇಳಿದ್ದರು, ಇರೋದೇ 75 ಸ್ಥಾನ ಅದರಲ್ಲಿ ಅಷ್ಟು ಜನರಿಗೆ ದೇವೇಗೌಡರು ಭರವಸೆ ಕೊಟ್ಟಿದ್ದರು. ರೇವಣ್ಣ ನಿರುದ್ಯೋಗಿ ಆಗಿದ್ದಾರೆ, ಪುನಃ ಅವರನ್ನು ಲೋಕೋಪಯೋಗಿ ಸಚಿವರನ್ನು ಮಾಡಲು ಯೋಚಿಸ್ತಾ ಇದಾರೆ ಎಂದು ವ್ಯಂಗ್ಯವಾಡಿದರು.

ಲಕ್ಷ್ಮೀ ಹೆಬ್ಬಾಳಕರ ಗಂಡಸ್ಥನದ ಮಾತು ಹೇಳುವುದು ಸರಿಯಲ್ಲ. ಡ್ಯಾಷ್ ಡ್ಯಾಷ್ ಎನ್ನುವುದೂ ಸರಿಯಲ್ಲ. ಅದು ಏನು ಡ್ಯಾಷ್.. ಡ್ಯಾಷ್ ಅನ್ನೋದನ್ನು ಅವರೇ ಹೇಳಬೇಕು. ಮೊದಲು ಅವರು ಬಿಟ್ಟ ಸ್ಥಳ ತುಂಬಲಿ, ಆ ಬಳಿಕ ನಾವು ಡ್ಯಾಷ್.. ಡ್ಯಾಷ್ ತುಂಬುತ್ತೇವೆ ಎಂದು ವ್ಯಂಗ್ಯವಾಡಿದರು.

Intro:ಮತ್ತೆ ರಾಜ್ಯದಲ್ಲಿ ಅಪರೇಷನ್ ಕಮಲ...!?
ಬಿಜೆಪಿ ಸೇರಲು ತಯಾರಾಗಿದಾರಂತೆ ವಿಜಯಪುರದ ಜೆಡಿಎಸ್ ಶಾಸಕರು....ಹೊಸ ಬಾಂಬ ಹಾಕಿದ ಬಸವನಗೌಡ ಪಾಟೀಲ್,ಯತ್ನಾಳ್ ಅಥಣಿ ಅಂಬೇಡ್ಕರ್ ವೃತ್ತದ ಹೆಳಿಕೆ...
Body:ಮತ್ತೆ ರಾಜ್ಯದಲ್ಲಿ ಅಪರೇಷನ್ ಕಮಲ...!?
ಬಿಜೆಪಿ ಸೇರಲು ತಯಾರಾಗಿದಾರಂತೆ ವಿಜಯಪುರದ ಜೆಡಿಎಸ್ ಶಾಸಕರು....ಹೊಸ ಬಾಂಬ ಹಾಕಿದ್ದಾರೆ

ಅಥಣಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಂದ ಅಥಣಿಯಲ್ಲಿ ಹೆಳಿಕೆ ನಿಡಿದರ ಬಸವನಗೌಡ ಪಾಟೀಲ್ ಯತ್ನಾಳ್....

ಮತ್ತೆ ರಾಜ್ಯದಲ್ಲಿ ಅಪರೇಷನ್ ಕಮಲ...!?
ಬಿಜೆಪಿ ಸೇರಲು ತಯಾರಾಗಿದಾರಂತೆ ವಿಜಯಪುರದ ಜೆಡಿಎಸ್ ಶಾಸಕರು....
ಸರ್ಕಾರ ರಚನೆ ಬಗ್ಗೆ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ ಮೂರುವರೆ ವರ್ಷಗಳ ಕಾಲ ಯಡಿಯೂರಪ್ಪರನ್ನು ಅಲುಗಾಡಿಸಲು ಆಗುವುದಿಲ್ಲ.

ರಾಷ್ಟ್ರೀಯ ಪುರುಷರನ್ನು ಯಾರ ಯಾರಿಗೊ ಹೋಲಿಸುವುದು ಸರಿಯಲ್ಲ ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ ಜೆಡಿಎಸ್‌ನ ೧೦ರಿಂದ ೧೨ ಶಾಸಕರು ನಮ್ಮ ಸಂಪರ್ಕದಲ್ಲಿದಾರೆ
ವಿಜಯಪುರದ ಇಬ್ಬರು ಶಾಸಕರು ಈಗಾಗಲೇ ನಮ್ಮೊಂದಿಗೆ ಇದಾರೆ.
ಮೈಸೂರು ಭಾಗದ ಜೆಡಿಎಸ್‌ ಶಾಸಕರು ನಮ್ಮ ಸಂಪರ್ಕದಲ್ಲಿ ಇದಾರೆ ಸಿದ್ದರಾಮಯ್ಯ ಸಿಎಂ ಆಗಲು ಕುಮಾರಸ್ವಾಮಿ ಬಿಡುವುದಿಲ್ಲ.

ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ ನಾನು ಸೇರಿದಂತೆ ನೂರು ಮಂದಿ ಎಂಎಲ್‌ಸಿ ಮಾಡತೇನು ಅಂತಾ ಎಚ್.ಡಿಕೆ ಹೇಳಿದ್ದರು
ಇರೋದು 75 ಸ್ಥಾನ ಇದ್ರು ಅಷ್ಟು ಜನರಿಗೆ ಭರವಸೆ ಕೊಟ್ಟಿದ್ದರು ದೇವೇಗೌಡರು, ಕುಮಾರಸ್ವಾಮಿಗೆ ಬಿಜೆಪಿ ಕಡಿಮೆ ಬರಬೇಕು ಎಂಬುದು ಇದೆ. ರೇವಣ್ಣ ನಿರುದ್ಯೋಗಿ ಆಗಿದ್ದಾರೆ ಪುನಃ ಅವರನ್ನು ಲೋಕೊಪಯೋಗಿ ಸಚಿವರನ್ನು ಮಾಡಲು ಯೋಚಿಸ್ತಾ ಇದಾರೆ.

ಬಿಜೆಪಿ ಕಡಿಮೆ ಸ್ಥಾನ ಬಂದ್ರೆ ನಮ್ಮ ಸಹಕಾರ ಪಡಿತಾರೆ ಅನ್ನೋ ಲೆಕ್ಕಾಚಾರದಲ್ಲಿದಾರೆ ಲಕ್ಷ್ಮೀ ಹೆಬ್ಬಾಳಕರ ಗಂಡಸ್ಥನ್ ಮಾತು ಹೇಳುವುದು ಸರಿಯಲ್ಲ
ಡ್ಯಾಷ್ ಡ್ಯಾಷ್ ಎನ್ನುವುದು ಸರಿಯಲ್ಲ
ಅದು ಏನು ಡ್ಯಾಷ್.. ಡ್ಯಾಷ್ ಅನ್ನೋದನ್ನು ಅವರೇ ಹೇಳಬೇಕು ಅವರು ಮೊದಲು ಬಿಟ್ಟ ಸ್ಥಳ ತುಂಬಲಿ ಆ ಬಳಿಕ ನಾವು ಡ್ಯಾಷ್.. ಡ್ಯಾಷ್ ತುಂಬುತ್ತೇವೆ
ಬಿಜೆಪಿ ಸೇರೋದು ಕೇಳಿ ಹೆಬ್ಬಾಳಕರ ಎದೆ ಛಲ್ ಎಂದ ವಿಚಾರ,ಅವರ ಎದೆ ಯಾವಾಗ ಛಲ್ ಅನ್ನುತ್ತೋ.. ಯಾವ ಡನ್...ಅನ್ನುತ್ತೋ ನಮಗೇನ್ ಗೊತ್ತು?Conclusion:ಅಥಣಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.