ETV Bharat / state

ಟಿಪ್ಪು ಜಯಂತಿ ವಿವಾದ: ಸರ್ಕಾರದ ನಿರ್ಧಾರ ಆಧರಿಸಿ ಭದ್ರತಾ ಕ್ರಮ- ಭಾಸ್ಕರ್​ ರಾವ್​

author img

By

Published : Nov 7, 2019, 10:54 PM IST

ನ.10 ರಂದು ಕಾಂಗ್ರೆಸ್ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧವೆಂದು ಹೇಳಿದ್ದಾರೆ. ಆದ್ರೆ ಸರ್ಕಾರ ಮಾತ್ರ ಟಿಪ್ಪು ಜಯಂತಿ ಆಚರಿಸದಿರಲು ನಿರ್ಧರಿಸಿದೆ. ಈ ನಡುವೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೋ ಅದರ ಆಧಾರದ‌ ಮೇಲೆ ಭದ್ರತೆ ಕೈಗೊಳ್ಳಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ಭಾಸ್ಕರ್ ರಾವ್,bhaskar rao

ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಪಡಿಸಿದೆ. ಆದ್ರೆ ಇದು ಬಿಜೆಪಿ - ಕಾಂಗ್ರೆಸ್​ ನಡುವೆ ವಾಗ್ವಾದ, ಚರ್ಚೆಗೆ ವೇದಿಕೆಯಾಗಿ ಪರಿಣಮಿಸಿದೆ. ಇದೇ ನ.10 ರಂದು ಕಾಂಗ್ರೆಸ್ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧವೆಂದು ಹೇಳಿದ್ದಾರೆ. ಆದ್ರೆ ಸರ್ಕಾರ ಮಾತ್ರ ಟಿಪ್ಪು ಜಯಂತಿ ಆಚರಿಸದಿರಲು ನಿರ್ಧರಿಸಿದೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಸರ್ಕಾರ ಮತ್ತು ಪ್ರತಿಪಕ್ಷದ ಕೆಸರೆರಚಾಟದ ಮಧ್ಯೆ ‌ಭದ್ರತೆ ದೃಷ್ಟಿಯಿಂದ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೋ ಅದರ ಆಧಾರದ‌ ಮೇಲೆ ಭದ್ರತೆ ನಿಯೋಜಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ನಗರದಲ್ಲಿ ಮಾಧ್ಯಮದವರೊಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ನ.10ರಂದು ಮುಸ್ಲಿಂಮರು ಈದ್ ಮಿಲಾದ್ ಹಬ್ಬವನ್ನ ಆಚರಿಸುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಈದ್ ಮಿಲಾದ್ ದಿನ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿ‌ ಮುಂಜಾಗೃತ ಕ್ರಮ ತೆಗೆದುಕೊಂಡಿದ್ದೇವೆ. ಅಲ್ಲದೆ, ಮೆರವಣಿಗೆ ನಡೆಯುವ ಅಧಿಯಲ್ಲಿ ಕಿಡಿಗೇಡಿಗಳು ಯಾವುದೇ ಕೃತ್ಯವೆಸಗಬಾರದು ಎನ್ನುವ ನಿಟ್ಟಿನಲ್ಲಿ 144 ಸೆಕ್ಷನ್ ಹಾಕಿ‌ ಬೆಳಗ್ಗೆ 6 ರಿಂದ ಮಧ್ಯರಾತ್ರಿ 1 ರವರೆಗೆ ಎಲ್ಲಾ ವೈನ್ ಶಾಪ್, ಪಬ್‌ಗಳನ್ನ ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಇನ್ನು, ಟಿಪ್ಪು ಜಯಂತಿ ಆಚರಣೆ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು, ಸರ್ಕಾರ ನಿರ್ಧಾರದ ಮೇಲೆ ನಾವು ನಗರದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್​ ಆಯುಕ್ತರು ಸ್ಪಷ್ಟಪಡಿಸಿದರು.

ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಪಡಿಸಿದೆ. ಆದ್ರೆ ಇದು ಬಿಜೆಪಿ - ಕಾಂಗ್ರೆಸ್​ ನಡುವೆ ವಾಗ್ವಾದ, ಚರ್ಚೆಗೆ ವೇದಿಕೆಯಾಗಿ ಪರಿಣಮಿಸಿದೆ. ಇದೇ ನ.10 ರಂದು ಕಾಂಗ್ರೆಸ್ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧವೆಂದು ಹೇಳಿದ್ದಾರೆ. ಆದ್ರೆ ಸರ್ಕಾರ ಮಾತ್ರ ಟಿಪ್ಪು ಜಯಂತಿ ಆಚರಿಸದಿರಲು ನಿರ್ಧರಿಸಿದೆ.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಸರ್ಕಾರ ಮತ್ತು ಪ್ರತಿಪಕ್ಷದ ಕೆಸರೆರಚಾಟದ ಮಧ್ಯೆ ‌ಭದ್ರತೆ ದೃಷ್ಟಿಯಿಂದ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೋ ಅದರ ಆಧಾರದ‌ ಮೇಲೆ ಭದ್ರತೆ ನಿಯೋಜಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ನಗರದಲ್ಲಿ ಮಾಧ್ಯಮದವರೊಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ನ.10ರಂದು ಮುಸ್ಲಿಂಮರು ಈದ್ ಮಿಲಾದ್ ಹಬ್ಬವನ್ನ ಆಚರಿಸುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಈದ್ ಮಿಲಾದ್ ದಿನ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿ‌ ಮುಂಜಾಗೃತ ಕ್ರಮ ತೆಗೆದುಕೊಂಡಿದ್ದೇವೆ. ಅಲ್ಲದೆ, ಮೆರವಣಿಗೆ ನಡೆಯುವ ಅಧಿಯಲ್ಲಿ ಕಿಡಿಗೇಡಿಗಳು ಯಾವುದೇ ಕೃತ್ಯವೆಸಗಬಾರದು ಎನ್ನುವ ನಿಟ್ಟಿನಲ್ಲಿ 144 ಸೆಕ್ಷನ್ ಹಾಕಿ‌ ಬೆಳಗ್ಗೆ 6 ರಿಂದ ಮಧ್ಯರಾತ್ರಿ 1 ರವರೆಗೆ ಎಲ್ಲಾ ವೈನ್ ಶಾಪ್, ಪಬ್‌ಗಳನ್ನ ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಇನ್ನು, ಟಿಪ್ಪು ಜಯಂತಿ ಆಚರಣೆ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು, ಸರ್ಕಾರ ನಿರ್ಧಾರದ ಮೇಲೆ ನಾವು ನಗರದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್​ ಆಯುಕ್ತರು ಸ್ಪಷ್ಟಪಡಿಸಿದರು.

Intro:ಟಿಪ್ಪು ಜಯಂತಿ ಆಚರಣೆ ಸರ್ಕಾರಕ್ಕೆ ಬಿಟ್ಟಿದ್ದುಸರ್ಕಾರ ನಿರ್ಧಾರದ ಮೇಲೆ ನಗರದಲ್ಲಿ ಭದ್ರತೆ_Mojo byite

ಭಾರಿ ಚರ್ಚೆಗೆ ಗ್ರಾಸವಾಗಿರುವ ಟಿಪ್ಪು ಜಯಂತಿ ಆಚರಣೆ ಇದೇ ನವೆಂಬರ್ 10 ರಂದು ಕಾಂಗ್ರೆಸ್ ಕಾರ್ಯಕರ್ತರು ನಡೆಸಬೇಕೆಂದು ನಿರ್ದಾರ ಮಾಡಿದ್ರೆ ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಿಸಲ್ಲವೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ‌ಭದ್ರತೆ ದೃಷ್ಟಿಯಿಂದ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತೊ ಅದರ ಆಧಾರದ‌ ಮೇಲೆ ಭದ್ರತೆ ನಿಯೋಜಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ

ಆದ್ರೆ ಇದೆ ದಿನ ನವೆಂಬರ್ 10ರಂದು ಮುಸ್ಲಿಂಮರು ಈದ್ ಮಿಲಾದ್ ಹಬ್ಬವನ್ನ ಆಚರಿಸುವ ಹಿನ್ನೆಲೆ ಹlನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುನ್ನೆಚ್ಚರಿಕೆ ಕ್ರಮವಾಗಿ ಈದ್ ಮಿಲಾದ್ ದಿವಸ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದ ರೀತಿ‌ ಮುಂಜಾಗೃತ ಕ್ರಮವನ್ನತೆಗೆದುಕೊಂಡಿದ್ದಾರೆ. ಹಾಗೆ ಮುಸ್ಲಿಂ ಭಾಂದವರು ಪ್ರಾಥನೆ ಮುಗಿಸಿ ನಂತ್ರ ಮೆರವಣಿಗೆ ಸಾಗಿ ಈ ವೇಳೆ ಆಯುಧಗಳನ್ನ ಪ್ರದರ್ಶಿಸಿ ಕುಣಿಯುತ್ತಾ ವೈಎಂ.ಸಿ.ಎ ಮೈದಾನ ಬಳಿ ತೆರಳಿ ಇತರೆ ಮೈದಾನದಲ್ಲಿ ಭಾಗವಹಿಸುವವರು.

ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆ ನಡೆಯುವ ಅಧಿಯಲ್ಲಿ ಕಿಡಿಗೇಡಿಗಳು ಯಾವುದೇ ಕೃತ್ಯ ವೆಸಗಬಾರದು ಅನ್ನೋ ನಿಟ್ಟಿನಲ್ಲಿ 144<ಸೆಕ್ಷನ್ ಹಾಕಿ‌ ಬೆಳ್ಳಗ್ಗೆ 6ರಿಂದ ಮಧ್ಯರಾತ್ರಿ 13ರ ವರೆಗೆ ಎಲ್ಲಾ ಬಾರ್ ಹಾಗೂ ವೈನ್ ಶಾಪ್, ಪಬ್‌ಗಳನ್ನ ಮುಚ್ಚಲು ಆದೇಶಿಸಿ ಎಲ್ಲೆಡೆ ಭದ್ರತೆ ವಹಿಸಿದ್ದಾರೆ.

Body:KN_BNG_09_TIPPu_7204498Conclusion:KN_BNG_09_TIPPu_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.