ETV Bharat / state

ರಾಜಕೀಯ ಜಂಜಾಟದ ನಡುವೆಯೂ ಸ್ಟೇಡಿಯಂನಲ್ಲಿ ಕೂತು ಕ್ರಿಕೆಟ್‌ ಮ್ಯಾಚ್ ನೋಡಿದ ಸಿದ್ದರಾಮಯ್ಯ! - india v/s south africa

ಉಪ ಚುನಾವಣೆ ದಿನಾಂಕ ನಿಗದಿಯಾಗಿರುವ ಈ ದಿನಗಳಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಭಾರತ ವರ್ಸಸ್ ಸೌತ್​ ಆಫ್ರಿಕಾ ನಡುವಿನ ಟಿ-20 ಪಂದ್ಯ ವೀಕ್ಷಣೆ ಮಾಡಿದ್ದಾರೆ.

ಕ್ರಿಕೆಟ್‌ ಮ್ಯಾಚ್ ನೋಡಿದ ಸಿದ್ದರಾಮಯ್ಯ
author img

By

Published : Sep 22, 2019, 11:30 PM IST

ಬೆಂಗಳೂರು: ರಾಜಕೀಯ ಜಂಜಾಟದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಇಂಡಿಯಾ ವರ್ಸಸ್ ಸೌತ್ ಅಫ್ರಿಕಾ ಪಂದ್ಯ ವೀಕ್ಷಿಸಿದ್ದಾರೆ.

ತಮ್ಮ ಬಿಡುವಿಲ್ಲದ ಸಮಯದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರೊಂದಿಗೆ ಬಂದು ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್‌ ನಾರಾಯಣ್, ಸಚಿವ ಬಸವರಾಜ್ ಬೊಮ್ಮಾಯಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು.

ಬೆಂಗಳೂರು: ರಾಜಕೀಯ ಜಂಜಾಟದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಇಂಡಿಯಾ ವರ್ಸಸ್ ಸೌತ್ ಅಫ್ರಿಕಾ ಪಂದ್ಯ ವೀಕ್ಷಿಸಿದ್ದಾರೆ.

ತಮ್ಮ ಬಿಡುವಿಲ್ಲದ ಸಮಯದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಜಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರೊಂದಿಗೆ ಬಂದು ಪಂದ್ಯ ವೀಕ್ಷಿಸಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್‌ ನಾರಾಯಣ್, ಸಚಿವ ಬಸವರಾಜ್ ಬೊಮ್ಮಾಯಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು.

Intro:ರಾಜಕೀಯ ಜಂಜಾಟದ ನಡೆವೇಯೂ ಸ್ಟೇಡಿಯಂ ನಲ್ಲಿ ಕೂತು ಕ್ರಿಕೆಟ್‌ ಮ್ಯಾಚ್ ನೋಡಿದ ಸಿದ್ದರಾಮಯ್ಯ..!!!

ರಾಜಕೀಯ ಜಂಜಾಟದ ನಡೆವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಇಂಡಿಯಾ ವರ್ಸಸ್ ಸೌತ್ ಅಫ್ರಿಕಾ ಪಂದ್ಯ ವೀಕ್ಷಿಸಿದ್ದಾರೆ.ಬ್ಯುಸಿ ಶೆಡ್ಯೂಲ್ ನಡುವೆಯೂ ಮಾಜಿ ಸಿಎಂ ಸಿದ್ಧರಾಮಯ್ಯ ಕೂಲ್ ಆಗಿ ಬಂದು
ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ವೀಕ್ಷಿಸಿ ರಿಲ್ಯಾಕ್ಸ್ ಆಗ್ತಿರೋ ಸಿದ್ದರಾಮಯ್ಯಗೆ ಮಾಜಿ ಮಂತ್ರಿ ಎಚ್ ಸಿ ಮಹದೇವಪ್ಪ ಸಾಥ್ ನೀಡಿದ್ದಾರೆ.Body:ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯಾ ಸೌತ್ ಆಫ್ರಿಕಾ - ಭಾರತ ನಡುವಿನ 3 ನೇ ಟಿ ಟ್ವೆಂಟಿ ಪಂದ್ಯವನ್ನು ಸಿದ್ದರಾಮಯ್ಯ ವಿಕ್ಷಿಸಿದ್ದಾರೆ. ಐಪಿಲ್ ಪದ್ಯದ ವೇಳೆಯೂ ಮ್ಯಾಚ್ ನೋಡಲು ಸಿದ್ದರಾಮಯ್ಯ ಸ್ಟೇಡಿಂಗೆ ಬಂದಿದ್ದರು.ಇನ್ನೂಪಂದ್ಯಆರಂಭಕ್ಕೂಮುನ್ನಮುಖ್ಯಮಂತ್ರಿಯಡಿಯೂರಪ್ಪಉಪಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ ಹಾಗೂ ಆಶ್ವತ್‌ ನಾರಾಯಣ್ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದರು.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.