ETV Bharat / state

ಹಿಂದೂ-ಮುಸ್ಲಿಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ: ರೋಷನ್ ಬೇಗ್

author img

By

Published : Nov 9, 2019, 5:59 PM IST

Updated : Nov 9, 2019, 6:09 PM IST

ಕೆಲವರು ಮೇಲ್ಮನವಿ ಹಾಕುತ್ತೇವೆ ಎನ್ನುತ್ತಿದ್ದಾರೆ. ಅಂತವರಿಗೆ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಅಂತಹ ಕೆಲಸ ಮಾಡಬೇಡಿ. ನಮಗೂ ಸಾಕಾಗಿ ಹೋಗಿದೆ. ನಮಗೆ ಸಮಾನತೆ ಬೇಕು, ಸೌಹಾರ್ದತೆಯಿಂದ ಬದುಕಬೇಕು ಎಂದರು.

ರೋಷನ್ ಬೇಗ್​ರ ಸಾಮರಸ್ಯದ ನುಡಿ

ಬೆಂಗಳೂರು: ಅಯೋಧ್ಯೆ ತೀರ್ಪನ್ನು ಸ್ವಾಗತ ಮಾಡುತ್ತೇವೆ ಎಂದು ನಾನು ಒಂದು ವರ್ಷದ ಹಿಂದೆಯೇ ಹೇಳಿದ್ದೆ. ನಮ್ಮ ಧರ್ಮ ಗುರುಗಳು ಕೂಡ, ಯಾವುದೇ ತೀರ್ಪು ಬಂದರೂ ಸ್ವಾಗತ ಮಾಡ್ತಿವಿ ಅಂತ ಹೇಳಿದ್ರು ಎಂದು ಅನರ್ಹ ಶಾಸಕ ರೋಷನ್ ಬೇಗ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವರು ಮೇಲ್ಮನವಿ ಹಾಕುತ್ತೇವೆ ಎನ್ನುತ್ತಿದ್ದಾರೆ. ಅಂತವರಿಗೆ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಅಂತಹ ಕೆಲಸ ಮಾಡಬೇಡಿ. ನಮಗೂ ಸಾಕಾಗಿ ಹೋಗಿದೆ. ನಮಗೆ ಸಮಾನತೆ ಬೇಕು, ಸೌಹಾರ್ದತೆಯಿಂದ ಬದುಕಬೇಕು ಎಂದರು.

ರೋಷನ್ ಬೇಗ್​ರ ಸಾಮರಸ್ಯದ ನುಡಿ

ಒಳ್ಳೆಯ ತೀರ್ಪು ಬಂದಿದೆ. ಸುಪ್ರೀಂಕೋರ್ಟ್ ಆದೇಶದಂತೆ ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರ್ತೇವೆ. ಹಾಗೆಯೇ ಮಸೀದಿ ಕಟ್ಟುವಾಗ ಹಿಂದೂಗಳು ಕೂಡ ಬನ್ನಿ. ಹಿಂದೂ-ಮುಸ್ಲಿಂಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ ಎಂದು ಸಾಮರಸ್ಯದ ಮಾತುಗಳನ್ನಾಡಿದರು.

ಬೆಂಗಳೂರು: ಅಯೋಧ್ಯೆ ತೀರ್ಪನ್ನು ಸ್ವಾಗತ ಮಾಡುತ್ತೇವೆ ಎಂದು ನಾನು ಒಂದು ವರ್ಷದ ಹಿಂದೆಯೇ ಹೇಳಿದ್ದೆ. ನಮ್ಮ ಧರ್ಮ ಗುರುಗಳು ಕೂಡ, ಯಾವುದೇ ತೀರ್ಪು ಬಂದರೂ ಸ್ವಾಗತ ಮಾಡ್ತಿವಿ ಅಂತ ಹೇಳಿದ್ರು ಎಂದು ಅನರ್ಹ ಶಾಸಕ ರೋಷನ್ ಬೇಗ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವರು ಮೇಲ್ಮನವಿ ಹಾಕುತ್ತೇವೆ ಎನ್ನುತ್ತಿದ್ದಾರೆ. ಅಂತವರಿಗೆ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಅಂತಹ ಕೆಲಸ ಮಾಡಬೇಡಿ. ನಮಗೂ ಸಾಕಾಗಿ ಹೋಗಿದೆ. ನಮಗೆ ಸಮಾನತೆ ಬೇಕು, ಸೌಹಾರ್ದತೆಯಿಂದ ಬದುಕಬೇಕು ಎಂದರು.

ರೋಷನ್ ಬೇಗ್​ರ ಸಾಮರಸ್ಯದ ನುಡಿ

ಒಳ್ಳೆಯ ತೀರ್ಪು ಬಂದಿದೆ. ಸುಪ್ರೀಂಕೋರ್ಟ್ ಆದೇಶದಂತೆ ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರ್ತೇವೆ. ಹಾಗೆಯೇ ಮಸೀದಿ ಕಟ್ಟುವಾಗ ಹಿಂದೂಗಳು ಕೂಡ ಬನ್ನಿ. ಹಿಂದೂ-ಮುಸ್ಲಿಂಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ ಎಂದು ಸಾಮರಸ್ಯದ ಮಾತುಗಳನ್ನಾಡಿದರು.

Intro:ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ.ರೋಷನ್ ಬೇಗ್
ಬೈಟ್ mojo

ಸುಪ್ರೀಂಕೋರ್ಟ್ ನಲ್ಲಿ ಅಯೋಧ್ಯೆ ತೀರ್ಪು ನೀಡಿದ ಬಳಿಕ ಶಿವಾಜಿನಗರ ಸುತ್ತಾ ಶಾಂತಿಯಿಂದ ವಾತಾವರಣ ಕೂಡಿದೆ. ಇನ್ನು ಶಿವಾಜಿನಗರದ ರಸೆಲ್ ಮಾರ್ಕೆಟ್ ಚೌಕ್ ಬಳಿ ಅನರ್ಹ ಶಾಸಕ ರೋಷನ್ ಬೇಗ್ ಭೇಟಿ ನೀಡಿದರು. ಈ ವೇಳೆ ರೋಷನ್ ಬೇಗ್ ಬರ್ತಿದ್ದಂತೆ ಭಾರತ್ ಮಾತಾಕಿ ಜೈ ಎಂದು
ಮುಸ್ಲಿಂ ಸಮಾಜದ ಮುಖಂಡರು ಜೈಕಾರ ಕೂಗಿದರು.ನಂತ್ರ ಮುಖಂಡರ ಜೊತೆ ಸಮಾಲೋಚನೆಯನ್ನ ಬೇಗ್ ನಡೆಸಿದರು.

ನಂತ್ರ ರೋಷನ್ ಬೇಗ್ ಮಾತಾಡಿ ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ.ನಾನು ಒಂದು ವರ್ಷದ ಹಿಂದೆಯೇ ಹೇಳಿದ್ದೆ .ಅಯೋಧ್ಯೆ ತೀರ್ಪನ್ನು ಸ್ವಾಗತ ಮಾಡುತ್ತೇವೆ.ನಮ್ಮ ಧರ್ಮದ ಗುರುಗಳು ಕೂಡ ಯಾವುದೇ ತೀರ್ಪು ಬಂದರೂ ಸ್ವಾಗತ ಮಾಡ್ತಿವಿ ಅಂತ ಹೇಳಿದ್ರು.ಕೆಲವರು ಮೇಲ್ಮನವಿ ಹಾಕ್ತಿವಿ ಅದೂ ಇದು ಅಂತ ಹೇಳ್ತಿದ್ದಾರೆ..ಅಂತವರಿಗೆ ನಾನು ಮನವಿ ಮಾಡ್ತಿನಿ ದಯವಿಟ್ಟು ಅಂತ ಕೆಲಸ ಮಾಡಬೇಡಿ ನಮಗೂ ಸಾಕ್ ಸಾಕಾಗಿ ಹೋಗಿದೆ ನಮಗೆ ಸಮಾನತೆ ಬೇಕು ಸೌಹಾರ್ದತೆಯಿಂದ ಬದುಕಬೇಕು

ಒಳ್ಳೆಯ ತೀರ್ಪು ಬಂದಿದೆ ಸುಪ್ರೀಂಕೋರ್ಟ್ ಆದೇಶದಂತೆ
ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರ್ತೇವೆ. ಸುಪ್ರೀಕೋರ್ಟ್ 5 ಎಕರೆ ಜಾಗ ಮಸೀದಿ ಕಟ್ಟೋಕ್ಕೆ ಕೊಡೊಕೆ ಹೇಳಿರುವ ಕಡೆ ಮಸೀದಿ ಕಟ್ಟುವಾಗ ಹಿಂದೂಗಳು ಬನ್ನಿ. ಹಿಂದೂ ಮುಸ್ಲಿಂಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ ದೇಶದಲ್ಲಿ ಸಾಮರಸ್ಯದಿಂದ ಇಬ್ಬರೂ ಬದುಕೋಣ ಎಂದು
ರೋಷನ್ ಬೇಗ್ ಹೇಳಿಕೆ ನೀಡಿದರುBody:ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ.ರೋಷನ್ ಬೇಗ್
ಬೈಟ್ mojo

ಸುಪ್ರೀಂಕೋರ್ಟ್ ನಲ್ಲಿ ಅಯೋಧ್ಯೆ ತೀರ್ಪು ನೀಡಿದ ಬಳಿಕ ಶಿವಾಜಿನಗರ ಸುತ್ತಾ ಶಾಂತಿಯಿಂದ ವಾತಾವರಣ ಕೂಡಿದೆ. ಇನ್ನು ಶಿವಾಜಿನಗರದ ರಸೆಲ್ ಮಾರ್ಕೆಟ್ ಚೌಕ್ ಬಳಿ ಅನರ್ಹ ಶಾಸಕ ರೋಷನ್ ಬೇಗ್ ಭೇಟಿ ನೀಡಿದರು. ಈ ವೇಳೆ ರೋಷನ್ ಬೇಗ್ ಬರ್ತಿದ್ದಂತೆ ಭಾರತ್ ಮಾತಾಕಿ ಜೈ ಎಂದು
ಮುಸ್ಲಿಂ ಸಮಾಜದ ಮುಖಂಡರು ಜೈಕಾರ ಕೂಗಿದರು.ನಂತ್ರ ಮುಖಂಡರ ಜೊತೆ ಸಮಾಲೋಚನೆಯನ್ನ ಬೇಗ್ ನಡೆಸಿದರು.

ನಂತ್ರ ರೋಷನ್ ಬೇಗ್ ಮಾತಾಡಿ ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ.ನಾನು ಒಂದು ವರ್ಷದ ಹಿಂದೆಯೇ ಹೇಳಿದ್ದೆ .ಅಯೋಧ್ಯೆ ತೀರ್ಪನ್ನು ಸ್ವಾಗತ ಮಾಡುತ್ತೇವೆ.ನಮ್ಮ ಧರ್ಮದ ಗುರುಗಳು ಕೂಡ ಯಾವುದೇ ತೀರ್ಪು ಬಂದರೂ ಸ್ವಾಗತ ಮಾಡ್ತಿವಿ ಅಂತ ಹೇಳಿದ್ರು.ಕೆಲವರು ಮೇಲ್ಮನವಿ ಹಾಕ್ತಿವಿ ಅದೂ ಇದು ಅಂತ ಹೇಳ್ತಿದ್ದಾರೆ..ಅಂತವರಿಗೆ ನಾನು ಮನವಿ ಮಾಡ್ತಿನಿ ದಯವಿಟ್ಟು ಅಂತ ಕೆಲಸ ಮಾಡಬೇಡಿ ನಮಗೂ ಸಾಕ್ ಸಾಕಾಗಿ ಹೋಗಿದೆ ನಮಗೆ ಸಮಾನತೆ ಬೇಕು ಸೌಹಾರ್ದತೆಯಿಂದ ಬದುಕಬೇಕು

ಒಳ್ಳೆಯ ತೀರ್ಪು ಬಂದಿದೆ ಸುಪ್ರೀಂಕೋರ್ಟ್ ಆದೇಶದಂತೆ
ರಾಮಮಂದಿರ ಕಟ್ಟುವಾಗ ನಾವು ಮುಸ್ಲಿಂ ಸ್ವಯಂ ಸೇವಕರನ್ನ ಕರೆದುಕೊಂಡು ಬರ್ತೇವೆ. ಸುಪ್ರೀಕೋರ್ಟ್ 5 ಎಕರೆ ಜಾಗ ಮಸೀದಿ ಕಟ್ಟೋಕ್ಕೆ ಕೊಡೊಕೆ ಹೇಳಿರುವ ಕಡೆ ಮಸೀದಿ ಕಟ್ಟುವಾಗ ಹಿಂದೂಗಳು ಬನ್ನಿ. ಹಿಂದೂ ಮುಸ್ಲಿಂಮರು ಸೇರಿ ರಾಮಮಂದಿರ, ಮಸೀದಿ ಕಟ್ಟೋಣ ದೇಶದಲ್ಲಿ ಸಾಮರಸ್ಯದಿಂದ ಇಬ್ಬರೂ ಬದುಕೋಣ ಎಂದು
ರೋಷನ್ ಬೇಗ್ ಹೇಳಿಕೆ ನೀಡಿದರುConclusion:KN_bNG_06_BEG_7204498
Last Updated : Nov 9, 2019, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.