ETV Bharat / state

ಸಿಎಂ ನನ್ನ ಬೇಡಿಕೆಗೆ ಸ್ಪಂದಿಸಿದ್ರೆ ಮಾತ್ರ ಮುಂದಿನ ಮಾತುಕತೆ: ಆನಂದ್​​​ ಸಿಂಗ್​​​​​​​​ - undefined

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ ಆನಂದ್​ ಸಿಂಗ್​ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ,​ ನಾನು ಇಂದು ಯಾವುದೇ ಕಾಂಗ್ರೆಸ್ ನಾಯಕರ ಭೇಟಿ ಮಾಡಲ್ಲ ಎಂದು ತಿಳಿಸಿದ್ದಾರೆ.

ಆನಂದ್ ಸಿಂಗ್
author img

By

Published : Jul 4, 2019, 4:28 PM IST

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು‌ ಪ್ರಕರಣದ ಅರೋಪಿಗಳಾದ ಜನಾರ್ದನ ರೆಡ್ಡಿ, ಆನಂದ್ ಸಿಂಗ್, ನಾಗೇಂದ್ರ, ಸತೀಶ್ ಸೈಲ್, ಆಲಿಖಾನ್ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಹಾಜರಾಗಿದ್ರು.

ವಿಚಾರಣೆ ಮುಗಿದ ಬಳಿಕ ಹೊರಬಂದ ಹೊಸಪೇಟೆ ಶಾಸಕ ಆನಂದ್​ ಸಿಂಗ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ನಾನು ಇಂದು ಯಾವುದೇ ಕಾಂಗ್ರೆಸ್ ನಾಯಕರ ಭೇಟಿ ಮಾಡಲ್ಲ. ಈಗಾಗಲೇ ಎಲ್ಲಾ ನಾಯಕರ ಜೊತೆ ಫೋನ್​​ನಲ್ಲಿ ಮಾತನಾಡಿದ್ದೇನೆ. ಕೋರ್ಟ್ ಕೆಲಸ ಮುಗಿದಿದೆ, ನೇರವಾಗಿ‌ ಹೊಸಪೇಟೆಗೆ ಹೋಗುತ್ತೆನೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ನನ್ನ ಬೇಡಿಕೆಗಳಿಗೆ ಸ್ಪಂದಿಸಿದ್ರೆ ಮುಂದಿನ ಮಾತುಕತೆ. ನನ್ನ ಜೊತೆ ನೇರ ಮಾತುಕತೆಗೆ ‌ಸ್ಪಂದಿಸುವ ವ್ಯಕ್ತಿ ಅಮೆರಿಕದಲ್ಲಿ ಇದ್ದಾರೆ .ಅವ್ರು ಬಂದ ಮೇಲೆ ಮಾತಾಡ್ತೀನಿ. ನನ್ನ ಡಿಮ್ಯಾಂಡ್ ಈಡೇರಿಸಿದ್ರೆ ಮಾತ್ರ ಮುಂದಿನ ಮಾತು. ಅಲ್ಲಿವರೆಗೂ ಯಾರ ಬಳಿ ಮಾತುಕತೆ ಇಲ್ಲ ಎಂದು ನ್ಯಾಯಲಯದಿಂದ ಹೊರಟರು.

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು‌ ಪ್ರಕರಣದ ಅರೋಪಿಗಳಾದ ಜನಾರ್ದನ ರೆಡ್ಡಿ, ಆನಂದ್ ಸಿಂಗ್, ನಾಗೇಂದ್ರ, ಸತೀಶ್ ಸೈಲ್, ಆಲಿಖಾನ್ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಹಾಜರಾಗಿದ್ರು.

ವಿಚಾರಣೆ ಮುಗಿದ ಬಳಿಕ ಹೊರಬಂದ ಹೊಸಪೇಟೆ ಶಾಸಕ ಆನಂದ್​ ಸಿಂಗ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ನಾನು ಇಂದು ಯಾವುದೇ ಕಾಂಗ್ರೆಸ್ ನಾಯಕರ ಭೇಟಿ ಮಾಡಲ್ಲ. ಈಗಾಗಲೇ ಎಲ್ಲಾ ನಾಯಕರ ಜೊತೆ ಫೋನ್​​ನಲ್ಲಿ ಮಾತನಾಡಿದ್ದೇನೆ. ಕೋರ್ಟ್ ಕೆಲಸ ಮುಗಿದಿದೆ, ನೇರವಾಗಿ‌ ಹೊಸಪೇಟೆಗೆ ಹೋಗುತ್ತೆನೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ನನ್ನ ಬೇಡಿಕೆಗಳಿಗೆ ಸ್ಪಂದಿಸಿದ್ರೆ ಮುಂದಿನ ಮಾತುಕತೆ. ನನ್ನ ಜೊತೆ ನೇರ ಮಾತುಕತೆಗೆ ‌ಸ್ಪಂದಿಸುವ ವ್ಯಕ್ತಿ ಅಮೆರಿಕದಲ್ಲಿ ಇದ್ದಾರೆ .ಅವ್ರು ಬಂದ ಮೇಲೆ ಮಾತಾಡ್ತೀನಿ. ನನ್ನ ಡಿಮ್ಯಾಂಡ್ ಈಡೇರಿಸಿದ್ರೆ ಮಾತ್ರ ಮುಂದಿನ ಮಾತು. ಅಲ್ಲಿವರೆಗೂ ಯಾರ ಬಳಿ ಮಾತುಕತೆ ಇಲ್ಲ ಎಂದು ನ್ಯಾಯಲಯದಿಂದ ಹೊರಟರು.

Intro:ನೇರ ಮಾತುಕತೆಗೆ ‌ಸ್ಪಂದಿಸುವ ವ್ಯಕ್ತಿ ಅಮೆರಿಕಾದಲ್ಲಿದ್ದಾರೆ..
ಆನಂದ್ ಸಿಂಗ್

ಭವ್ಯ

ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧೀಸದಂತೆ ಇಂದು‌ ಪ್ರಕರಣದ ಅರೋಪಿಗಳಾದ ಜನಾರ್ಧನ ರೆಡ್ಡಿ, ಆನಂದ್ ಸಿಂಗ್, ನಾಗೇಂದ್ರ, ಸತೀಶ್ ಸೈಲ್, ಆಲಿಖಾನ್
ಜನಪ್ರತಿನಿಧಿಗಳ ವಿಶೇಷ ನ್ಯಾಯಲಯಕ್ಕೆ ಇಂದು ಹಾಜರಾಗಿದ್ರು.

ವಿಚಾರಣೆ ಮುಗಿದು ಹೊರಬಂದ ಹೊಸಪೇಟೆ ಶಾಸಕ ಆನಂಧ್ ಸಿಂಗ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತ ನಾನು ಇಂದು ಯಾವುದೇ ಕಾಂಗ್ರೆಸ್ ನಾಯಕರ ಭೇಟಿ ಮಾಡಲ್ಲ. ಈಗಾಗಲೇ ಎಲ್ಲಾ ನಾಯಕರ ಜೊತೆ ಪೋನ್ ನಲ್ಲಿ ಮಾತನಾಡಿದ್ದೆನೆ.ಕೋರ್ಟ್ ಕೆಲಸ ಮುಗಿದಿದೆ, ನೇರವಾಗಿ‌ ಹೊಸಪೇಟೆ ಹೋಗುತ್ತೆನೆ.

ಮುಖ್ಯಮಂತ್ರಿ ನನ್ನ ಬೇಡಿಕೆಗಳಿಗೆ ಸ್ಪಂದಿಸಿದ್ರೆ ಮುಂದಿನ ಮಾತುಕತೆ. ನನ್ನ ಜೊತೆ ನೇರ ಮಾತುಕತೆಗೆ ‌ಸ್ಪಂದಿಸುವ ವ್ಯಕ್ತಿ ಅಮೆರಿಕಾದಲ್ಲಿ ಇದ್ದಾರೆ .ಅವ್ರು ಬಂದ ಮೇಲೆ ಮಾತಾಡ್ತಿನಿ. ನನ್ನ ಡಿಮ್ಯಾಂಡ್ ಈಡೇರಿಸಿದ್ರೆ ಮಾತ್ರ ಮುಂದಿನ ಮಾತು ಅಲ್ಲಿವರೆಗು ಯಾರ ಬಳಿ ಮಾತುಕತೆ ಇಲ್ಲ ಎಂದು ನ್ಯಾಯಲಯದಿಂದ ಹೊರಟು ಹೊಗಿದ್ದಾರೆBody:KN_BNG_04_ANANDSiNG_7204498Conclusion:KN_BNG_04_ANANDSiNG_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.