ETV Bharat / state

ಕೇಂದ್ರ ಬಜೆಟ್​ ಮೇಲಿನ ನಿರೀಕ್ಷೆ ಬುಡಮೇಲು: ಈಶ್ವರ್ ಖಂಡ್ರೆ

ಕೇಂದ್ರ ಬಜೆಟ್​ ಮೇಲಿನ ನಿರೀಕ್ಷೆ ಬುಡಮೇಲಾಗಿದೆ ಎಂದು ಬಜೆಟ್​ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದ್ದಾರೆ.

author img

By

Published : Jul 5, 2019, 5:09 PM IST

ಕೇಂದ್ರ ಬಜೆಟ್​ ಮೇಲಿನ ನಿರೀಕ್ಷೆ ಬುಡಮೇಲಾಗಿದೆ

ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್​ ಕುರಿತಾದ ನಿರೀಕ್ಷೆಗಳೆಲ್ಲ ಹುಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್​​ನಿಂದ ಜನರ ನಿರೀಕ್ಷೆಗಳು ಬುಡಮೇಲಾಗಿವೆ. ಕಾರ್ಮಿಕರು, ಹಿಂದುಳಿದ ವರ್ಗದವರಿಗೆ ಉಪಯೋಗವಾಗುವಂತ ಬಜೆಟ್ ಮಂಡಿಸಿಲ್ಲ. ಈ ಬಜೆಟ್​​ನಲ್ಲಿ ನ್ಯೂನ್ಯತೆಗಳ ವಿರುದ್ಧ ನಮ್ಮ ಸಂಸದರು ಹೋರಾಟ ಮಾಡಬೇಕು. ಬಜೆಟ್ ಬರೀ ಬಂಡವಾಳಶಾಹಿಗಳ ಪರವಾಗಿದೆ. ಹಿಂದಿನಿಂದಲೂ ಬಿಜೆಪಿಯವರು ಕರ್ನಾಟಕಕ್ಕೆ ಅನ್ಯಾಯ ಮಾಡಿಕೊಂಡೇ ಬಂದಿದ್ದಾರೆ. ರಾಜ್ಯಕ್ಕೆ ನೀಡಬೇಕಾದ ಅನುದಾನದ ವಿಚಾರದಲ್ಲೂ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಬಜೆಟ್​ ಮೇಲಿನ ನಿರೀಕ್ಷೆ ಬುಡಮೇಲಾಗಿದೆ- ಖಂಡ್ರೆ

ಕೇಂದ್ರದ ಬಜೆಟ್ ಬಡವರ ವಿರೋಧಿ ಬಜೆಟ್, ರೈತರ, ಕಾರ್ಮಿಕರ ವಿರೋಧಿ ಬಜೆಟ್. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಖಂಡ್ರೆ ಹೇಳಿದ್ದಾರೆ.

ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್​ ಕುರಿತಾದ ನಿರೀಕ್ಷೆಗಳೆಲ್ಲ ಹುಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್​​ನಿಂದ ಜನರ ನಿರೀಕ್ಷೆಗಳು ಬುಡಮೇಲಾಗಿವೆ. ಕಾರ್ಮಿಕರು, ಹಿಂದುಳಿದ ವರ್ಗದವರಿಗೆ ಉಪಯೋಗವಾಗುವಂತ ಬಜೆಟ್ ಮಂಡಿಸಿಲ್ಲ. ಈ ಬಜೆಟ್​​ನಲ್ಲಿ ನ್ಯೂನ್ಯತೆಗಳ ವಿರುದ್ಧ ನಮ್ಮ ಸಂಸದರು ಹೋರಾಟ ಮಾಡಬೇಕು. ಬಜೆಟ್ ಬರೀ ಬಂಡವಾಳಶಾಹಿಗಳ ಪರವಾಗಿದೆ. ಹಿಂದಿನಿಂದಲೂ ಬಿಜೆಪಿಯವರು ಕರ್ನಾಟಕಕ್ಕೆ ಅನ್ಯಾಯ ಮಾಡಿಕೊಂಡೇ ಬಂದಿದ್ದಾರೆ. ರಾಜ್ಯಕ್ಕೆ ನೀಡಬೇಕಾದ ಅನುದಾನದ ವಿಚಾರದಲ್ಲೂ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಬಜೆಟ್​ ಮೇಲಿನ ನಿರೀಕ್ಷೆ ಬುಡಮೇಲಾಗಿದೆ- ಖಂಡ್ರೆ

ಕೇಂದ್ರದ ಬಜೆಟ್ ಬಡವರ ವಿರೋಧಿ ಬಜೆಟ್, ರೈತರ, ಕಾರ್ಮಿಕರ ವಿರೋಧಿ ಬಜೆಟ್. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಖಂಡ್ರೆ ಹೇಳಿದ್ದಾರೆ.

Intro:newsBody:ಕೇಂದ್ರ ಬಜೆಟ್ ಗೆ ಸಿದ್ದರಾಮಯ್ಯ ವ್ಯಂಗ್ಯ, ನಿರೀಕ್ಷೆ ಬುಡಮೇಲಾಗಿದೆ ಅಂದ್ರು ಖಂಡ್ರೆ

ಬೆಂಗಳೂರು: ಕೇಂದ್ರ ಬಜೆಟ್ ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸೂರ್ಯನ ಕೆಳಗೆ ಎಲ್ಲವೂ ಇದೆ, ಆದರೆ ಹಿಡಿಯಲು ಹೋದರೆ ಏನೂ ಇಲ್ಲ ಎಂದು ಒಂದು ಸಾಲಿನ ವಿವರಣೆಯನ್ನು ಕೇಂದ್ರ ಬಜೆಟ್ ನೀಡಿದ್ದಾರೆ.
ಜನರ ನಿರೀಕ್ಷೆ ಬುಡಮೇಲಾಗಿದೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಬಜೆಟ್ ನಿಂದ ಜನರ ನಿರೀಕ್ಷೆ ಬುಡಮೇಲಾಗಿದೆ. ಉದ್ಯೋಗಪತಿಗಳಿಗೆ ಸಹಾಕರ ನೀಡುವ ರೀತಿ ಬಜೆಟ್ ಮಂಡಿಸಲಾಗಿದೆ. ಕಾರ್ಮಿಕರು, ಹಿಂದುಳಿದ ವರ್ಗದವರಿಗೆ ಉಪಯೋಗ ಆಗುವಂತ ಬಜೆಟ್ ಮಂಡಿಸಿಲ್ಲ. ಈ ಬಜೆಟ್ ನಲ್ಲಿ ನ್ಯೂನ್ಯತೆಗಳ ವಿರುದ್ದ ನಮ್ಮ ಸಂಸದರು ಹೋರಾಟ ಮಾಡಬೇಕು. ಬಜೆಟ್ ಬರೀ ಬಂಡವಾಳ ಶಾಹಿಗಳ ಪರವಾಗಿದೆ. ಹಿಂದಿನಿಂದಲೂ ಕರ್ನಾಟಕಕ್ಕೆ ಅನ್ಯಾಯ ಮಾಡಿಕೊಂಡೇ ಬಂದಿದ್ದಾರೆ, ಮೋಸ ಮಾಡಿಕೊಂಡೇ ಬಂದಿದ್ದಾರೆ. ರಾಜ್ಯಕ್ಕೆ ನೀಡಬೇಕಾದ ಅನುದಾನದ ವಿಚಾರದಲ್ಲೂ ತಾರತಮ್ಯ ಮಾಡಿದ್ದಾರೆ. ರಾಜ್ಯಕ್ಕೆ ಅನ್ಯಾಯವನ್ನು ಮುಂದುವರೆಸಿಕೊಂಡೇ ಬಂದಿದ್ದಾರೆ ಎಂದರು.
ಕೇಂದ್ರದ ಬಜೆಟ್ ಬಡವರ ವಿರೋಧಿ ಬಜೆಟ್, ರೈತರ, ಕಾರ್ಮಿಕರ ವಿರೋಧಿ ಬಜೆಟ್. ಬಂಡವಾಳ ಶಾಹಿಗಳಿಗೆ ಮಣೆ ಹಾಕುವ ಬಜೆಟ್ ಇದಾಗಿದೆ. ರಾಜ್ಯಕ್ಕೆ ಹಿಂದಿನಿಂದಲೂ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ. ಈ ಅನ್ಯಾಯ ಬಜೆಟ್‌ನಲ್ಲೂ ಮುಂದುವರೆದಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.