ಬೆಂಗಳೂರು: ನಾನು ಚಹಾ ಮಾರಿದ್ದೇನೆ ನೀವು ಪಕೋಡಾ ಮಾರಾಟ ಮಾಡಿ ಎನ್ನುವವರಿದ್ದಾಗ ಇನ್ನೇನಾಗಲು ಸಾಧ್ಯ ಎನ್ನುವ ಕಾಂಗ್ರೆಸ್ ಟ್ವೀಟ್ಗೆ ಬಿಜೆಪಿ ಇಂದಿರಾ, ನೆಹರೂ ಮಾಡಿದ್ದೇನು ಎಂದು ಪ್ರಶ್ನಿಸುವ ಮೂಲಕ ಸರಣಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ.
-
ಹೌದು, ನಮ್ಮ ಪ್ರಧಾನಿ ಚಹಾ ಮಾರಿದ್ದಾರೆ!
— BJP Karnataka (@BJP4Karnataka) March 22, 2021 " class="align-text-top noRightClick twitterSection" data="
ಆದರೆ, ಇಂದಿರಾ ಮಾಡಿದ್ದೇನು!?
√ ಗರೀಬಿ ಹಠಾವೋ ಘೋಷಣೆ ಕೂಗಿ ಗಾಂಧಿ ಕುಟುಂಬದ ಬಡತನ ನೀಗಿಸಿಕೊಂಡರು.
√ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸಿದರು.#CongressBetrayedIndia pic.twitter.com/DROcu0r1lx
">ಹೌದು, ನಮ್ಮ ಪ್ರಧಾನಿ ಚಹಾ ಮಾರಿದ್ದಾರೆ!
— BJP Karnataka (@BJP4Karnataka) March 22, 2021
ಆದರೆ, ಇಂದಿರಾ ಮಾಡಿದ್ದೇನು!?
√ ಗರೀಬಿ ಹಠಾವೋ ಘೋಷಣೆ ಕೂಗಿ ಗಾಂಧಿ ಕುಟುಂಬದ ಬಡತನ ನೀಗಿಸಿಕೊಂಡರು.
√ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸಿದರು.#CongressBetrayedIndia pic.twitter.com/DROcu0r1lxಹೌದು, ನಮ್ಮ ಪ್ರಧಾನಿ ಚಹಾ ಮಾರಿದ್ದಾರೆ!
— BJP Karnataka (@BJP4Karnataka) March 22, 2021
ಆದರೆ, ಇಂದಿರಾ ಮಾಡಿದ್ದೇನು!?
√ ಗರೀಬಿ ಹಠಾವೋ ಘೋಷಣೆ ಕೂಗಿ ಗಾಂಧಿ ಕುಟುಂಬದ ಬಡತನ ನೀಗಿಸಿಕೊಂಡರು.
√ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸಿದರು.#CongressBetrayedIndia pic.twitter.com/DROcu0r1lx
ಹೌದು, ನಮ್ಮ ಪ್ರಧಾನಿ ಚಹಾ ಮಾರಿದ್ದಾರೆ! ಆದರೆ, ಇಂದಿರಾ ಮಾಡಿದ್ದೇನು!? ಗರೀಬಿ ಹಠಾವೋ ಘೋಷಣೆ ಕೂಗಿ ಗಾಂಧಿ ಕುಟುಂಬದ ಬಡತನ ನೀಗಿಸಿಕೊಂಡರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನಿಸಿದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಲ್ಯಾಣ ಕರ್ನಾಟಕದ ವೈರಿ ಕಾಂಗ್ರೆಸ್: