ETV Bharat / state

ಬ್ಲಡ್​​ ಟೆಸ್ಟ್​​ ಮಾಡಿಸಲು ಬಂದ ವ್ಯಕ್ತಿ ಸುಸೈಡ್​​ ಮಾಡಿಕೊಂಡ... ಕಾರಣ? - undefined

ಬ್ಲಡ್​​ ಟೆಸ್ಟ್​​ ಮಾಡಿಸಲು ಬಂದವನಿಗೆ ಡಾಕ್ಟರ್​​ ನೀಡಿದ ರಿಪೋರ್ಟ್ ನೋಡಿ ಶಾಕ್​​ ಆಗಿದ್ದು, ಮನನೊಂದ ರೋಗಿ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವ್ಯಕ್ತಿ ಸುಸೈಡ್
author img

By

Published : Jun 28, 2019, 3:54 PM IST

ಬೆಂಗಳೂರು: ಮಾರಣಾಂತಿಕ ಖಾಯಿಲೆ ಇದೆ ಎಂದು ವೈದ್ಯರು ರಿಪೋರ್ಟ್ ನೀಡಿದಕ್ಕೆ ವೇದನೆಗೆ ಒಳಗಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ಬನ್ನೇರುಘಟ್ಟ ನಿವಾಸಿ ರಾಘವೇಂದ್ರ (40) ನೇಣಿಗೆ ಶರಣಾದ ಮೃತ ವ್ಯಕ್ತಿ. ಅನಾರೋಗ್ಯ ಹಿನ್ನೆಲೆ ಒಂದು‌ ವಾರದ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಬ್ಲಡ್ ಟೆಸ್ಟ್ ಮಾಡಿಸಿದ್ದ. ಬ್ಲಡ್ ರಿಪೋರ್ಟ್​​ಗಾಗಿ ಡಾಕ್ಟರ್ ಮತ್ತೆ ನಿನ್ನೆಗೆ ಡೇಟ್​​ ನೀಡಿದ್ದರು. ಹೀಗಾಗಿ ನಿನ್ನೆ ಆಸ್ಪತ್ರೆಗೆ ಬಂದ ರಾಘವೇಂದ್ರನಿಗೆ ಡಾಕ್ಟರ್ ಮಾರಣಾಂತಿಕ ಖಾಯಿಲೆ ಇದೆ ಎಂಬ ರಿಪೋರ್ಟ್ ನೀಡಿದ್ದಾರೆ ಎನ್ನಲಾಗಿದೆ. ತಪಾಸಣಾ ವರದಿಯನ್ನು ನೋಡಿ ಮನನೊಂದು ವಿಕ್ಟೋರಿಯಾ ಆಸ್ಪತ್ರೆ ಟಿ ಬ್ಲಾಕ್​ನಲ್ಲಿ‌ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರು: ಮಾರಣಾಂತಿಕ ಖಾಯಿಲೆ ಇದೆ ಎಂದು ವೈದ್ಯರು ರಿಪೋರ್ಟ್ ನೀಡಿದಕ್ಕೆ ವೇದನೆಗೆ ಒಳಗಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.

ಬನ್ನೇರುಘಟ್ಟ ನಿವಾಸಿ ರಾಘವೇಂದ್ರ (40) ನೇಣಿಗೆ ಶರಣಾದ ಮೃತ ವ್ಯಕ್ತಿ. ಅನಾರೋಗ್ಯ ಹಿನ್ನೆಲೆ ಒಂದು‌ ವಾರದ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಬ್ಲಡ್ ಟೆಸ್ಟ್ ಮಾಡಿಸಿದ್ದ. ಬ್ಲಡ್ ರಿಪೋರ್ಟ್​​ಗಾಗಿ ಡಾಕ್ಟರ್ ಮತ್ತೆ ನಿನ್ನೆಗೆ ಡೇಟ್​​ ನೀಡಿದ್ದರು. ಹೀಗಾಗಿ ನಿನ್ನೆ ಆಸ್ಪತ್ರೆಗೆ ಬಂದ ರಾಘವೇಂದ್ರನಿಗೆ ಡಾಕ್ಟರ್ ಮಾರಣಾಂತಿಕ ಖಾಯಿಲೆ ಇದೆ ಎಂಬ ರಿಪೋರ್ಟ್ ನೀಡಿದ್ದಾರೆ ಎನ್ನಲಾಗಿದೆ. ತಪಾಸಣಾ ವರದಿಯನ್ನು ನೋಡಿ ಮನನೊಂದು ವಿಕ್ಟೋರಿಯಾ ಆಸ್ಪತ್ರೆ ಟಿ ಬ್ಲಾಕ್​ನಲ್ಲಿ‌ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದ್ಯ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Intro:ಮಾರಣಾಂತಿಕ ಖಾಯಿಲೆ ಇದೆ ಎಂದ ವೈದ್ಯರು
ವೈದ್ಯರ ರಿಪೋರ್ಟ್ ನೋಡಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಭವ್ಯ

ಮಾರಣಾಂತಿಕ ಖಾಯಿಲೆ ಇದೆ ಎಂದು ವೈದ್ಯರು ರಿಪೋರ್ಟ್ ನೀಡಿದಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಸರುವಾಸಿ ಆಸ್ಪತ್ರೆ ವಿಕ್ಟೋರಿಯಾದಲ್ಲಿ ನಡೆದಿದೆ. ರಾಘವೇಂದ್ರ (40) ನೇಣಿಗೆ ಶರಣಾದ ಮೃತ ವ್ಯಕ್ತಿ.

ಮೂಲತಃ ಬನ್ನೇರುಘಟ್ಟ ನಿವಾಸಿಯಾಗಿರುವ ರಾಘವೇಂದ್ರ.
ಅನಾರೋಗ್ಯ ಹಿನ್ನೆಲೆ ಒಂದು‌ ವಾರದ ಹಿಂದೆ ವಿಕ್ಟೋರಿಯಾ ಚಿಕಿತ್ಸೆಗೆ ಬಂದು ನಂತ್ರ ಬ್ಲಡ್ ಟೆಸ್ಟ್ ಕೊಟ್ಟು ಹೋಗಿದ್ರು. ಹೀಗಾಗಿ ಡಾಕ್ಟರ್ ಮತ್ತೆ ನಿನ್ನೆ ಬ್ಲಡ್ ರಿಪೋರ್ಟ್ ಪಡೆಯಲು ಬರುವಂತೆ ಹೇಳಿದ್ರು. ಹೀಗಾಗಿ ಆಸ್ಪತ್ರೆಗೆ ಬಂದ ರಾಘವೇಂದ್ರಗೆ ಡಾಕ್ಟರ್
ಮಾರಣಾಂತಿಕ ಖಾಯಿಲೆ ಇದೆ ಎಂದು ರಿಪೋರ್ಟ್ ನೀಡಿದ್ದಾರೆ
.
ಇದ್ದರಿಂದ ಮನನೊಂದು ವಿಕ್ಟೋರಿಯಾ ಅಸ್ಪತ್ರೆಯ ಟಿ ಬ್ಲಾಕ್ ನಲ್ಲಿ‌
ನೇಣು ಬಿಗಿದು ಆತ್ಮಹತ್ಯೆ ಮಾಡಿಕೋಂಡಿದ್ದಾನೆ. ಸದ್ಯ
ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲು ಮಾಡಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.Body:KN_BNG_04_28_SUSIDE_BHAVYA_7204498Conclusion:KN_BNG_04_28_SUSIDE_BHAVYA_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.