ETV Bharat / state

ಮಳೆಯಲ್ಲಿಯೇ ಬಡವರಿಗೆ ಆಹಾರ ಸಾಮಗ್ರಿ ವಿತರಿಸಿದ ಶಾಸಕಿ ಸೌಮ್ಯಾ ರೆಡ್ಡಿ

author img

By

Published : Apr 10, 2020, 12:01 AM IST

10 ದಿನಗಳಿಂದ ಕ್ಷೇತ್ರದಲ್ಲಿ ಸುತ್ತಾಡಿ ಅಸಹಾಯಕರಿಗೆ ಹಾಗೂ ಬಡವರಿಗೆ ಆಹಾರ, ದಿನಸಿ ಕಿಟ್​ಗಳನ್ನು ವಿತರಿಸುತ್ತಿದ್ದು, ಇಂದು ಸಹ ಸುರಿಯುವ ಮಳೆಯಲ್ಲಿಯೇ ಕಿಟ್​ಗಳ ವಿತರಣೆ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಶಾಸಕಿ ಸೌಮ್ಯಾ ರೆಡ್ಡಿ ಪಾತ್ರರಾಗಿದ್ದಾರೆ.

mla soumya reddy
ಶಾಸಕಿ ಸೌಮ್ಯ ರೆಡ್ಡಿ

ಬೆಂಗಳೂರು: ಸುರಿಯುವ ಮಳೆಯಲ್ಲಿಯೇ ಆಹಾರ ಪದಾರ್ಥಗಳ ಕಿಟ್​ಗಳನ್ನು ಬಡವರಿಗೆ ಶಾಸಕಿ ಸೌಮ್ಯಾ ರೆಡ್ಡಿ ವಿತರಿಸಿದರು.

mla soumya reddy
ಶಾಸಕಿ ಸೌಮ್ಯಾ ರೆಡ್ಡಿ

ಇಂದು ಸಂಜೆ 5.30ರಿಂದ 8-30ರವರೆಗೂ ಸುರಿದ ಮಳೆಯ ನಡುವೆ ಬೆಂಗಳೂರಿನ ಜಯನಗರದ ರಾಗಿಗುಡ್ಡ ದೇವಸ್ಥಾನ ಸುತ್ತಲಿನ ಪ್ರದೇಶದ ಅಶಕ್ತರು ಹಾಗೂ ಬಡವರಿಗೆ ಉಚಿತ ಆಹಾರ ಪದಾರ್ಥಗಳಿರುವ ಕಿಟ್​ಗಳನ್ನು ನೀಡಲಾಯಿತು.

10 ದಿನಗಳಿಂದ ನಿರಂತರವಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸೌಮ್ಯಾ ರೆಡ್ಡಿ, ಎಲ್ಲಾ ಕಡೆ ಆಹಾರ ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

ಬೆಂಗಳೂರು: ಸುರಿಯುವ ಮಳೆಯಲ್ಲಿಯೇ ಆಹಾರ ಪದಾರ್ಥಗಳ ಕಿಟ್​ಗಳನ್ನು ಬಡವರಿಗೆ ಶಾಸಕಿ ಸೌಮ್ಯಾ ರೆಡ್ಡಿ ವಿತರಿಸಿದರು.

mla soumya reddy
ಶಾಸಕಿ ಸೌಮ್ಯಾ ರೆಡ್ಡಿ

ಇಂದು ಸಂಜೆ 5.30ರಿಂದ 8-30ರವರೆಗೂ ಸುರಿದ ಮಳೆಯ ನಡುವೆ ಬೆಂಗಳೂರಿನ ಜಯನಗರದ ರಾಗಿಗುಡ್ಡ ದೇವಸ್ಥಾನ ಸುತ್ತಲಿನ ಪ್ರದೇಶದ ಅಶಕ್ತರು ಹಾಗೂ ಬಡವರಿಗೆ ಉಚಿತ ಆಹಾರ ಪದಾರ್ಥಗಳಿರುವ ಕಿಟ್​ಗಳನ್ನು ನೀಡಲಾಯಿತು.

10 ದಿನಗಳಿಂದ ನಿರಂತರವಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸೌಮ್ಯಾ ರೆಡ್ಡಿ, ಎಲ್ಲಾ ಕಡೆ ಆಹಾರ ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.