ETV Bharat / state

ಮನೆ ಮೇಲೆ ಒಣ ಹಾಕಿದ್ದ ಬ್ಲ್ಯಾಂಕೆಟ್​ ತೆಗೆಯಲು ಹೋಗಿ ವಿದ್ಯುತ್​ ಸ್ಪರ್ಶ... ಯುವಕ ಸಾವು - undefined

ಮನೆಯ ಮೇಲೆ ಒಣ ಹಾಕಿದ್ದ ಬೆಡ್ ​ಶೀಟ್ ತೆಗೆಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವನ್ನಪ್ಪಿರುವ ಘಟನೆ ಬನ್ನೇರುಘಟ್ಟ ರಸ್ತೆಯ ಬೋವಿ ಕಾಲೋನಿಯಲ್ಲಿ ನಡೆದಿದೆ.

Bangalore
author img

By

Published : May 23, 2019, 12:24 PM IST

Updated : May 23, 2019, 12:59 PM IST

ಬೆಂಗಳೂರು: ನಗರದಲ್ಲಿ ವಿದ್ಯತ್​ ಅನಾಹುತಗಳು ಪದೇ ಪದೇ ಸಂಭವಿಸುತ್ತಿದ್ದು, ವಿದ್ಯುತ್​ ತಂತಿ ಸ್ಪರ್ಶಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಬನ್ನೇರುಘಟ್ಟ ರಸ್ತೆಯ ಬೋವಿ ಕಾಲೋನಿ ಸುದ್ದಗುಂಟೆ ಪಾಳ್ಯದಲ್ಲಿ 19ನೇ ತಾರೀಕಿನಂದು ರಮೇಶ್​ ಎಂಬ ಯುವಕ ಮನೆಯ ಮೇಲೆ ಹಾಕಿದ್ದ ಬೆಡ್ ​ಶೀಟ್ ತೆಗೆಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಶೇಕಡ 70% ಸುಟ್ಟು ಗಾಯಗೊಂಡಿದ್ದನು. ತಕ್ಷಣ ಈತನನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಈ ಸಂಬಂಧ ಸುದ್ಗುಂಟ್ಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ರಮೇಶ್​ನ ತಂದೆ ಸಿಬಿಎಂ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ದೂರು ನೀಡಿದ್ದಾರೆ.

ಬೆಂಗಳೂರು: ನಗರದಲ್ಲಿ ವಿದ್ಯತ್​ ಅನಾಹುತಗಳು ಪದೇ ಪದೇ ಸಂಭವಿಸುತ್ತಿದ್ದು, ವಿದ್ಯುತ್​ ತಂತಿ ಸ್ಪರ್ಶಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಬನ್ನೇರುಘಟ್ಟ ರಸ್ತೆಯ ಬೋವಿ ಕಾಲೋನಿ ಸುದ್ದಗುಂಟೆ ಪಾಳ್ಯದಲ್ಲಿ 19ನೇ ತಾರೀಕಿನಂದು ರಮೇಶ್​ ಎಂಬ ಯುವಕ ಮನೆಯ ಮೇಲೆ ಹಾಕಿದ್ದ ಬೆಡ್ ​ಶೀಟ್ ತೆಗೆಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಶೇಕಡ 70% ಸುಟ್ಟು ಗಾಯಗೊಂಡಿದ್ದನು. ತಕ್ಷಣ ಈತನನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಈ ಸಂಬಂಧ ಸುದ್ಗುಂಟ್ಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ರಮೇಶ್​ನ ತಂದೆ ಸಿಬಿಎಂ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ದೂರು ನೀಡಿದ್ದಾರೆ.

Intro:Current shock Body:ಪದೇಪದೇ ಬೆಸ್ಕಾಂ ನಿರ್ಲಕ್ಷದಿಂದ ಬೆಂಗಳೂರಿನಲ್ಲಿ ಅನಾಹುತಗಳು ಸಂಭವಿಸುತ್ತವೆ ಬಂದಿದೆ,

19ನೇ ತಾರೀಕು ವಿದ್ಯುತ್​ ತಂತಿ ಸ್ಪರ್ಶಿಸಿ 21 ವರ್ಷದ ರಮೇಶ್ ಎಂಬ ಯುವಕ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಬನ್ನೇರುಘಟ್ಟ ರಸ್ತೆಯ ಬೋವಿ ಕಾಲೋನಿ (ಸುದ್ದಗುಂಟೆ ಪಾಳ್ಯ) ದಿಲ್ಲಿ ಘಟನೆ ನಡೆದಿದ್ದು, 21ವರ್ಷದ ರಮೇಶ್ ಮನೆಯ ಮೇಲೆ ಹಾಕಿದ್ದ ಬೆಡ್ ಶೀಟ್ ತೆಗೆಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಶೇಕಡ 70% ಸುಟ್ಟಿದ ಗಾಯಗೊಂಡಿದ್ದ ಯುವಕ.

ಈ ಸಂಬಂಧ ಸುದ್ಗುಂಟ್ಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ರಮೇಶನ ತಂದೆ ಸಿಬಿಎಂ ನಿರ್ಲಕ್ಷ ಎಂದು ದೂರು ದಾಖಲಿಸಿದ್ದರು, ಪದೇ ಪದೇ ಈ ರೀತಿಯ ಅವಘಡಗಳು ಸಂಭವಿಸುತ್ತಿದ್ದರೂ ಕೆಇಬಿ ಮಾತ್ರ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದರಿಂದ, ಜನರು ಬೇಸರಗೊಂಡಿದ್ದಾರೆ.Conclusion:Dead
Last Updated : May 23, 2019, 12:59 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.