ETV Bharat / state

14 ದಿನಗಳ ಕರ್ಫ್ಯೂ.. ರೈಲ್ವೆ ಸೀಟ್ ರಿಸರ್ವೇಷನ್ ಸೆಂಟರ್ ಬಂದ್.. - Railway Seat Reservation Center Bandh due to the curfew

ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೊಳಿಸಿರುವ ಕಾರಣ, ಬೆಂಗಳೂರಿನ ರೈಲ್ವೆ ಪ್ರಯಾಣಿಕರ ಗಣಕೀಕೃತ ಕಾದಿರಿಸುವಿಕೆ ಕೇಂದ್ರಗಳನ್ನು ಮುಚ್ಚಲಾಗಿದೆ..

railway
ರೈಲ್ವೇ
author img

By

Published : Apr 27, 2021, 7:35 PM IST

ಬೆಂಗಳೂರು : ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ಕರ್ಫ್ಯೂ ಕಾರಣದಿಂದಾಗಿ ರೈಲ್ವೆ ರಿಸರ್ವೇಷನ್ ಸೆಂಟರ್ ಮುಚ್ಚಲಾಗಿದೆ.

ಬನಶಂಕರಿ, ಜಯನಗರ, ಕೋರಮಂಗಲ, ಕೆ ಆರ್ ಮಾರುಕಟ್ಟೆ, ಹೈಕೋರ್ಟ್, ವಿಧಾನಸೌಧ, ಎಲೆಕ್ಟ್ರಾನಿಕ್ ಸಿಟಿ ಮತ್ತು ಯಲಹಂಕದಲ್ಲಿನ ಪ್ರಯಾಣಿಕರ ಗಣಕೀಕೃತ ಕಾದಿರಿಸುವಿಕೆ ಕೇಂದ್ರಗಳನ್ನು ಏಪ್ರಿಲ್ 28 ರಿಂದ ಮೇ 11 (14 ದಿನಗಳು)ರವರೆಗೆ ಮುಚ್ಚಲಾಗಿದೆ. ರೈಲ್ವೆ ನಿಲ್ದಾಣದಲ್ಲಿರುವ ರಿಸರ್ವೇಷನ್ ಸೆಂಟರ್ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಬೆಂಗಳೂರು : ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ಕರ್ಫ್ಯೂ ಕಾರಣದಿಂದಾಗಿ ರೈಲ್ವೆ ರಿಸರ್ವೇಷನ್ ಸೆಂಟರ್ ಮುಚ್ಚಲಾಗಿದೆ.

ಬನಶಂಕರಿ, ಜಯನಗರ, ಕೋರಮಂಗಲ, ಕೆ ಆರ್ ಮಾರುಕಟ್ಟೆ, ಹೈಕೋರ್ಟ್, ವಿಧಾನಸೌಧ, ಎಲೆಕ್ಟ್ರಾನಿಕ್ ಸಿಟಿ ಮತ್ತು ಯಲಹಂಕದಲ್ಲಿನ ಪ್ರಯಾಣಿಕರ ಗಣಕೀಕೃತ ಕಾದಿರಿಸುವಿಕೆ ಕೇಂದ್ರಗಳನ್ನು ಏಪ್ರಿಲ್ 28 ರಿಂದ ಮೇ 11 (14 ದಿನಗಳು)ರವರೆಗೆ ಮುಚ್ಚಲಾಗಿದೆ. ರೈಲ್ವೆ ನಿಲ್ದಾಣದಲ್ಲಿರುವ ರಿಸರ್ವೇಷನ್ ಸೆಂಟರ್ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಓದಿ: ಕೋವಿಡ್ 2ನೇ ಡೋಸ್ ಪಡೆದ ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.