ETV Bharat / state

ಪೊಲೀಸರು ರಸ್ತೆ ಗುಂಡಿ ಮುಚ್ಚೋದು ಬೇಡ, ಅದನ್ನು ನಾವೇ‌ ಮಾಡುತ್ತೇವೆ: ಮೇಯರ್ ಗಂಗಾಂಬಿಕೆ

author img

By

Published : Jun 21, 2019, 8:47 PM IST

ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದ ಪೊಲೀಸ್​ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಮೇಯರ್​ ಗಂಗಾಂಬಿಕೆ ಕೂಡಲೇ ಈ ಕೆಲಸ ಕೈಬಿಡಿ. ಅದು ನಮ್ಮ ಕೆಲಸ ನಾವೇ ಮಾಡುತ್ತೇವೆ ಎಂದು ಹೇಳಿದರು.

ಮೇಯರ್ ಗಂಗಾಬಿಕೆ

ಬೆಂಗಳೂರು: ನಗರದಲ್ಲಿ ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಖುದ್ದು ರಸ್ತೆಗಿಳಿದು ಕೆಲಸ ಮಾಡುತ್ತಿರುವ ನಗರ ಸಂಚಾರ ಪೊಲೀಸರ ಕಾರ್ಯವೈಖರಿ ಬಗ್ಗೆ ಮೇಯರ್ ಗಂಗಾಂಬಿಕೆ ಪ್ರತಿಕ್ರಿಯೆ ನೀಡಿದ್ದಾರೆ.

ಪೊಲೀಸರು ರಸ್ತೆ ಗುಂಡಿ ಮುಚ್ಚೋದು ಬೇಡ ನಾವೇ‌ ಮುಚ್ಚುತ್ತೇವೆ: ಮೇಯರ್ ಗಂಗಾಬಿಕೆ

ಪೊಲೀಸರಿಗೆ ಹಲವಾರು ಒತ್ತಡ, ಇತರೆ ಕೆಲಸಗಳೇ ಹೆಚ್ಚಿರುತ್ತವೆ. ಈ ಮಧ್ಯೆ ಅವರು ರಸ್ತೆಗುಂಡಿಗಳನ್ನು ಮುಚ್ಚುವುದು ಬೇಡ. ಅದು ನಮ್ಮ ಕೆಲಸವಾಗಿದ್ದು, ನಾವೇ ಮಾಡುತ್ತೇವೆ. ಹೀಗಾಗಿ ಪೊಲೀಸರು ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಕೂಡಲೇ ಕೈ ಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು: ನಗರದಲ್ಲಿ ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಖುದ್ದು ರಸ್ತೆಗಿಳಿದು ಕೆಲಸ ಮಾಡುತ್ತಿರುವ ನಗರ ಸಂಚಾರ ಪೊಲೀಸರ ಕಾರ್ಯವೈಖರಿ ಬಗ್ಗೆ ಮೇಯರ್ ಗಂಗಾಂಬಿಕೆ ಪ್ರತಿಕ್ರಿಯೆ ನೀಡಿದ್ದಾರೆ.

ಪೊಲೀಸರು ರಸ್ತೆ ಗುಂಡಿ ಮುಚ್ಚೋದು ಬೇಡ ನಾವೇ‌ ಮುಚ್ಚುತ್ತೇವೆ: ಮೇಯರ್ ಗಂಗಾಬಿಕೆ

ಪೊಲೀಸರಿಗೆ ಹಲವಾರು ಒತ್ತಡ, ಇತರೆ ಕೆಲಸಗಳೇ ಹೆಚ್ಚಿರುತ್ತವೆ. ಈ ಮಧ್ಯೆ ಅವರು ರಸ್ತೆಗುಂಡಿಗಳನ್ನು ಮುಚ್ಚುವುದು ಬೇಡ. ಅದು ನಮ್ಮ ಕೆಲಸವಾಗಿದ್ದು, ನಾವೇ ಮಾಡುತ್ತೇವೆ. ಹೀಗಾಗಿ ಪೊಲೀಸರು ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಕೂಡಲೇ ಕೈ ಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Intro:Body:ಪೊಲೀಸರು ರಸ್ತೆ ಗುಂಡಿ ಮುಚ್ಚೋದು ಬೇಡ: ನಾವೇ‌ ಮುಚ್ಚುತ್ತೇವೆ: ಪೊಲೀಸ್ ಕಮೀಷನರ್ ಭೇಟಿ ಬಳಿಕ ಮೇಯರ್ ಹೇಳಿಕೆ

ಬೆಂಗಳೂರು:
ನಗರದಲ್ಲಿ ಬಾಯ್ತೆದಿರುವ ರಸ್ತೆ ಗುಂಡಿಗಳನ್ನು ಖುದ್ದು ಫೀಲ್ಡ್ ಗೆ ಇಳಿದು ಕೆಲಸ ಮಾಡುತ್ತಿರುವ ನಗರ ಸಂಚಾರ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್ ಗಂಗಾಂಬಿಕೆ, ಸದಾ ಒತ್ತಡದಲ್ಲಿರುವ ಪೊಲೀಸರು ರಸ್ತೆಗುಂಡಿಗಳನ್ನು ನೀವು ಮುಚ್ಚಬೇಡಿ ನಾವೇ ಮುಚ್ಚುತ್ತೇವೆ ಎಂದು ಅಭಯ ನೀಡಿದ್ದಾರೆ.
ಹೊಸ ಕಮೀಷನರ್ ಆಗಿ ನಿಯೋಜನೆಗೊಂಡಿರುವ ಅಲೋಕ್ ಕುಮಾರ್ ಅವರನ್ನು ಮೇಯರ್ ಹೂ ನೀಡಿ ಅಭಿನಂದನೆ ಸಲ್ಲಿಸಿದರು.
ಪೊಲೀಸರಿಗೆ ಕೆಲಸದ ಒತ್ತಡ ಹಾಗೂ ಇತರೆ ಕೆಲಸಗಳೆ ಹೆಚ್ಚಿರುತ್ತವೆ. ಈ ವೇಳೆ ರಸ್ತೆಗುಂಡಿಗಳನ್ನು ಮುಚ್ಚುವುದು ನಮ್ಮ ಕೆಲಸ ಹೀಗಾಗಿ ಪೊಲೀಸರು ಮುಚ್ಚದಂತೆ ಮನವಿ ಮಾಡಿದ್ದೇನೆ ಎಂದರು.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.