ETV Bharat / state

ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಬಂದವರು ಸಿಹಿ ತಿನ್ನಿಸಿ ಜಯಘೋಷ ಹಾಕಿದರು! - ಬೆಂಗಳೂರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ

ಕನ್ನಡ ಧ್ವಜಾರೋಹಣ ಬದಲು ಕೇವಲ ರಾಷ್ಟ್ರ ಧ್ವಜಾರೋಹಣ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಕಾರಣಕ್ಕೆ  ಕನ್ನಡಪರ ಸಂಘಟನೆಗಳ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಆದರೆ ನಾಡ ಧ್ವಜಾರೋಹಣ ನೆರವೇರಿಸಿದ್ದನ್ನು ನೋಡಿ ಪ್ರತಿಭಟಿಸುವ ಬದಲು ಸಿಹಿ ಹಂಚಿ ಜಯಘೋಷ ಕೂಗಿ ತೆರಳಿದರು

ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ
author img

By

Published : Nov 1, 2019, 12:11 PM IST

Updated : Nov 1, 2019, 1:35 PM IST

ಬೆಂಗಳೂರು: ಕನ್ನಡ ಧ್ವಜಾರೋಹಣ ಬದಲು ಕೇವಲ ರಾಷ್ಟ್ರ ಧ್ವಜಾರೋಹಣ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಕಾರಣಕ್ಕೆ ಕನ್ನಡಪರ ಸಂಘಟನೆಗಳ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಆದರೆ ನಾಡ ಧ್ವಜಾರೋಹಣ ನೆರವೇರಿಸಿದ್ದನ್ನು ನೋಡಿ ಪ್ರತಿಭಟಿಸುವ ಬದಲು ಸಿಹಿ ಹಂಚಿ ಜಯಘೋಷ ಕೂಗಿ ತೆರಳಿದರು.

ಪ್ರತಿಭಟನೆ ಮಾಡಲು ಬಂದು ಸಿಹಿ ತಿನ್ನಿಸಿದ ಕನ್ನಡ ಪರ ಹೋರಾಟಗಾರರು!

ನಾಡ ಧ್ವಜಾರೋಹಣ ಮಾಡದಂತೆ ಸರ್ಕಾರ ಆದೇಶ ಹೊರಡಿಸಿ ಕನ್ನಡ ವಿರೋಧಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ‌ಕೆಲ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬಿಜೆಪಿ ಕಚೇರಿ ಮುತ್ತಿಗೆ ಯತ್ನ ನಡೆಸಿದರು. ಆದರೆ, ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರನ್ನು ತಡೆದ ಪೊಲೀಸರು ಕಚೇರಿಯೊಳಗೆ ತೆರಳಲು ಪ್ರತಿಭಟನಾಕಾರರಿಗೆ ಅನುಮತಿ ನಿರಾಕರಿಸಿದರು. ಈ ವೇಳೆ ಪೊಲೀಸರು ಮತ್ತು ಕನ್ನಡ ಪರ ಒಕ್ಕೂಟದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ನಾಡ ಧ್ವಜ ಹಾಗೂ ರಾಷ್ಟ್ರ ಧ್ವಜ ಎರಡನ್ನೂ ಕಂಡು ಪರಸ್ಪರ ಸಿಹಿ ಹಂಚಿ, ಕನ್ನಡಪರ ಜಯ ಘೋಷ ಕೂಗಿದರು.

ಬೆಂಗಳೂರು: ಕನ್ನಡ ಧ್ವಜಾರೋಹಣ ಬದಲು ಕೇವಲ ರಾಷ್ಟ್ರ ಧ್ವಜಾರೋಹಣ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಕಾರಣಕ್ಕೆ ಕನ್ನಡಪರ ಸಂಘಟನೆಗಳ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಆದರೆ ನಾಡ ಧ್ವಜಾರೋಹಣ ನೆರವೇರಿಸಿದ್ದನ್ನು ನೋಡಿ ಪ್ರತಿಭಟಿಸುವ ಬದಲು ಸಿಹಿ ಹಂಚಿ ಜಯಘೋಷ ಕೂಗಿ ತೆರಳಿದರು.

ಪ್ರತಿಭಟನೆ ಮಾಡಲು ಬಂದು ಸಿಹಿ ತಿನ್ನಿಸಿದ ಕನ್ನಡ ಪರ ಹೋರಾಟಗಾರರು!

ನಾಡ ಧ್ವಜಾರೋಹಣ ಮಾಡದಂತೆ ಸರ್ಕಾರ ಆದೇಶ ಹೊರಡಿಸಿ ಕನ್ನಡ ವಿರೋಧಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ‌ಕೆಲ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬಿಜೆಪಿ ಕಚೇರಿ ಮುತ್ತಿಗೆ ಯತ್ನ ನಡೆಸಿದರು. ಆದರೆ, ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರನ್ನು ತಡೆದ ಪೊಲೀಸರು ಕಚೇರಿಯೊಳಗೆ ತೆರಳಲು ಪ್ರತಿಭಟನಾಕಾರರಿಗೆ ಅನುಮತಿ ನಿರಾಕರಿಸಿದರು. ಈ ವೇಳೆ ಪೊಲೀಸರು ಮತ್ತು ಕನ್ನಡ ಪರ ಒಕ್ಕೂಟದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ನಾಡ ಧ್ವಜ ಹಾಗೂ ರಾಷ್ಟ್ರ ಧ್ವಜ ಎರಡನ್ನೂ ಕಂಡು ಪರಸ್ಪರ ಸಿಹಿ ಹಂಚಿ, ಕನ್ನಡಪರ ಜಯ ಘೋಷ ಕೂಗಿದರು.

Intro:



ಬೆಂಗಳೂರು: ಕನ್ನಡ ಧ್ವಜಾರೋಹಣ ಬದಲು ಕೇವಲ ರಾಷ್ಟ್ರಧ್ವಜಾರೋಹಣ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಕಾರಣಕ್ಕೆ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಾಡ ಧ್ವಜಾರೋಹಣ ನೆರವೇರಿಸಿದ್ದನ್ನು ನೋಡಿ ಪ್ರತಿಭಟಿಸುವ ಬದಲು ಸಿಹಿ ಹಂಚಿ ಜಯಘೋಷ ಕೂಗಿ ತೆರಳಿದ ಘಟನೆ ನಡೆಯಿತು.

ನಾಡ ಧ್ವಜಾರೋಹಣ ಮಾಡದಂತೆ ಸರ್ಕಾರ ಆದೇಶ ಹಿರಡಿಸಿ ಕನ್ನಡ ವಿರೋಧಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ‌ಕೆಲ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬಿಜೆಪಿ ಕಚೇರಿ ಮುತ್ತಿಗೆ ಯತ್ನ ನಡೆಸಿದರು ಆದರೆ ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರನ್ನು ತಡೆದ ಪೊಲೀಸರು ಕಚೇರಿಯೊಳಗೆ ತೆರಳಲು ಪ್ರತಿಭಟನಾಕಾರರಿಗರ ಅನುಮತಿ ನಿರಾಕರಿಸಿದರು ಈ ವೇಳೆ ಪೊಲೀಸರ ಜೊತೆ ಕನ್ನಡ ಪರ ಒಕ್ಕೂಟದ ಕಾರ್ಯಕರ್ತರ ಮಾತಿನ ಚಕಮಕಿ ನಡೆಯಿತು.


ಈ ವೇಳೆ ರಾಷ್ಟ್ರ ಧ್ವಜ ಹಾಗು ನಾಡ ಧ್ವಜ ಎರಡನ್ನೂ ಹಾರಿಸಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದು ಎರಡೂ ಧ್ವ ಹಾರಾಡುತ್ತಿರುವುದನ್ನು ನೋಡಿದ ಕನ್ನಡಪರ ಕಾರ್ಯಕರ್ತರು ಕಚೇರಿಯೊಳಗೆ ಬಿಡಿ ಅಭಿನಯದ ಬರುತ್ತೇವೆ ಎಂದು ಮತ್ತಿಂದು ಬೇಡಿಕೆಯನ್ನು ಪೊಲೀಸರ ಮುಂದಿಟ್ಟರು ಆದರೆ ಗುಂಪಾಗಿ ಕಚೇರಿಯೊಳಗೆ ತೆರಳಲು ಅವಕಾಶ ಕೊಡುವುದಿಲ್ಲ ಒಬ್ಬರು ಮಾತ್ರ ಹೋಗಬಹುದು ಎಂದರು. ಅಷ್ಟರಲ್ಲಿ ಕಚೇರಿ ಸಿಬ್ಬಂದಿ ಆಗಮಿಸಿ ನಾಡ ಧ್ವಾರೋಹಣ ಮಾಡಿದ್ದೇವೆ ನಮ್ಮಿಂದ ಆಗಿರುವ ತಪ್ಪಾದರೂ ಏನು ಎನ್ನುತ್ತಾ ಹೋರಾಟಗಾರರ ಜೊತೆ ಮಾತುಕತೆ ನಡೆಸಿದರು. ನಂತರ ಬಿಜೆಪಿ ಕಚೇರಿ ಸಿಬ್ಬಂದಿಗೆ ಸಿಹಿ ತಿನ್ನಿಸಿ ಘೋಷಣೆಗಳನ್ನು ಕೂಗಿ ಕನ್ನಡ ಪರ ಹೋರಸಟಗಾರರ ಮನವಿಗೆ ಸ್ಪಂಧಿಸಿದ್ದಕ್ಕೆ ಅಭಿನಂದನೆ ಎಂದು ಘೋಷಣೆ ಕೂಗಿ ನಿರ್ಗಮಿಸಿದರು.Body:.Conclusion:
Last Updated : Nov 1, 2019, 1:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.