ETV Bharat / state

ಪರಮ್​​ ಪಿಎ ಆತ್ಮಹತ್ಯೆ ಪ್ರಕರಣ: ಪೊಲೀಸರ ತನಿಖೆಗೆ ಕ್ಯಾರೆ ಎನ್ನದ ಐಟಿ ಅಧಿಕಾರಿಗಳು - Parameshwar PA suicide news

ಪರಮೇಶ್ವರ್​ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ತನಿಖೆ ನಡೆಸುತ್ತಿದ್ದು,  ಪ್ರಕರಣ ಸಂಬಂಧ ಐಟಿ ಇಲಾಖೆ ಪೊಲೀಸರ ತನಿಖೆಗೆ ಸರಿಯಾದ ರೀತಿ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ತಿಳಿದು‌ಬಂದಿದೆ.

ಪರಮ್​​ ಪಿಎ ಆತ್ಮಹತ್ಯೆ ಪ್ರಕರಣ: ಪೊಲೀಸರ ತನಿಖೆಗೆ ಕ್ಯಾರೆ ಎನ್ನದ ಐಟಿ
author img

By

Published : Oct 28, 2019, 11:53 AM IST

ಬೆಂಗಳೂರು: ಮಾಜಿ ಡಿಸಿಎಂ ಡಾ ಜಿ. ಪರಮೇಶ್ವರ್​ ಅವರ ಪಿ.ಎ. ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಾಜಿ ಡಿಸಿಎಂ ಮನೆಗೆ ಮೇಲೆ ಐಟಿ ಇಲಾಖೆ ದಾಳಿ ನಡೆಸಲಾಗಿತ್ತು. ಈ ವೇಳೆ ಪರಂ ಆಪ್ತ ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹೀಗಾಗಿ ರಮೇಶ್ ಐಟಿ ವಿಚಾರಣೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್ ಬರೆದಿಟ್ಟು ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಹೀಗಾಗಿ ತನಿಖೆ ಕೈಗೊಂಡ ಜ್ಞಾನಭಾರತಿ ಪೊಲೀಸರು ಪ್ರಕರಣ ಹಿನ್ನಲೆ ರಮೇಶ್ ಆಪ್ತರು ಮಾಜಿ ಡಿಸಿಎಂ ಪರಮೇಶ್ವರ್ ಕೆಲ‌ ಆಪ್ತರನ್ನ ತನಿಖೆಗೆ ಒಳಪಡಿಸಿದ್ರು. ಹಾಗೆಯೇ ರಮೇಶ್ ಮನೆಗೆ ಐಟಿ ‌ಅಧಿಕಾರಿಗಳು ತೆರಳುವ ದೃಶ್ಯ ವೈರಲ್​ಲಾಗಿತ್ತು. ನಂತರ ಐಟಿ ಇಲಾಖೆಗೆ ಜ್ಞಾನಭಾರತಿ ಪೊಲೀಸರು ನೋಟಿಸ್ ಜಾರಿ ಮಾಡಿ ರಮೇಶ್ ನಿವಾಸಕ್ಕೆ ಯಾಕೆ ತೆರಳಿದ್ರಿ? ಆ ಸಮಯದಲ್ಲಿ ರಮೇಶ್ ನಿವಾಸದಲ್ಲಿ ನಡೆದಿದ್ದಾದ್ರು ಏನು..? ಇದಕ್ಕೆ ಸಮರ್ಪಕ ಉತ್ತರ ನೀಡಿ ಎಂದು ಕೇಳಿದ್ದರು. ನೋಟಿಸ್ ನೀಡಿ ಹತ್ತು ದಿನ ಕಳೆದ್ರು ಐಟಿ ಉತ್ತರ ನೀಡದೆ ಇರುವುದು ತನಿಖೆಗೆ ಕೊಂಚ ಹಿನ್ನೆಡೆಯಾಗಿದೆ.

ಬೆಂಗಳೂರು: ಮಾಜಿ ಡಿಸಿಎಂ ಡಾ ಜಿ. ಪರಮೇಶ್ವರ್​ ಅವರ ಪಿ.ಎ. ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಾಜಿ ಡಿಸಿಎಂ ಮನೆಗೆ ಮೇಲೆ ಐಟಿ ಇಲಾಖೆ ದಾಳಿ ನಡೆಸಲಾಗಿತ್ತು. ಈ ವೇಳೆ ಪರಂ ಆಪ್ತ ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹೀಗಾಗಿ ರಮೇಶ್ ಐಟಿ ವಿಚಾರಣೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್ ಬರೆದಿಟ್ಟು ಜ್ಞಾನಭಾರತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಹೀಗಾಗಿ ತನಿಖೆ ಕೈಗೊಂಡ ಜ್ಞಾನಭಾರತಿ ಪೊಲೀಸರು ಪ್ರಕರಣ ಹಿನ್ನಲೆ ರಮೇಶ್ ಆಪ್ತರು ಮಾಜಿ ಡಿಸಿಎಂ ಪರಮೇಶ್ವರ್ ಕೆಲ‌ ಆಪ್ತರನ್ನ ತನಿಖೆಗೆ ಒಳಪಡಿಸಿದ್ರು. ಹಾಗೆಯೇ ರಮೇಶ್ ಮನೆಗೆ ಐಟಿ ‌ಅಧಿಕಾರಿಗಳು ತೆರಳುವ ದೃಶ್ಯ ವೈರಲ್​ಲಾಗಿತ್ತು. ನಂತರ ಐಟಿ ಇಲಾಖೆಗೆ ಜ್ಞಾನಭಾರತಿ ಪೊಲೀಸರು ನೋಟಿಸ್ ಜಾರಿ ಮಾಡಿ ರಮೇಶ್ ನಿವಾಸಕ್ಕೆ ಯಾಕೆ ತೆರಳಿದ್ರಿ? ಆ ಸಮಯದಲ್ಲಿ ರಮೇಶ್ ನಿವಾಸದಲ್ಲಿ ನಡೆದಿದ್ದಾದ್ರು ಏನು..? ಇದಕ್ಕೆ ಸಮರ್ಪಕ ಉತ್ತರ ನೀಡಿ ಎಂದು ಕೇಳಿದ್ದರು. ನೋಟಿಸ್ ನೀಡಿ ಹತ್ತು ದಿನ ಕಳೆದ್ರು ಐಟಿ ಉತ್ತರ ನೀಡದೆ ಇರುವುದು ತನಿಖೆಗೆ ಕೊಂಚ ಹಿನ್ನೆಡೆಯಾಗಿದೆ.

Intro:Rmes photo edre blsi

ಮಾಜಿ ಡಿಸಿಎಂ ಡಾ ಜಿ.ಪರಮೇಶ್ವರ ಪಿ ಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ‌ ಜ್ನಾನಭಾರತಿ ಪೊಲೀಸರು ತನಿಖೆ ನಡೆಸುತ್ತಿದ್ದು ಆದರೆ ಪ್ರಕರಣ ಸಂಬಂಧ ಐಟಿ ಇಲಾಖೆ ಪೊಲೀಸರ ತನೀಕೆಗೆ ಕ್ಯಾರೆ ಎನ್ನದೆ ಸರಿಯಾದ ರೀರಿ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ತಿಳಿದು‌ಬಂದಿದೆ.

ಇತ್ತಿಚ್ಚೆಗೆ ಮಾಜಿ ಡಿಸಿಎಂ ಮನೆಗೆ ಐಟಿ ಇಲಾಖೆ ದಾಳಿ ನಡೆಸಿದ್ರು. ಈ ವೇಳೆ ಪರಮೇಶ್ವರ್ ಅವರ ಆಪ್ತ ರಮೇಶ್ ಅವರನ್ನ ವಿಚಾರಣೆಗೆ ಒಳಪಡಿಸಲಾಗಿತ್ತು. ಹೀಗಾಗಿ ರಮೇಶ್ ಐಟಿ ವಿಚಾರಣೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ್ ಡೆತ್‌ ನೋಟ್ ಬರೆದಿಟ್ಟು ಜ್ನಾನಭಾರತಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಗೆ ಶರಣಾಗಿದ್ದರು.

ಹೀಗಾಗಿ ತನಿಖೆ ಕೈಗೊಂಡ ಜ್ನಾನಭಾರತಿ ಪೊಲೀಸರು ಪ್ರಕರಣ ತನಿಖೆ ಮಾಡಿ ರಮೇಶ್ ಆಪ್ತರು ಮಾಜಿ ಡಿಸಿಎಂ ಪರಮೇಶ್ವರ್ ಕೆಲ‌ ಆಪ್ತರನ್ನ ತನಿಖೆಗೆ ಒಳಪಡಿಸಿದ್ರು. ಹಾಗೆ ರಮೇಶ್ ಮನೆಗೆ ಐಟಿ ‌ಅಧಿಕಾರಿಗಳು ತೆರಳುವ ದೃಶ್ಯ ವೈರಲಾಗಿತ್ತು. ಹೀಗಾಗಿ
ನಂತ್ರ ಐಟಿ ಇಲಾಖೆಗೆ ಜ್ನಾನಭಾರತಿ ಪೊಲಿಸರು ನೋಟಿಸ್ ಜಾರಿ ಮಾಡಿ ರಮೇಶ್ ನಿವಾಸಕ್ಕೆ ಯಾಕೆ ತೆರಳಿದ್ರಿ?ಆ ಸಮಯದಲ್ಲಿ ರಮೇಶ್ ನಿವಾಸದಲ್ಲಿ ನಡೆದಿದ್ದಾದ್ರು ಏನು..? ಇದಕ್ಕೆ ಸಮರ್ಪಕ ಉತ್ತರ ನೀಡಿ ಎಂದು ನೋಟೀಸ್ ನೀಡಿದ್ದರು. ನೋಟಿಸ್ ನೀಡಿ ಹತ್ತು ದಿನ ಕಳೆದ್ರು ಐಟಿ ಉತ್ತರ ನಿಡದೆ ಇರುವುದು ತನಿಖೆಗೆ ಕೊಂಚ ಹಿನ್ನೆಡೆಯಾಗಿದೆ

Body:KN_BNG_02_PRMESWR_7204498Conclusion:KN_BNG_02_PRMESWR_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.