ETV Bharat / state

ಗಣೇಶ ರಸ್ತೆಯಲ್ಲಿ ನಿಂತ್ಕೊಂಡು ಎಲ್ರಿಗೂ ಹೂ ಕೊಟ್ಟ.. ಯಾಕಂತೀರಾ,, - ರಸ್ತೆ ಜಾಗೃತಿ ಕಾರ್ಯಕ್ರಮ

ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸರು ವಾಹನ ಸವಾರರು ಮತ್ತು ಪಾದಚಾರಿಗಳಿಗೆ ವಿಭಿನ್ನ ಜಾಗೃತಿ ಮೂಡಿಸುತ್ತಿದ್ದಾರೆ. ಇಂದು‌ ರಾಜಾಜಿನಗರದ ಟ್ರಾಫಿಕ್ ಪೊಲೀಸರು ವಿನೂತನವಾಗಿ‌ ಗಣೇಶನ ವೇಷ ಧರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ರಸ್ತೆ ಸುರಾಕ್ಷತಾ ಜಾಗೃತಿ ಮೂಡಿಸಿದ ರಾಜಾಜಿನಗರ ಪೊಲೀಸರು
Rajajinagar police made Road awareness program
author img

By

Published : Jan 17, 2020, 6:47 PM IST

ಬೆಂಗಳೂರು: ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸರು ವಿಭಿನ್ನ ಜಾಗೃತಿ ನಡೆಸುತ್ತಿದ್ದಾರೆ. ಇಂದು‌ ರಾಜಾಜಿನಗರದ ಟ್ರಾಫಿಕ್ ಪೊಲೀಸರು ಗಣೇಶನ ವೇಷ ಧರಿಸಿ ವಾಹನ ಸವಾರರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು.

ರಸ್ತೆ ಸುರಾಕ್ಷತಾ ಜಾಗೃತಿ ಮೂಡಿಸಿದ ಗಣೇಶ..

ಗಣಪನ ವೇಷಧಾರಿ ನನಗೆ ತಲೆ ಹೋಗಿ ಮತ್ತೆ ತಲೆ ಬಂದಿದೆ.‌ ಆದರೆ, ಹೆಲ್ಮೆಟ್ ಹಾಕದೆ ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿದಾಗ ನಿಮಗೆ ತಲೆ ಬರಲ್ಲ. ಹೆಲ್ಮೆಟ್ ಧರಿಸಿ‌ ನಿಮ್ಮ ತಲೆ ಉಳಿಸಿಕೊಳ್ಳಿ ಎಂದು ರಾಜಾಜಿನಗರ ಪಿಐ ಎಂ ಎ ಮಹೇಶ್ ವಾಹನ ಸವಾರರಿಗೆ ಜಾಗೃತಿ‌ ಮೂಡಿಸಿದ್ರು.

ಹೆಲ್ಮೇಟ್ ಹಾಕದ ಬೈಕ್ ಸವಾರರಿಗೆ ಗುಲಾಬಿ ಹೂ ಕೊಟ್ಟು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಅಂತಾ ಹೇಳ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಬೆಂಗಳೂರು: ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸರು ವಿಭಿನ್ನ ಜಾಗೃತಿ ನಡೆಸುತ್ತಿದ್ದಾರೆ. ಇಂದು‌ ರಾಜಾಜಿನಗರದ ಟ್ರಾಫಿಕ್ ಪೊಲೀಸರು ಗಣೇಶನ ವೇಷ ಧರಿಸಿ ವಾಹನ ಸವಾರರು ಮತ್ತು ಪಾದಚಾರಿಗಳು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು.

ರಸ್ತೆ ಸುರಾಕ್ಷತಾ ಜಾಗೃತಿ ಮೂಡಿಸಿದ ಗಣೇಶ..

ಗಣಪನ ವೇಷಧಾರಿ ನನಗೆ ತಲೆ ಹೋಗಿ ಮತ್ತೆ ತಲೆ ಬಂದಿದೆ.‌ ಆದರೆ, ಹೆಲ್ಮೆಟ್ ಹಾಕದೆ ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿದಾಗ ನಿಮಗೆ ತಲೆ ಬರಲ್ಲ. ಹೆಲ್ಮೆಟ್ ಧರಿಸಿ‌ ನಿಮ್ಮ ತಲೆ ಉಳಿಸಿಕೊಳ್ಳಿ ಎಂದು ರಾಜಾಜಿನಗರ ಪಿಐ ಎಂ ಎ ಮಹೇಶ್ ವಾಹನ ಸವಾರರಿಗೆ ಜಾಗೃತಿ‌ ಮೂಡಿಸಿದ್ರು.

ಹೆಲ್ಮೇಟ್ ಹಾಕದ ಬೈಕ್ ಸವಾರರಿಗೆ ಗುಲಾಬಿ ಹೂ ಕೊಟ್ಟು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಅಂತಾ ಹೇಳ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

Intro:ನನಗೆ ತಲೆ ಹೋಗಿ ಮತ್ತೆ ತಲೆ ಬಂದಿದೆ.
ಆದರೆ ನಿಮಗೆ ತಲೆ ಬರುವುದಿಲ್ಲ ಹೆಲ್ಮೆಟ್ ಧರಿಸಿ ಗಣಪ ಜಾಗೃತಿ

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಪೊಲೀಸರು ಜಾಗೃತಿಯನ್ನ ಈಗಾಗ್ಲೇ ಮಾಡುತ್ತಿದ್ದು ರಸ್ತೆ ಸುರಕ್ಷತೆ ಕುರಿತು ವಾಹನ ಸವಾರರಿಗೆ ಅರಿವು ಮೂಡಿಸ್ತಿದ್ದಾರೆ. ಆದರೆ ಇಂದು‌ರಾಜಾಜಿನಗರ ಟ್ರಾಫಿಕ್ ಪೊಲೀಸರು ವಿನೂತನವಾಗಿ‌ ಗಣೇಶನ ವೇಷ ಧರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಇನ್ನು ಗಣಪನ ವೇಷಾಧಾರಿ ನನಗೆ ತಲೆ ಹೋಗಿ ಮತ್ತೆ ತಲೆ ಬಂದಿದೆ.‌ ಆದರೆ ವಾಹನ ಅಪಘಾತ ಉಂಟಾದಗ ನೀವು ಹೆಲ್ಮೆಟ್ ಹಾಕದೆ ಇದ್ದಾಗ ಅಪಘಾತ ಸಂಭವಿಸಿದರೆ ನಿಮಗೆ ತಲೆ ಬರುವುದಿಲ್ಲ ಹೆಲ್ಮೆಟ್ ಧರಿಸಿ‌ ನಿಮ್ಮ ತಲೆಯನ್ನ ಉಳಿಸಿ ಎಂದು ರಾಜಾಜಿನಗರ ಪಿಐ ಎಂ ಎ ಮಹೇಶ್ ರಸ್ತೆ ಬದಿ ವಾಹನಸವಾರರಿಗೆ ಜಾಗೃತಿ‌ ಮೂಡಿಸಿದ್ರು.

ಇನ್ನು ಹೆಲ್ಮೇಟ್ ಹಾಕದೆ ಇರುವ ಬೈಕ್ ಸವಾರ ,ಆಟೋ ಚಾಲಕ , ಹಾಗೆ ಕಾರು ಚಾಲಕನಿಗೆ ಗುಲಾಬಿ ಹೂ ಕೊಟ್ಟು ಕಿವಿ ಮಾತು ಹೇಳಾಲಯ್ತು ಗಣಪನ ಮಾತಿಗೆ ವಾಹನ ಸವಾರರು ಫೀಧಾ ಆದ ಘಟನೆ ಕೂಡ ನಡೆಯಿತುBody:KN_BNG_04_TRFFIC_7204498Conclusion:KN_BNG_04_TRFFIC_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.