ETV Bharat / state

ವ್ಯಾಕ್ಸಿನ್​ಗಾಗಿ ಬೆಂಗಳೂರಲ್ಲಿ ಜನರ ಪರದಾಟ: ಆಸ್ಪತ್ರೆ ಮುಂಭಾಗ ನಾಳೆ ಬನ್ನಿ ಬೋರ್ಡ್​ ನೋಡಿ ಕಂಗಾಲು - ಮುಗಿಯದ ವ್ಯಾಕ್ಸಿನ್​ಗಾಗಿ ಜನರ ಪರದಾಟ

ವ್ಯಾಕ್ಸಿನ್‌ಗಾಗಿ ಮಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯ ಮುಂದೆ ಮಳೆ ಲೆಕ್ಕಿಸದೆ ಜನರು ಸಾಲುಗಟ್ಟಿದ್ದು ಕಂಡು ಬಂತು.

ಮುಗಿಯದ ವ್ಯಾಕ್ಸಿನ್​ಗಾಗಿ ಜನರ ಪರದಾಟ
ಮುಗಿಯದ ವ್ಯಾಕ್ಸಿನ್​ಗಾಗಿ ಜನರ ಪರದಾಟ
author img

By

Published : Jul 13, 2021, 8:55 PM IST

ಬೆಂಗಳೂರು: ಇಂದು ಕೂಡಾ ನಗರದ ಕೆ.ಸಿ ಜನರಲ್ ಆಸ್ಪತ್ರೆಯ ಮುಂಭಾಗ ವ್ಯಾಕ್ಸಿನ್​ಗಾಗಿ ಜನರ ಗೋಳು ಮುಂದುವರೆದಿದೆ. ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನಗೊಂಡ ಜನರು ಬೆಳಗ್ಗೆ ಸುಮಾರು 5.30 ರಿಂದ ಕಾದು ಕುಳಿತಿದ್ದರು.

ಮುಗಿಯದ ವ್ಯಾಕ್ಸಿನ್​ಗಾಗಿ ಜನರ ಪರದಾಟ

ಟೋಕನ್ ಇಲ್ಲ ಎಂದು ಹೇಳುವ ಸಿಬ್ಬಂದಿ ಮತ್ತು ಟೋಕನ್ ಸಿಗದೆ ರೊಚ್ಚಿಗೆದ್ದ ಜನರ ಜಟಾಪಟಿಯೂ ಈ ಸಂದರ್ಭದಲ್ಲಿ ನಡೆಯಿತು. ನಾಲ್ಕು ದಿನಗಳಿಂದ ಅಲೆದಾಡಿದರೂ ನಾಳೆ ಬನ್ನಿ ಎಂಬ ಸಿದ್ದ ಉತ್ತರ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಭೂಪತಿ' vs ಉಮಾಪತಿ ಮನಸ್ತಾಪಕ್ಕೆ ಪೂರ್ಣವಿರಾಮ: 'ಲೇಡಿ' ವಿರುದ್ಧ ಸಮರಕ್ಕೆ 'ದುರ್ಯೋಧನ'ನ ತಯಾರಿ

ಬೆಂಗಳೂರು: ಇಂದು ಕೂಡಾ ನಗರದ ಕೆ.ಸಿ ಜನರಲ್ ಆಸ್ಪತ್ರೆಯ ಮುಂಭಾಗ ವ್ಯಾಕ್ಸಿನ್​ಗಾಗಿ ಜನರ ಗೋಳು ಮುಂದುವರೆದಿದೆ. ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನಗೊಂಡ ಜನರು ಬೆಳಗ್ಗೆ ಸುಮಾರು 5.30 ರಿಂದ ಕಾದು ಕುಳಿತಿದ್ದರು.

ಮುಗಿಯದ ವ್ಯಾಕ್ಸಿನ್​ಗಾಗಿ ಜನರ ಪರದಾಟ

ಟೋಕನ್ ಇಲ್ಲ ಎಂದು ಹೇಳುವ ಸಿಬ್ಬಂದಿ ಮತ್ತು ಟೋಕನ್ ಸಿಗದೆ ರೊಚ್ಚಿಗೆದ್ದ ಜನರ ಜಟಾಪಟಿಯೂ ಈ ಸಂದರ್ಭದಲ್ಲಿ ನಡೆಯಿತು. ನಾಲ್ಕು ದಿನಗಳಿಂದ ಅಲೆದಾಡಿದರೂ ನಾಳೆ ಬನ್ನಿ ಎಂಬ ಸಿದ್ದ ಉತ್ತರ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಭೂಪತಿ' vs ಉಮಾಪತಿ ಮನಸ್ತಾಪಕ್ಕೆ ಪೂರ್ಣವಿರಾಮ: 'ಲೇಡಿ' ವಿರುದ್ಧ ಸಮರಕ್ಕೆ 'ದುರ್ಯೋಧನ'ನ ತಯಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.