ETV Bharat / state

ಅಪ್ಪು ಫೋಟೋ ಮುಂದೆ ಬಿಕ್ಕಿ ಬಿಕ್ಕಿ ಅತ್ತ ತಮಿಳು ನಟ ಸೂರ್ಯ

author img

By

Published : Nov 5, 2021, 11:11 AM IST

Updated : Nov 5, 2021, 11:51 AM IST

ಪುನೀತ್ ರಾಜಕುಮಾರ್ ಅವರ ಸಮಾಧಿಗೆ ತೆರಳಿ ನಮಸ್ಕರಿಸಿದ ತಮಿಳು ನಟ ಸೂರ್ಯ ಯುವರತ್ನನ ಫೋಟೋ ಮುಂದೆ ಬಿಕ್ಕಿ ಬಿಕ್ಕಿ ಅತ್ತರು. ಬಳಿಕ ಕನ್ನಡಿಗರಿಗೆ ನಾನು ಏನು ಹೇಳಬೇಕೋ ತೋಚುತ್ತಿಲ್ಲ. ದೇವರು ಪುನೀತ್​ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.

Tamil actor soorya visit Puneet rajkuma's mausoleum
ನಮ್ಮ ಹೃದಯಗಳಲ್ಲಿ ಅಪ್ಪು ನಗ್ತಾರೆ ಬಿಡಿ

ಬೆಂಗಳೂರು: ಅಪ್ಪು ಅಗಲಿಕೆ ಸಹಿಸಲಾಗದು ಎಂದು ಇಂದು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ತಮಿಳು ನಟ ಸೂರ್ಯ ಪುನೀತ್​ ಫೋಟೋ ಮುಂದೆ ಬಿಕ್ಕಿ ಬಿಕ್ಕಿ ಅತ್ತರು.

ಬಳಿಕ ಮಾತನಾಡಿದ ಅವರು, ಅಣ್ಣಾವ್ರು ನನಗೆ ಮಾದರಿಯಾಗಿದ್ರು. ನನಗೆ 4 ತಿಂಗಳು ಇದ್ದಾಗ ಅಪ್ಪುಗೆ 7 ತಿಂಗಳು. ಎಲ್ಲ ಫೋಟೋಗಳಲ್ಲೂ ಪುನೀತ್ ನಗ್ತಿದ್ರು, ನಮ್ಮ ಹೃದಯಗಳಲ್ಲೂ ಅಪ್ಪು ನಗ್ತಾರೆ ಬಿಡಿ ಎಂದರು.

ಪುನೀತ್ ರಾಜಕುಮಾರ್ ಅವರ ಸಮಾಧಿಗೆ ತೆರಳಿ ನಮಸ್ಕರಿಸಿದ ನಂತರ ಮಾತನಾಡಿದ ಅವರು, ಕನ್ನಡಿಗರಿಗೆ ನಾನು ಏನು ಹೇಳಬೇಕೋ ತೋಚುತ್ತಿಲ್ಲ.​ ದೇವರು ಪುನೀತ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು. ಬಳಿಕ ಪುನೀತ್​ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಪ್ಪು ಫೋಟೋ ಮುಂದೆ ಬಿಕ್ಕಿ ಬಿಕ್ಕಿ ಅತ್ತ ತಮಿಳು ನಟ ಸೂರ್ಯ

ತಮಿಳು ನಟರಾದ ವಿಶಾಲ್ ಮತ್ತು ವಿಜಯ್ ಅವರು ಇಂದು ಪುನೀತ್ ರಾಜಕುಮಾರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

ಬೆಂಗಳೂರು: ಅಪ್ಪು ಅಗಲಿಕೆ ಸಹಿಸಲಾಗದು ಎಂದು ಇಂದು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ತಮಿಳು ನಟ ಸೂರ್ಯ ಪುನೀತ್​ ಫೋಟೋ ಮುಂದೆ ಬಿಕ್ಕಿ ಬಿಕ್ಕಿ ಅತ್ತರು.

ಬಳಿಕ ಮಾತನಾಡಿದ ಅವರು, ಅಣ್ಣಾವ್ರು ನನಗೆ ಮಾದರಿಯಾಗಿದ್ರು. ನನಗೆ 4 ತಿಂಗಳು ಇದ್ದಾಗ ಅಪ್ಪುಗೆ 7 ತಿಂಗಳು. ಎಲ್ಲ ಫೋಟೋಗಳಲ್ಲೂ ಪುನೀತ್ ನಗ್ತಿದ್ರು, ನಮ್ಮ ಹೃದಯಗಳಲ್ಲೂ ಅಪ್ಪು ನಗ್ತಾರೆ ಬಿಡಿ ಎಂದರು.

ಪುನೀತ್ ರಾಜಕುಮಾರ್ ಅವರ ಸಮಾಧಿಗೆ ತೆರಳಿ ನಮಸ್ಕರಿಸಿದ ನಂತರ ಮಾತನಾಡಿದ ಅವರು, ಕನ್ನಡಿಗರಿಗೆ ನಾನು ಏನು ಹೇಳಬೇಕೋ ತೋಚುತ್ತಿಲ್ಲ.​ ದೇವರು ಪುನೀತ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದರು. ಬಳಿಕ ಪುನೀತ್​ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಪ್ಪು ಫೋಟೋ ಮುಂದೆ ಬಿಕ್ಕಿ ಬಿಕ್ಕಿ ಅತ್ತ ತಮಿಳು ನಟ ಸೂರ್ಯ

ತಮಿಳು ನಟರಾದ ವಿಶಾಲ್ ಮತ್ತು ವಿಜಯ್ ಅವರು ಇಂದು ಪುನೀತ್ ರಾಜಕುಮಾರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

Last Updated : Nov 5, 2021, 11:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.