ETV Bharat / state

ಡ್ರಗ್​ ಮಾಫಿಯಾ, ರಿಯಲ್​ ಎಸ್ಟೇಟ್​ ದಂಧೆಗೆ ಕಡಿವಾಣ....ಹಿರಿಯ ಅಧಿಕಾರಿಗಳ ಜೊತೆ ಗೃಹ ಸಚಿವರ ಮೀಟಿಂಗ್​​ - latest bangalore news

ರಾಜಧಾನಿಯಲ್ಲಿ ನಡೆಯುತ್ತಿರುವ ಕ್ರೈಂ ತಡೆಗಟ್ಟುವುದು ಹೇಗೆ ಎನ್ನುವುದರ ಕುರಿತು ಗೃಹಸಚಿವ ಬಸವಾರಾಜ್ ಬೊಮ್ಮಯಿ ‌ಇಂದು ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡರು.

ಡ್ರಗ್​ ಮಾಫಿಯಾ, ರಿಯಲ್​ ಎಸ್ಟೇಟ್​ ದಂಧೆಗೆ ಕಡಿವಾಣ....ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವ
author img

By

Published : Oct 15, 2019, 9:00 PM IST

Updated : Oct 16, 2019, 1:30 AM IST

ಬೆಂಗಳೂರು: ರಾಜಧಾನಿಯ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವಂತೆ ಹಾಗೆಯೇ ಸಿವಿಲ್ ಮ್ಯಾಟರ್​ಗಳಲ್ಲಿ ಪೊಲೀಸರು ಭಾಗಿಯಾಗದಂತೆ ಗೃಹಸಚಿವರು ಎಚ್ಚರಿಕೆ ನೀಡಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಡ್ರಗ್​ ಮಾಫಿಯಾ, ರಿಯಲ್​ ಎಸ್ಟೇಟ್​ ದಂಧೆಗೆ ಕಡಿವಾಣ....ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವ

ನಗರದಲ್ಲಿ‌ ನಡೆಯುತ್ತಿರುವ ಕ್ರೈಂ ಅನ್ನು ತಡೆಗಟ್ಟುವುದು ಹೇಗೆ ಎನ್ನುವುದರ ಕುರಿತು ಗೃಹಸಚಿವ ಬಸವಾರಾಜ್ ಬೊಮ್ಮಯಿ ‌ಇಂದು ಎಲ್ಲ ಹಿರಿಯ ಪೊಲೀಸರಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿ, ಸಿಸಿಬಿ ಹೆಚ್ಚುವರಿ ಆಯುಕ್ತ, ಟ್ರಾಫಿಕ್ ಆಯುಕ್ತ ಹಾಗೂ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಭಾಸ್ಕರ್ ರಾವ್, ಇತ್ತೀಚೆಗೆ‌ ಸಿಟಿ ಹೊರಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿದ್ದು, ದಂಧೆಗೆ ಪೊಲೀಸರು ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದರು. ಅಲ್ಲದೇ, ‌ಬೆಂಗಳೂರಿನಲ್ಲಿ ಹೊಸ ಎಟಿಸಿ (ಆಂಟಿ ಟೆರಟಿಸ್ಟ್ ಸೆಲ್) ಹಾಗೆ ಹೊಸ 8 ಸೈಬರ್ ಮತ್ತು ನಾರ್ಕೊಟಿಲ್ ಸ್ಟೇಷನ್ ರಚನೆಗೂ ಹೋಂ ಮಿನಿಸ್ಟರ್ ಒಪ್ಪಿಗೆ ಸೂಚಿಸಿದ್ದು, ಅದನ್ನ ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಬೆಂಗಳೂರು: ರಾಜಧಾನಿಯ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವಂತೆ ಹಾಗೆಯೇ ಸಿವಿಲ್ ಮ್ಯಾಟರ್​ಗಳಲ್ಲಿ ಪೊಲೀಸರು ಭಾಗಿಯಾಗದಂತೆ ಗೃಹಸಚಿವರು ಎಚ್ಚರಿಕೆ ನೀಡಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಡ್ರಗ್​ ಮಾಫಿಯಾ, ರಿಯಲ್​ ಎಸ್ಟೇಟ್​ ದಂಧೆಗೆ ಕಡಿವಾಣ....ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವ

ನಗರದಲ್ಲಿ‌ ನಡೆಯುತ್ತಿರುವ ಕ್ರೈಂ ಅನ್ನು ತಡೆಗಟ್ಟುವುದು ಹೇಗೆ ಎನ್ನುವುದರ ಕುರಿತು ಗೃಹಸಚಿವ ಬಸವಾರಾಜ್ ಬೊಮ್ಮಯಿ ‌ಇಂದು ಎಲ್ಲ ಹಿರಿಯ ಪೊಲೀಸರಿಗೆ ಸಭೆ ನಡೆಸಿದ್ದು, ಸಭೆಯಲ್ಲಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿ, ಸಿಸಿಬಿ ಹೆಚ್ಚುವರಿ ಆಯುಕ್ತ, ಟ್ರಾಫಿಕ್ ಆಯುಕ್ತ ಹಾಗೂ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಭಾಸ್ಕರ್ ರಾವ್, ಇತ್ತೀಚೆಗೆ‌ ಸಿಟಿ ಹೊರಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಿದ್ದು, ದಂಧೆಗೆ ಪೊಲೀಸರು ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದರು. ಅಲ್ಲದೇ, ‌ಬೆಂಗಳೂರಿನಲ್ಲಿ ಹೊಸ ಎಟಿಸಿ (ಆಂಟಿ ಟೆರಟಿಸ್ಟ್ ಸೆಲ್) ಹಾಗೆ ಹೊಸ 8 ಸೈಬರ್ ಮತ್ತು ನಾರ್ಕೊಟಿಲ್ ಸ್ಟೇಷನ್ ರಚನೆಗೂ ಹೋಂ ಮಿನಿಸ್ಟರ್ ಒಪ್ಪಿಗೆ ಸೂಚಿಸಿದ್ದು, ಅದನ್ನ ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

Intro:KN_BNG_07_COMMSINOR_7204498

ಡ್ರಗ್ಸ್ ಮಾಫಿಯಾ, ರಿಯಟಲ್ ಎಸ್ಟೇಟ್ಗೆ ಕಡಿವಾಣ
ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಗೃಹ ಸಚಿವ

,mojo byite

ನಗರದಲ್ಲಿ‌ ನಡೆಯುತ್ತಿರುವ ಕ್ರೈಂ ಕುರಿತು ‌ ಹಾಗೇ ಕ್ರೈಂ ತಡೆಗಟ್ಟುವುದು ಹೇಗೆ ಎನ್ನುವುದರ ಕುರಿತು ಹೋಂ ಮಿನಿಸ್ಟರ್ ಬಸವಾರಾಜ್ ಬೊಮ್ಮಯಿ ‌ಇಂದು ಎಲ್ಲಾ ಹಿರಿಯ ಪೊಲೀಸರಿಗೆ ಸಭೆ ನಡೆಸಿದ್ದು ಸಭೆಯಲ್ಲಿ ನಗರದ ಹೆಚ್ವುವರಿ ಪೊಲೀಸ್ ಆಯುಕ್ತರು, ಡಿಸಿಪಿ, ಸಿಸಿಬಿ ಹೆಚ್ವುವರಿ ಆಯುಕ್ತ ಟ್ರಾಫಿಕ್ ಆಯುಕ್ತ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು..

ಇನ್ನು ನಗರ ಪೊಲೀಸ್ ಆಯುಕ್ತ ಭಾಷ್ಕರ್ ರಾವ್ ಮಾತಾಡಿ
ರಾಜಧಾನಿಯ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಗೆ
ಸಿವಿಲ್ ಮ್ಯಾಟರ್ ಗಳಲ್ಲಿ ಪೊಲೀಸರು ಭಾಗಿಯಾಗದಂತೆ ಎಚ್ಚರಿಕೆ ಇಂದು ಗೃಹ ಸಚಿವ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ‌ ಸಿಟಿ ಹೊರಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗ್ತಿದೆ ಹೀಗಾಗಿ ರಿಯಲ್ ಎಸ್ಟೇಟ್ ದಂಧೆಗೆ ಪೊಲೀಸರು ಸಾಥ್ ನೀಡ್ತಿದ್ದು ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಹಾಗೆ‌ಬೆಂಗಳೂರಿನಲ್ಲಿ ಹೊಸ ಎಟಿಸಿ (ಆಂಟಿ ಟೆರಟಿಸ್ಟ್ ಸೆಲ್) ಹಾಗೆ ಹೊಸ ೮ ಸೈಬರ್ ಮತ್ತು ನಾರ್ಕೊಟಿಲ್ ಸ್ಟೇಷನ್ ರಚನೆಗೂ
ಹೋಂ‌ ಮಿನಿಸ್ಟರ್ ಒಪ್ಪಿಗೆ ಸೂಚಿಸಿದ್ದು ಅದನ್ನ ಆದಷ್ಟು ಬೇಗ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.

Body:KN_BNG_07_COMMSINOR_7204498Conclusion:KN_BNG_07_COMMSINOR_7204498
Last Updated : Oct 16, 2019, 1:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.