ETV Bharat / state

ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ಭಾರತ ರತ್ನ ಪ್ರೊ. ಸಿ ಎನ್ ಆರ್ ರಾವ್ - ಇತ್ತೀಚಿನ ಬೆಂಗಳೂರು ಸುದ್ದಿ

ಇಂದು ಮಹಾರಾಣಿ ಲಕ್ಷ್ಮೀ ಅಮ್ಮಣಿ ಕಾಲೇಜಿನಲ್ಲಿ ಸಮಗತಾ-2019 ಎಂಬ ಎರಡು ದಿನದ ಸೈನ್ಸ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರತ ರತ್ನ ಪುರಸ್ಕೃತ ವಿಜ್ಞಾನಿ ಪ್ರೊ. ಸಿ ಎನ್ ಆರ್‌ ರಾವ್ ಅವರು ವಿದ್ಯಾರ್ಥಿಗಳಿಗೆ ಮೆಂಡೆಲಿವ್ಸ್ ಗ್ರೂಪ್‌‌ ಆ್ಯಂಡ್‌ ಪಿರಿಯಡ್ಸ್​ ನೇಚರ್‌ ಟು ನೇಚರ್‌ ವಿಷಯ ಕುರಿತ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನು ಮಾಡಬೇಕೆಂಬ ಗಟ್ಟಿ ಮನಸ್ಸಿರಬೇಕು : ಸಿ ಎನ್ ಆರ್ ರಾವ್
author img

By

Published : Oct 18, 2019, 8:58 PM IST

ಬೆಂಗಳೂರು: ವಿದ್ಯಾರ್ಥಿಗಳದ್ದು ಆದರ್ಶ ಜೀವನ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಬೇಕು. ಜೀವನದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಗಟ್ಟಿ ಮನಸ್ಸು ಹೊಂದಿರಬೇಕೆಂದು ಭಾರತ ರತ್ನ ಪ್ರೊ. ಸಿ ಎನ್ ಆರ್‌ ರಾವ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನು ಮಾಡಬೇಕೆಂಬ ಗಟ್ಟಿ ಮನಸ್ಸಿರಬೇಕು : ಸಿ ಎನ್ ಆರ್ ರಾವ್

ಇಂದು ಮಹಾರಾಣಿ ಲಕ್ಷ್ಮೀ ಅಮ್ಮಣಿ ಕಾಲೇಜಿನಲ್ಲಿ ಸಮಗತಾ-2019 ಎಂಬ ಎರಡು ದಿನದ ಸೈನ್ಸ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮೆಂಡೆಲಿವ್ಸ್ ಗ್ರೂಪ್‌‌ ಆ್ಯಂಡ್‌ ಪಿರಿಯಡ್ಸ್​​ ನೇಚರ್‌ ಟು ನೇಚರ್‌ ವಿಷಯ ಕುರಿತ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳು ಕೊನೆ ಕ್ಷಣದವರೆಗೂ ಛಲ ಹೊಂದಿರಬೇಕು. ಸಂಶೋಧನೆಯ ಗುಣ ಹೆಚ್ಚಬೇಕೆಂದು ಸ್ಪೂರ್ತಿ ತುಂಬಿದರು.

ಯಾವುದೇ ದೇಶದಲ್ಲಿ ಆವಿಷ್ಕಾರ, ಅನ್ವೇಷಣೆ ಇಲ್ಲದೇ ಹೊಸ ನಾಯಕತ್ವದ ಪಡೆ ಹುಟ್ಟುವುದಿಲ್ಲ. ಅಮೆರಿಕವು ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟ ಪರಿಣಾಮವೇ ಇಂದು ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಮೊದಲ ಸ್ಥಾನ ಗಳಿಸಿದೆ. ಇಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ವಿಜ್ಞಾನವನ್ನು ಅಪಾರವಾಗಿ ಕಲಿಸಬೇಕಾದ ಅಗತ್ಯವಿದೆಯೆಂದರು. ಈ ಎರಡು ದಿನದ ಸೈನ್ಸ್ ಫೆಸ್ಟ್​ನಲ್ಲಿ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರೆಸೆಂಟೇಷನ್ ಮತ್ತು ರಸ ಪ್ರಶ್ನೆ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದೆ.

ಬೆಂಗಳೂರು: ವಿದ್ಯಾರ್ಥಿಗಳದ್ದು ಆದರ್ಶ ಜೀವನ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಬೇಕು. ಜೀವನದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಗಟ್ಟಿ ಮನಸ್ಸು ಹೊಂದಿರಬೇಕೆಂದು ಭಾರತ ರತ್ನ ಪ್ರೊ. ಸಿ ಎನ್ ಆರ್‌ ರಾವ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನು ಮಾಡಬೇಕೆಂಬ ಗಟ್ಟಿ ಮನಸ್ಸಿರಬೇಕು : ಸಿ ಎನ್ ಆರ್ ರಾವ್

ಇಂದು ಮಹಾರಾಣಿ ಲಕ್ಷ್ಮೀ ಅಮ್ಮಣಿ ಕಾಲೇಜಿನಲ್ಲಿ ಸಮಗತಾ-2019 ಎಂಬ ಎರಡು ದಿನದ ಸೈನ್ಸ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮೆಂಡೆಲಿವ್ಸ್ ಗ್ರೂಪ್‌‌ ಆ್ಯಂಡ್‌ ಪಿರಿಯಡ್ಸ್​​ ನೇಚರ್‌ ಟು ನೇಚರ್‌ ವಿಷಯ ಕುರಿತ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳು ಕೊನೆ ಕ್ಷಣದವರೆಗೂ ಛಲ ಹೊಂದಿರಬೇಕು. ಸಂಶೋಧನೆಯ ಗುಣ ಹೆಚ್ಚಬೇಕೆಂದು ಸ್ಪೂರ್ತಿ ತುಂಬಿದರು.

ಯಾವುದೇ ದೇಶದಲ್ಲಿ ಆವಿಷ್ಕಾರ, ಅನ್ವೇಷಣೆ ಇಲ್ಲದೇ ಹೊಸ ನಾಯಕತ್ವದ ಪಡೆ ಹುಟ್ಟುವುದಿಲ್ಲ. ಅಮೆರಿಕವು ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟ ಪರಿಣಾಮವೇ ಇಂದು ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಮೊದಲ ಸ್ಥಾನ ಗಳಿಸಿದೆ. ಇಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ವಿಜ್ಞಾನವನ್ನು ಅಪಾರವಾಗಿ ಕಲಿಸಬೇಕಾದ ಅಗತ್ಯವಿದೆಯೆಂದರು. ಈ ಎರಡು ದಿನದ ಸೈನ್ಸ್ ಫೆಸ್ಟ್​ನಲ್ಲಿ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರೆಸೆಂಟೇಷನ್ ಮತ್ತು ರಸ ಪ್ರಶ್ನೆ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದೆ.

Intro:ವಿದ್ಯಾರ್ಥಿಗಳು ಜೀವನದಲ್ಲಿ ಏನು ಮಾಡಬೇಕು ಎಂಬ ಗಟ್ಟಿ ಮನಸ್ಸು ಇರಬೇಕು; ಭಾರತ ರತ್ನ ಸಿ ಎನ್ ಆರ್ ರಾವ್...

ಬೆಂಗಳೂರು: ವಿದ್ಯಾರ್ಥಿಗಳ ಜೀವನ ಆದರ್ಶ ಜೀವನ.. ಎಲ್ಲರೂ ಕಷ್ಟ ಪಟ್ಟು ಕೆಲಸ ಮಾಡಬೇಕು, ಜೀವನದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಗಟ್ಟಿ ಮನಸ್ಸು ಹೊಂದಿರಬೇಕು ಅಂತ ಭಾರತ ರತ್ನ ಪ್ರೋ ಸಿ ಎನ್ ಆರ್‌ ರಾವ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು..‌

ಇಂದು ಮಹಾರಾಣಿ ಲಕ್ಷ್ಮೀ ಅಮ್ಮಣಿ ಕಾಲೇಜಿನಲ್ಲಿ ಸಮಗತಾ-2019 ಎಂಬ ಎರಡು ದಿನದ ಸೈನ್ಸ್ ಫೇಸ್ಟ್ ಆಯೋಜಿಸಲಾಗಿತ್ತು.. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮೆಂಡೆಲಿವ್ಸ್ ಗ್ರೂಪ್‌‌ಸ ಆ್ಯಂಡ್‌ ಪಿರಿಯರ್ಡ್ಸ್ ನೇಚರ್‌ ಟು ನೇಚರ್‌ ವಿಷಯ ಕುರಿತ ಉಪನ್ಯಾಸ ನೀಡಿದರು. ಈ ವೇಳೆ ಮಾತಾನಾಡಿದ ಅವರು, ವಿದ್ಯಾರ್ಥಿಗಳು ಕೊನೆ ಕ್ಷಣದವರೆಗೂ ಛಲ ಹೊಂದಿರಬೇಕು.. ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಗುಣ ಹೆಚ್ಚಬೇಕು ಅಂತ ತಿಳಿಸಿದರು..

ಯಾವುದೇ ದೇಶದಲ್ಲಿ ಆವಿಷ್ಕಾರ, ಅನ್ವೇಷಣೆ ಇಲ್ಲದೆ ಹೊಸ ನಾಯಕತ್ವದ ಪಡೆ ಹುಟ್ಟುವುದಿಲ್ಲ. ಅಮೆರಿಕಾ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟ ಪರಿಣಾಮವೇ ಇಂದು ಸಂಶೋಧನೆ ಮತ್ತು ಆವಿಷ್ಕಾದಲ್ಲಿ ಮೊದಲ ಸ್ಥಾನ ಗಳಿಸಿದೆ. ಇಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ವಿಜ್ಞಾನವನ್ನು ಅಪಾರವಾಗಿ ಕಲಿಸಬೇಕಾದ ಅಗತ್ಯವಿದೆ ಎಂದರು.

ಇನ್ನು ಎರಡು ದಿನದ ಸೈನ್ಸ್ ಫೆಸ್ಟ್ ನಲ್ಲಿ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರಸ್ನಟೇಷನ್ ಮತ್ತು ರಸ ಪ್ರಶ್ನೆ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು..

KN_BNG_2_SCIENCE_FEST_CNRRAO_SCRIPT_7201801
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.