ETV Bharat / state

ಯುವತಿಗೆ ಶಾಪಿಂಗ್​, ಪಾರ್ಟಿ ಅಂತಾ ಪೀಡಿಸಿದ ಆರೋಪ: ಚಿಗುರು ಮೀಸೆ ಶಿಕ್ಷಕನಿಗೆ ರಸ್ತೆಯಲ್ಲೇ ಥಳಿತ

author img

By

Published : Dec 31, 2019, 5:21 PM IST

ನ್ಯೂ ಇಯರ್ ಪೂರ್ವಭಾವಿಯಾಗಿ ಶಾಪಿಂಗ್ ಹಾಗೆ ಪಾರ್ಟಿಗೆ ಹೋಗೋಣವೆಂದು ಯುವತಿಯನ್ನು ಪೀಡಿಸುತ್ತಿದ್ದ ಆರೋಪದ ಮೇಲೆ ದೈಹಿಕ ಶಿಕ್ಷಕನಿಗೆ ನಡು ರಸ್ತೆಯಲ್ಲೇ ಧರ್ಮದೇಟು ನೀಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ‌.

Student Beat Sports Teacher In Bangalore
ನ್ಯೂ ಇಯರ್​ ಪಾರ್ಟಿ ಹೋಗೋಣ ಎಂದ ದೈಹಿಕ ಶಿಕ್ಷಕನಿ ಬಿತ್ತು ಧರ್ಮದೇಟು

ಬೆಂಗಳೂರು: ನ್ಯೂ ಇಯರ್ ಪೂರ್ವಭಾವಿಯಾಗಿ ಶಾಪಿಂಗ್ ಮತ್ತು ಪಾರ್ಟಿಗೆ ಹೋಗೋಣವೆಂದು ಯುವತಿಗೆ ಪೀಡಿಸುತ್ತಿದ್ದ ಆರೋಪದ ಮೇಲೆ ದೈಹಿಕ ಶಿಕ್ಷಕನಿಗೆ ರಸ್ತೆಯಲ್ಲೇ ಧರ್ಮದೇಟು ನೀಡಿರುವ ಘಟನೆ ನಗರದಲ್ಲಿ ನಡೆದಿದೆ‌.

ಯುವತಿಗೆ ಶಾಪಿಂಗ್​, ಪಾರ್ಟಿ ಅಂತಾ ಪೀಡಿಸಿದ ಆರೋಪ

ಮಾರತ್ತಹಳ್ಳಿಯ ಖಾಸಗಿ ಕಾಲೇಜಿನ ದೈಹಿಕ‌ಶಿಕ್ಷಕ ಜಾನ್ಯು ಯುವತಿಯೋರ್ವಳಿಗೆ ಹೊಸ ವರ್ಷಾಚರಣೆಗೆ ಶಾಪಿಂಗ್, ಪಬ್ ಬಾರ್​ಗೆ ಜೊತೆಯಲ್ಲಿ ಪಾರ್ಟಿಗೆ ಬರುವಂತೆ ಪೀಡಿಸುತ್ತಿದ್ದ ಎನ್ನಲಾಗ್ತಿದೆ. ನೊಂದ ಯುವತಿ ಎಷ್ಟೇ ಬಾರಿ ಬರಲ್ಲ ಎಂದರೂ ಹಿಂಸೆ ನೀಡುತ್ತಿದ್ದನಂತೆ. ಈ ವಿಷಯ ತಿಳಿದ ಯುವತಿ ಮತ್ತು ಆಕೆಯ ಸ್ನೇಹಿತರು ಆರೋಪಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ನ್ಯೂ ಇಯರ್ ಪೂರ್ವಭಾವಿಯಾಗಿ ಶಾಪಿಂಗ್ ಮತ್ತು ಪಾರ್ಟಿಗೆ ಹೋಗೋಣವೆಂದು ಯುವತಿಗೆ ಪೀಡಿಸುತ್ತಿದ್ದ ಆರೋಪದ ಮೇಲೆ ದೈಹಿಕ ಶಿಕ್ಷಕನಿಗೆ ರಸ್ತೆಯಲ್ಲೇ ಧರ್ಮದೇಟು ನೀಡಿರುವ ಘಟನೆ ನಗರದಲ್ಲಿ ನಡೆದಿದೆ‌.

ಯುವತಿಗೆ ಶಾಪಿಂಗ್​, ಪಾರ್ಟಿ ಅಂತಾ ಪೀಡಿಸಿದ ಆರೋಪ

ಮಾರತ್ತಹಳ್ಳಿಯ ಖಾಸಗಿ ಕಾಲೇಜಿನ ದೈಹಿಕ‌ಶಿಕ್ಷಕ ಜಾನ್ಯು ಯುವತಿಯೋರ್ವಳಿಗೆ ಹೊಸ ವರ್ಷಾಚರಣೆಗೆ ಶಾಪಿಂಗ್, ಪಬ್ ಬಾರ್​ಗೆ ಜೊತೆಯಲ್ಲಿ ಪಾರ್ಟಿಗೆ ಬರುವಂತೆ ಪೀಡಿಸುತ್ತಿದ್ದ ಎನ್ನಲಾಗ್ತಿದೆ. ನೊಂದ ಯುವತಿ ಎಷ್ಟೇ ಬಾರಿ ಬರಲ್ಲ ಎಂದರೂ ಹಿಂಸೆ ನೀಡುತ್ತಿದ್ದನಂತೆ. ಈ ವಿಷಯ ತಿಳಿದ ಯುವತಿ ಮತ್ತು ಆಕೆಯ ಸ್ನೇಹಿತರು ಆರೋಪಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Intro:ನ್ಯೂ ಇಯರ್ ಪೂರ್ವ ಭಾವಿ ಶಾಪಿಂಗ್ ಗ ಪಾರ್ಟಿ ಹೋಗೋಣ
ಎಂದವನಿಗೆ ಬಿತ್ತು ಧರ್ಮದೇಟು

ನ್ಯೂ ಇಯರ್ ಪೂರ್ವ ಭಾವಿ ಶಾಪಿಂಗ್ ಹಾಗೆ ಪಾರ್ಟಿಗೆ ಹೋಗೋಣ ಎಂದು ಯುವತಿಗೆ ಪೀಡಿಸುತ್ತಿದ್ದ ದೈಹಿಕ ಶಿಕ್ಷಕನಿಗೆ ಧರ್ಮದೇಟು ಬಿದ್ದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ‌.

ಮಾರತ್ತಹಳ್ಳಿಯ ಖಾಸಗಿ ಕಾಲೇಜಿನ ದೈಹಿಕ‌ಶಿಕ್ಷಕ ಜಾನ್ಯು ವತಿಯೋರ್ವಳಿಗೆ ಹೊಸ ವರ್ಷಾಚರಣೆಗೆ ಶಾಪಿಂಗ್ ಹಾಗೆ ಪಬ್ ಬಾರ್ಗೆ ಜೊತೆಯಲ್ಲಿ ಪಾರ್ಟಿಗೆ ಬರುವಂತೆ ಪೀಡಿಸುತ್ತಿದ್ದ.

ಹೀಗಾಗಿ ನೊಂದ ಯುವತಿ ಎಷ್ಟೇ ನೋ ಅಂದರ್ ದೈಹಿಕ ಶಿಕ್ಷಕ ಹಿಂಸೆ ನೀಡ್ತಿದ್ದ ಹೀಗಾಗಿ ನ್ಯೂ ಇಯರ್ ಪೂರ್ವ ಭಾವಿ ಶಾಪಿಂಗ್ ಗೆ ಹೋಗೋಣ ಎಂದು ಕಿರುಕುಳ ನೀಡ್ತಿದ್ದ ಆರೋಪಿಗೆ ಥಳಿಸಿ ಪೊಲೀಸರಿಗೆ ಯುವತಿ ಮತ್ತು ಆಕೆಯ ಸ್ನೇಹಿತರು ಒಪ್ಪಿಸಿದ್ದಾರೆ. ಇನ್ನು ರಾಮಮೂರ್ತಿ ನಗರ ಪೊಲಿಸರು ಪ್ರಕರಣ ದಾಖಲಿಸಿ ತನೀಕೆ ಮುಂದುವರೆಸಿದ್ದಾರೆBody:KN_BNG_02_NEWYEAR_7204498Conclusion:KN_BNG_02_NEWYEAR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.