ETV Bharat / state

ಕುಂದಾ ನಗರಿಯಲ್ಲಿ ಮತ್ತೆ ವರುಣ ಸಿಂಚನ...

author img

By

Published : Sep 30, 2019, 9:11 PM IST

ಕಳೆದ ಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದ ಕುಂದಾನಗರಿಯಲ್ಲಿ ಇಂದು ಮತ್ತೆ ವರುಣ ತನ್ನ ಆರ್ಭಟ ತೋರಿಸಿದ್ದು ಒಂದು ಘಂಟೆಗಳವರೆಗೆ ಸತತ ಮಳೆ ಸುರಿದಿದೆ.

ಕುಂದಾ ನಗರಿಯಲ್ಲಿ ಮತ್ತೆ ವರುಣ ಸಿಂಚನ

ಬೆಳಗಾವಿ : ಕುಂದಾನಗರಿಯಲ್ಲಿ ಇಂದು ಮತ್ತೆ ವರುಣ ತನ್ನ ಆರ್ಭಟ ತೋರಿಸಿದ್ದು ಒಂದು ಘಂಟೆಗಳವರೆಗೆ ಸತತ ಮಳೆ ಸುರಿದಿದೆ.

ಕುಂದಾ ನಗರಿಯಲ್ಲಿ ಮತ್ತೆ ವರುಣ ಸಿಂಚನ
ಕಳೆದ ಕೆಲವು ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕುಂದಾನಗರಿ ನಲುಗಿ ಹೊಗಿತ್ತು. ಅನೇಕ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಆದರೆ ಈಗ ಮತ್ತೆ ಒಂದು ಘಂಟೆಗಳ ಕಾಲ ಮಳೆಯಾಗಿ ನಗರವನ್ನು ತಂಪು‌ ಮಾಡಿದೆ.

ಬೆಳಗಾವಿ : ಕುಂದಾನಗರಿಯಲ್ಲಿ ಇಂದು ಮತ್ತೆ ವರುಣ ತನ್ನ ಆರ್ಭಟ ತೋರಿಸಿದ್ದು ಒಂದು ಘಂಟೆಗಳವರೆಗೆ ಸತತ ಮಳೆ ಸುರಿದಿದೆ.

ಕುಂದಾ ನಗರಿಯಲ್ಲಿ ಮತ್ತೆ ವರುಣ ಸಿಂಚನ
ಕಳೆದ ಕೆಲವು ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕುಂದಾನಗರಿ ನಲುಗಿ ಹೊಗಿತ್ತು. ಅನೇಕ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಆದರೆ ಈಗ ಮತ್ತೆ ಒಂದು ಘಂಟೆಗಳ ಕಾಲ ಮಳೆಯಾಗಿ ನಗರವನ್ನು ತಂಪು‌ ಮಾಡಿದೆ.
Intro:ಕುಂದಾನಗರಿಯಲ್ಲಿ ತಂಪೆರೆದ ವರುಣ

ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದ ಅಸ್ತವ್ಯಸ್ತವಾಗಿದ್ದ ಕುಂದಾನಗರಿಯಲ್ಲಿ ಇಂದು ಮತ್ತೆ ವರುಣ ತನ್ನ ಆರ್ಭಟ ತೋರಿಸಿದ್ದು ಒಂದು ಘಂಟೆಗಳವರೆಗೆ ಸತತ ಮಳೆ ಸುರಿದಿದೆ.

Body:ಕಳೆದ ಕೆಲವು ದಿನಗಳ ಹಿಂದೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕುಂದಾನಗರಿ ನಲುಗಿ ಹೊಗಿತ್ತು. ಅನೇಕ ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಆದರೆ ಈಗ ಮತ್ತೆ ಒಂದು ಘಂಟೆಗಳ ಕಾಲ ಮಳೆಯಾಗಿ ನಗರವನ್ನು ತಂಪು‌ ಮಾಡಿದೆ.

Conclusion:ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.