ETV Bharat / state

ಬೇಗ್‌ ಜೊತೆ ಬಿಎಸ್‌ವೈ ಆಪ್ತಸಹಾಯಕ: ಸಿಎಂ ಕುಮಾರಸ್ವಾಮಿ ಕಿಡಿ - undefined

ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆಯುವ ವೇಳೆ ಅವರ ಜೊತೆ ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್ ಇದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ‌, ರೋಷನ್ ಬೇಗ್ ‌
author img

By

Published : Jul 16, 2019, 11:33 AM IST

ಬೆಂಗಳೂರು: ಶಾಸಕ ರೋಷನ್ ಬೇಗ್ ಅವರನ್ನು ‌ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದ ವೇಳೆ ಅವರ ಜೊತೆ ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್, ಯೋಗೀಶ್ವರ್ ಕೂಡ ಜೊತೆಯಲ್ಲಿದ್ದರು ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ ಇದೊಂದು ನಾಚಿಕೆಗೇಡಿನ ವಿಚಾರ, ಎಂಎಲ್ಎಗಳನ್ನ ಖರೀದಿಸುವ ಮೂಲಕ‌ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

  • CM @hd_kumaraswamy is using the state machinery to save his govt now. Mr. Roshan Baig was given time till 19th July to appear before SIT. This shows how the state Govt is blackmailing and treating their own MLAs’ using the institutions. pic.twitter.com/m3u09OFRkD

    — BJP Karnataka (@BJP4Karnataka) July 15, 2019 " class="align-text-top noRightClick twitterSection" data=" ">

ಈ ಬಗ್ಗೆ ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ, ಸಿಎಂ ಕುಮಾರಸ್ವಾಮಿ‌ ಆ್ಯಂಡ್ ಟೀಂ ಸರ್ಕಾರ ಉಳಿಸಿಕೊಳ್ಳಲು‌ ಅಡ್ಡದಾರಿ ಹಿಡಿದಿದೆ. ರೋಷನ್ ಬೇಗ್ ಅವರಿಗೆ ಜುಲೈ 19 ರವರೆಗೆ ವಿಚಾರಣೆಗೆ ಹಾಜರಾಗಲು ಅವಕಾಶವಿದೆ. ಹಾಗಾಗಿ ರಾಜ್ಯ ಸರ್ಕಾರ ತನ್ನದೇ ಶಾಸಕರಿಗೆ ಯಾವ ರೀತಿ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಗೊತ್ತಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು: ಶಾಸಕ ರೋಷನ್ ಬೇಗ್ ಅವರನ್ನು ‌ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದ ವೇಳೆ ಅವರ ಜೊತೆ ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್, ಯೋಗೀಶ್ವರ್ ಕೂಡ ಜೊತೆಯಲ್ಲಿದ್ದರು ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ ಇದೊಂದು ನಾಚಿಕೆಗೇಡಿನ ವಿಚಾರ, ಎಂಎಲ್ಎಗಳನ್ನ ಖರೀದಿಸುವ ಮೂಲಕ‌ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

  • CM @hd_kumaraswamy is using the state machinery to save his govt now. Mr. Roshan Baig was given time till 19th July to appear before SIT. This shows how the state Govt is blackmailing and treating their own MLAs’ using the institutions. pic.twitter.com/m3u09OFRkD

    — BJP Karnataka (@BJP4Karnataka) July 15, 2019 " class="align-text-top noRightClick twitterSection" data=" ">

ಈ ಬಗ್ಗೆ ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ, ಸಿಎಂ ಕುಮಾರಸ್ವಾಮಿ‌ ಆ್ಯಂಡ್ ಟೀಂ ಸರ್ಕಾರ ಉಳಿಸಿಕೊಳ್ಳಲು‌ ಅಡ್ಡದಾರಿ ಹಿಡಿದಿದೆ. ರೋಷನ್ ಬೇಗ್ ಅವರಿಗೆ ಜುಲೈ 19 ರವರೆಗೆ ವಿಚಾರಣೆಗೆ ಹಾಜರಾಗಲು ಅವಕಾಶವಿದೆ. ಹಾಗಾಗಿ ರಾಜ್ಯ ಸರ್ಕಾರ ತನ್ನದೇ ಶಾಸಕರಿಗೆ ಯಾವ ರೀತಿ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಗೊತ್ತಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Intro:ಸಿಎಂಗೆ ಟಾಂಗ್ ಕೊಟ್ಟ ರಾಜ್ಯ ಬಿಜೆಪಿ ಘಟಕ

ಶಾಸಕ ರೋಷನ್ ಬೇಗ್ ‌ಎಸ್ಐಟಿ ವಶಕ್ಕೆ ಪಡೆದ ಹಿನ್ನೆಲೆ
ಮಾಜಿ‌ ಸಿಎಂ ಯಡಿಯೂರಪ್ಪನವರ ಆಪ್ತ ಸಹಾಯಕ ಸಂತೋಷ್, ಯೋಗೀಶ್ವರ್ ಕೂಡ ಜೊತೆಲಿದ್ರು.ಇದೊಂದು ನಾಚಿಕೇಗೇಡು ಎಂಎಲ್ ಗಳನ್ನ ಖರೀದಿ ಮೂಲಕ‌ ಬಿಜೆಪಿ ಕುದುರೇ ವ್ಯಾಪಾರ ಮಾಡುತ್ತಿದೆ ಎಂದು ಸಿಎಂ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತೀಕಾರವಾಗಿ ಬಿಜೆಪಿ ಟ್ವೀಟ್ ಮಾಡಿ ಸಿಎಂ ಕುಮಾರಸ್ವಾಮಿ‌ ಆಂಡ್ ಟೀಂ ಸರ್ಕಾರ ಉಳಿಸಿಕೊಳ್ಳಲು‌ ಅಡ್ಡದಾರಿ ಹಿಡಿದಿದೆ .ರೋಷನ್ ಬೇಗ್ ಜುಲೈ.19 ರಂದು ಹಾಜರಾಗ್ತಿನಿ‌ ಎಂದು ಮನವಿ‌ ಮಾಡಿದ್ರು.

ಈ ವಿಚಾರ ರಾಜ್ಯ ಸರ್ಕಾರ ತನ್ನದೇ ಸ್ವಂತ ಶಾಸಕರಿಗೆ ಯಾವ ರೀತಿ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಗೊತ್ತಾಗುತ್ತೆ .ರಾಜ್ಯ ಸರ್ಕಾರ ತಮ್ಮ ತನಿಖಾ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಳ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ
Body:KN_BNG_03_BJP_7204498Conclusion:KN_BNG_03_BJP_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.