ETV Bharat / state

ಮೂಡಲಗಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶ - ಚಿಕ್ಕೋಡಿಯಲ್ಲಿ ಪೌರತ್ವ ವಿರೋಧಿ ಸಮಾವೇಶ

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಮಾಜಿ ಕೆಎಎಸ್​ ಅಧಿಕಾರಿಗಳ ನೇತೃತ್ವದಲ್ಲಿ ಸಿಎಎ ಮತ್ತು ಎಸ್ಆರ್​ಸಿ ಕುರಿತಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಸಲಾಯಿತು.

ಪೌರತ್ವ ವಿರೋಧಿ ಸಮಾವೇಶ
An anti-citizenship conference
author img

By

Published : Jan 8, 2020, 9:29 PM IST

ಚಿಕ್ಕೋಡಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಮಾನ ಮನಸ್ಕ ಸಮಾಜವಾದಿ ಹಾಗೂ ಪ್ರಗತಿಪರ ಸಂಘಟನೆಗಳು ಸಂವಿಧಾನ ತಿದ್ದುಪಡಿ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಸಿದವು.

ಮೂಡಲಗಿಯಲ್ಲಿ ಮಾಜಿ ಕೆಎಎಸ್ ಅಧಿಕಾರಿ ನೇತೃತ್ವದಲ್ಲಿ ಪೌರತ್ವ ವಿರೋಧಿ ಸಮಾವೇಶ

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಮಾಜಿ ಕೆಎಎಸ್​ ಅಧಿಕಾರಿ ನೇತೃತ್ವದಲ್ಲಿ ಸಿಎಎ ಮತ್ತು ಎಸ್ಆರ್​ಸಿ ಕುರಿತಾಗಿ ಸಂವಿಧಾನ ತಿದ್ದುಪಡಿ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಕೆಎಎಸ್​ ಅಧಿಕಾರಿ ಅರವಿಂದ ದಳವಾಯಿ, ಪೌರತ್ವ ಕಾಯ್ದೆ ಮತ್ತು ನಿಯೋಜಿತ ರಾಷ್ಟ್ರೀಯ ನೋಂದಣಿ ಅಭಿಯಾನ ಇವೆರಡು ಸಂವಿಧಾನ ವಿರೋಧಿ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದು ಬಡವರಿಗೆ, ಹಳ್ಳಿ ಜನರಿಗೆ, ದಲಿತರಿಗೆ, ಕೂಲಿ ಕಾರ್ಮಿಕರಿಗೆ ಈ ಕಾನೂನಿನ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಎಂಬಿಬಿಎಸ್ ವಿದ್ಯಾರ್ಥಿನಿ ನಜಮಾ ನಜೀರ್​ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಗೆ ಬಂದ ನೆರೆಯಿಂದ ಎಷ್ಟೋ ಜನರು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. 37 ಸಾವಿರ ಕೋಟಿ ಪರಿಹಾರ ಬೇಕು ಎಂದು ಕೇಳಿದಾಗ ಕೇವಲ 3 ಸಾವಿರ ಕೋಟಿ ರೂಪಾಯಿಯನ್ನು ಕೊಟ್ಟಿದ್ದಾರೆ. ಹಸಿದವರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. ಸಂವಿಧಾನದ ವಿರೋಧಿ ಕಾಯ್ದೆಯನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಒತ್ತಾಯಿಸಿದರು.

ಚಿಕ್ಕೋಡಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಮಾನ ಮನಸ್ಕ ಸಮಾಜವಾದಿ ಹಾಗೂ ಪ್ರಗತಿಪರ ಸಂಘಟನೆಗಳು ಸಂವಿಧಾನ ತಿದ್ದುಪಡಿ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಸಿದವು.

ಮೂಡಲಗಿಯಲ್ಲಿ ಮಾಜಿ ಕೆಎಎಸ್ ಅಧಿಕಾರಿ ನೇತೃತ್ವದಲ್ಲಿ ಪೌರತ್ವ ವಿರೋಧಿ ಸಮಾವೇಶ

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಮಾಜಿ ಕೆಎಎಸ್​ ಅಧಿಕಾರಿ ನೇತೃತ್ವದಲ್ಲಿ ಸಿಎಎ ಮತ್ತು ಎಸ್ಆರ್​ಸಿ ಕುರಿತಾಗಿ ಸಂವಿಧಾನ ತಿದ್ದುಪಡಿ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಕೆಎಎಸ್​ ಅಧಿಕಾರಿ ಅರವಿಂದ ದಳವಾಯಿ, ಪೌರತ್ವ ಕಾಯ್ದೆ ಮತ್ತು ನಿಯೋಜಿತ ರಾಷ್ಟ್ರೀಯ ನೋಂದಣಿ ಅಭಿಯಾನ ಇವೆರಡು ಸಂವಿಧಾನ ವಿರೋಧಿ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದು ಬಡವರಿಗೆ, ಹಳ್ಳಿ ಜನರಿಗೆ, ದಲಿತರಿಗೆ, ಕೂಲಿ ಕಾರ್ಮಿಕರಿಗೆ ಈ ಕಾನೂನಿನ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಎಂಬಿಬಿಎಸ್ ವಿದ್ಯಾರ್ಥಿನಿ ನಜಮಾ ನಜೀರ್​ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಗೆ ಬಂದ ನೆರೆಯಿಂದ ಎಷ್ಟೋ ಜನರು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. 37 ಸಾವಿರ ಕೋಟಿ ಪರಿಹಾರ ಬೇಕು ಎಂದು ಕೇಳಿದಾಗ ಕೇವಲ 3 ಸಾವಿರ ಕೋಟಿ ರೂಪಾಯಿಯನ್ನು ಕೊಟ್ಟಿದ್ದಾರೆ. ಹಸಿದವರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. ಸಂವಿಧಾನದ ವಿರೋಧಿ ಕಾಯ್ದೆಯನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಒತ್ತಾಯಿಸಿದರು.

Intro:ಮೂಡಲಗಿಯಲ್ಲಿ ಮಾಜಿ KAS ಅಧಿಕಾರಿ ನೇತೃತ್ವದಲ್ಲಿ ಪೌರತ್ವ ವಿರುದ್ಧ ಸಮಾವೇಶ Body:

ಚಿಕ್ಕೋಡಿ :
ಪ್ಯಾಕೇಜ್

ಪೌರತ್ವ ಮಸೂದೆ ವಿರೋಧಿಸಿ ಇಂದು ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಸಮಾನ ಮನಸ್ಥ ಸಮಾಜವಾದಿ ಹಾಗೂ ಪ್ರಗತಿಪರ ಸಂಘಟನೆಗಳ ವಿರುದ್ದ ಸಂವಿಧಾನ ತಿದ್ದುಪಡೆ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಬಾವಕ್ಯತೆ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

CAA ಮತ್ತು NRC ಏನೂ ಅದರಿಂದ ಯಾರಿಗೆ ಪ್ರಯೋಜನ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡ ಹಾಗೂ ಮಾಜಿ KAS ಅಧಿಕಾರಿ ಅರವಿಂದ ದಳವಾಯಿ ಮಾತನಾಡಿ, ಪೌರತ್ವ ಮಸೂದೆ ಕಾಯ್ದೆ ನಿಯೋಜಿತ ರಾಷ್ಟ್ರೀಯ ನೊಂದಣಿ ಅಭಿಯಾನ ಇವೆರಡು ಸಂವಿಧಾನ ವಿರೋದಿ, ಪ್ರಜಾಪ್ರಭುತ್ವದ ವಿರೋಧಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಸಂವಿಧಾನ ಅಪಾಯದಲ್ಲಿದೆ. ಎರಡನೇ ಸ್ವಾತಂತ್ರ್ಯ ಯುದ್ದಾನೆ ಇದು. ಇದು ಬಡವರಿಗೆ, ಹಳ್ಳಿ ಜನರಿಗೆ ದಲಿತರಿಗೆ, ಕೂಲಿ ಕಾರ್ಮಿಕರಿಗೆ ಈ ಕಾನೂನಿನ ಬಗ್ಗೆ ಹಾಗೂ ಅಭಿಯಾನದ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಲಿಕ್ಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು

ಬೈಟ್ 1 : ಅರವಿಂದ ದಳವಾಯಿ - ಮಾಜಿ KAS ಅಧಿಕಾರಿ

ಇದೇ ಕಾರ್ಯಕ್ರಮದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನಜಮಾ ನಜೀರ ಮಾತನಾಡಿ ಬೆಳಗಾವಿಯಲ್ಲಿ ನೆರೆ ಬಂದಿತ್ತು ಇದರಿಂದ ಎಷ್ಟೋ ಜನರು ತಮ್ಮ ಜೀವನವನ್ನ ಕಳೆದುಕೊಂಡಿದ್ದಾರೆ. ಬೆಳಗಾವಿಯಲ್ಲಿ ಬಂದು ಮಾತನಾಡಲೂ ಮೂಲ ಕಾರಣ ಇಲ್ಲಿ ಜನರಿಗೆ ತುಂಬಾ ತೊಂದರೆಯಾಗಿದೆ. ಈಗಾಗಲೇ 37 ಸಾವಿರ ಕೋಟಿ ಪರಿಹಾರ ಬೇಕು ಅಂತಾ ಕೇಳಿದಾಗ ಕೇವಲ 3 ಸಾವಿರ ಕೋಟಿ ಕೊಟ್ಟಿದ್ದಾರೆ. ಹಸಿದವರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸಾ ಪ್ರಧಾನಿ ಮಾಡಿದ್ದಾರೆ. ಅಲ್ಲದೇ ಇಲ್ಲಿರುವ ಜನರ ತೊಂದರೆಗಳನ್ನು ಪರಿಹರಿಸಿ. ಉದ್ಯೋಗ ಕೇಳಿದರೆ ಪಕೋಡಾ ಮಾರಿ‌ ಅಂತಾ ಹೇಳತ್ತೀರಾ 1971 ರಲ್ಲಿ ಇಲ್ಲದ ಆಸ್ಪತ್ರಗಳಿಂದ ಶಾಲೆಗಳಿಂದ ಇಲ್ಲದ ದಾಖಲಾತಿಗಳನ್ನ ಕೇಳತ್ತಿದ್ದೀರಾ, ಮೂರ್ಖತನ ಪರಭಾವಧಿಯನ್ನ ಎತ್ತಿ ತೋರಸತ್ತಾ ಇದ್ದೀರಾ. ಸಂವಿಧಾನದ ವಿರೋಧ ಕಾಯ್ದೆಯನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಹೇಳಿದರು

ಬೈಟ್ 2 : ನಜಮಾ ನಜೀರ - ಎಂಬಿಬಿಎಸ್ ವಿದ್ಯಾರ್ಥಿನಿ

ಒಟ್ಟಾರೆಯಾಗಿ ಈ CAA ಮತ್ತು NRC ಕಾಯ್ದೆಯನ್ನು ರದ್ದುಗೊಳಿಸುವಂತೆ ಸಮಾನ ಮನಸ್ಥ ಸಮಾಜವಾದಿ ಹಾಗೂ ಪ್ರಗತಿಪರ ಸಂಘಟನೆಗಳ ವಿರುದ್ದ ಸಂವಿಧಾನ ತಿದ್ದುಪಡೆ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಬಾವಕ್ಯತೆ ಬಗ್ಗೆ ಮೂಡಲಗಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಬಡ ಜನರಿಗೆ ತಿಳಿ ಹೇಳಲಾಯಿತು.



Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.