ETV Bharat / state

ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್​​ಗೆ ಸಚಿವ ಅಶೋಕ್​​ ಕ್ಲಾಸ್ - ಆರ್​ ಅಶೋಕ್​ ರಣದೀಪ್​ ಗೆ ಕ್ಲಾಸ್​​ ನ್ಯೂಸ್​​

ಬೆಂಗಳೂರಲ್ಲಿ ಹುಳಿಮಾವು ಕೆರೆ ಕಟ್ಟೆ ಒಡೆದ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸಚಿವ ಆರ್.ಅಶೋಕ್​, ಬಿಬಿಎಂಪಿ ವಿಶೇಷ ಆಯುಕ್ತರ ವಿರುದ್ಧ ಗರಂ ಆದ ಘಟನೆ ನಡೆಯಿತು.

ಆರ್​ ಅಶೋಕ್​ ಹೇಳಿಕೆ
author img

By

Published : Nov 25, 2019, 5:47 PM IST

ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವು ಕೆರೆ ಕಟ್ಟೆ ಒಡೆದು ಅವಾಂತರ ಸಂಭವಿಸಿದ ಸ್ಥಳಕ್ಕೆ ಸಚಿವ ಆರ್.ಅಶೋಕ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರ್.ಅಶೋಕ್​, ಸಚಿವ

ಈ ವೇಳೆ ಮಾತನಾಡಿರುವ ಸಚಿವರು, ಯಾರೇ ಇದ್ರು ಅವರನ್ನು ಸಂತ್ರಸ್ತರ ಕೇಂದ್ರದ ಬಳಿ ಬರಲಿಕ್ಕೆ ಹೇಳಿ. ಇಲ್ಲ ಅಂದ್ರೆ ಸರಿ ಹೋಗಲ್ಲ. ಎಲ್ಲದಕ್ಕೂ ನೀವೇ ಹೊಣೆ ಆಗ್ತೀರಾ ಎಂದು ​BBMP ವಿಶೇಷ ಆಯುಕ್ತರಿಗೆ ಕ್ಲಾಸ್​​ ತೆಗೆದುಕೊಂಡಿದ್ದಾರೆ. ಐದು‌ ನಿಮಿಷದ ಕೆಲಸ ಇದು. BWSSB ಚೀಫ್ ಎಂಜಿನಿಯರ್ ಎಲ್ಲೇ ಇದ್ರು ಬೇಗ ಕರೆಸಿ. ಇಲ್ಲಿಗೆ ಬಂದ ಕೊಡಲೇ ಸ್ಟೇಷನ್​​ನಲ್ಲಿ ಕೂರಿಸಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್​​ಗೆ ಅಶೋಕ್ ವಾರ್ನಿಂಗ್‌ ಕೊಟ್ಟರು. ಇನ್ನು ಈ ಅವಾಂತರಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದುಹೇಳಿದ್ರು.

ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವು ಕೆರೆ ಕಟ್ಟೆ ಒಡೆದು ಅವಾಂತರ ಸಂಭವಿಸಿದ ಸ್ಥಳಕ್ಕೆ ಸಚಿವ ಆರ್.ಅಶೋಕ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರ್.ಅಶೋಕ್​, ಸಚಿವ

ಈ ವೇಳೆ ಮಾತನಾಡಿರುವ ಸಚಿವರು, ಯಾರೇ ಇದ್ರು ಅವರನ್ನು ಸಂತ್ರಸ್ತರ ಕೇಂದ್ರದ ಬಳಿ ಬರಲಿಕ್ಕೆ ಹೇಳಿ. ಇಲ್ಲ ಅಂದ್ರೆ ಸರಿ ಹೋಗಲ್ಲ. ಎಲ್ಲದಕ್ಕೂ ನೀವೇ ಹೊಣೆ ಆಗ್ತೀರಾ ಎಂದು ​BBMP ವಿಶೇಷ ಆಯುಕ್ತರಿಗೆ ಕ್ಲಾಸ್​​ ತೆಗೆದುಕೊಂಡಿದ್ದಾರೆ. ಐದು‌ ನಿಮಿಷದ ಕೆಲಸ ಇದು. BWSSB ಚೀಫ್ ಎಂಜಿನಿಯರ್ ಎಲ್ಲೇ ಇದ್ರು ಬೇಗ ಕರೆಸಿ. ಇಲ್ಲಿಗೆ ಬಂದ ಕೊಡಲೇ ಸ್ಟೇಷನ್​​ನಲ್ಲಿ ಕೂರಿಸಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್​​ಗೆ ಅಶೋಕ್ ವಾರ್ನಿಂಗ್‌ ಕೊಟ್ಟರು. ಇನ್ನು ಈ ಅವಾಂತರಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದುಹೇಳಿದ್ರು.

Intro:R AshokBody:BBMP ವಿಶೇಷ ಆಯುಕ್ತ ರಂದೀಪ್ ಗೆ ಅಶೋಕ್ ಕ್ಲಾಸ್

ಯಾವನ್ನೇ ಇದ್ರು ಅವನನ್ನು ಸಂತ್ರಸ್ಥರ ಕೇಂದ್ರ ಬಳಿ ಬರಕ್ಕೆ ಹೇಳಿ

ಇಲ್ಲ ಅಂದ್ರೆ ಸರಿ ಹೋಗಲ್ಲ

ಎಲಾದಕ್ಕೂ ನಿವೇ ಹೊಣೆ ಆಗ್ತೀರಾ

ಮಿನಿಸ್ಟರ್ ಹೇಳಿದ್ರು ಐದು‌ ನಿಮಿಷದ ಕೆಲಸ ಇದು

BWSSB ಚೀಫ್ ಇಂಜಿನಿಯರ್ ಎಲ್ಲೆ ಇದ್ರು ಬೇಗ ಕರೆಸ್ರಿ ಇಲ್ಲಿಗೆ

ಅವನು ಬಂದು ಕೊಡಲ್ಲೇ ಸ್ಟೇಷನ್ ನಲ್ಲಿ ಕೂರಿಸಿ

ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಅಶೋಕ್ ವಾರ್ನಿಂಗ್‌

ಕೆರೆ ಕೋಡಿ ಹೊಡೆದವರಿಗಾಗಿ ಪೊಲೀಸರ ಹುಡುಕಾಟ

ಹುಳಿಮಾವು ಪೊಲೀಸರಿಂದ ಹುಡುಕಾಟ

ಕೆರೆ ಕೋಡಿ ಹೊಡದಿದ್ದು ಗುತ್ತಿಗೆದಾರ ಕಾರ್ತೀಕ್ ಎಂಬ ಅನುಮಾನ

ಈ ಹಿನ್ನಲೆ ಕಾರ್ತೀಕ್ ಗಾಗಿ ಶೋದ ಕಾರ್ಯ ನಡೆಸುತ್ತಿರುವ ಪೊಲೀಸರು

ನಿನ್ನೆ ಕೆರೆ ಕೋಡಿ ಹೊಡೆದ ಹಿನ್ನಲೆ ಹುಳಿಮಾವು ಠಾಣೆಯಲ್ಲಿ ಎಫ್ ಐಆರ್ ದಾಖಲು..

ಸಂತ್ರಸ್ಥರ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ವಸತಿ ಸಚಿವ ವಿ ಸೋಮಣ್ಣ ಹೇಳಿಕೆ

ಘಟನೆ ಬಗ್ಗೆ ಬೆಳ್ಳಗ್ಗೆ ಸಿಎಂ ಸೂಚನೆ ಕೊಟ್ಟಿದ್ದಾರೆ‌.

ಎಲ್ಲಾ ರೀತಿ ಪರಿಹಾರ ಕೈಗೊಳ್ಳಿ ಅಂತ

ಅದಕ್ಕೆ ಬಂದು ಪರಿಶೀಲನೆ ಮಾಡಿದ್ದೆನೆ

ಪ್ರಾಥಮಿಕವಾಗಿ ಹತ್ತು ಸಾವಿರ ಪರಿಹಾರ ಘೋಷಣೆ

ಉಳಿದಂತೆ ಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಐವತ್ತು ಸಾವಿರ ಪರಿಹಾರ ನೀಡಲಾಗುವುದು

ಮನೆ ಹಾನಿ ಕುರಿತು‌ ಬಿಬಿಎಂಪಿ ವರದಿ ಆಧಾರಿಸಿ‌ ಪರಿಹಾರ ನೀಡಲಾಗುತ್ತದೆ.

ಒಂದು ವೇಳೆ ಹಾನಿಗೊಳಗಾದ ಮನೆಗಳು ಒತ್ತುವರಿ ಆಗಿದ್ರೆ ನಾವು ಏನ್ ಮಾಡಕ್ಕೆ ಆಗಲ್ಲConclusion:Video sent

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.