ETV Bharat / state

ರಾಜ್ಯದ ಕಂದಮ್ಮಗಳನ್ನು ಕಾಡುತ್ತಿದೆ ಅಪೌಷ್ಟಿಕತೆ..

ರಾಜ್ಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

author img

By

Published : Jan 13, 2020, 9:25 PM IST

banglore
ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ

ಬೆಂಗಳೂರು: ರಾಜ್ಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ

ಮಾಧ್ಯಮದವರೊಂದಿ ಮಾತನಾಡಿದ ಅವರು, ರಾಜ್ಯದ ಆರೋಗ್ಯ ಇಲಾಖೆಯು 8 ಲಕ್ಷಕ್ಕೂ ಹೆಚ್ಚು ಮಕ್ಕಳ ತೂಕ ಮಾಡಿದಾಗ ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ನರಳುತ್ತಿರುವುದು ತಿಳಿದು ಬಂದಿದೆ.‌ ಶೇಕಡ. 38.7 ರಷ್ಟು ಮಕ್ಕಳು ನರಳುತ್ತಿದ್ದು, ನವೆಂಬರ್ 2019ರಲ್ಲಿ 30 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದಾಗ ಸುಮಾರು 2,414 ಮಕ್ಕಳು ತೀವ್ರ ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ ಎಂದರು. ಇನ್ನು ಆರೋಗ್ಯ ಇಲಾಖೆಯು ಗುರುತಿಸಿದ ತೀವ್ರ ಅಪೌಷ್ಟಿಕತೆಯಲ್ಲಿ ಬೆಳಗಾವಿಯಲ್ಲಿ 453, ಚಿತ್ರದುರ್ಗ 114, ಧಾರವಾಡ 139, ಕಲಬುರಗಿ 219, ಉತ್ತರ ಕನ್ನಡ 224, ಯಾದಗಿರಿಯಲ್ಲಿ 162 ಮಕ್ಕಳು ಅತೀ ಹೆಚ್ಚು ಬಳಲುತ್ತಿರುವುದು ಕಂಡು ಬಂದಿದೆ.

ಇನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಗಳಲ್ಲಿ 1051 ಮಕ್ಕಳನ್ನು ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 7, ಬೀದರ್ 3, ದಕ್ಷಿಣ ಕನ್ನಡದಲ್ಲಿ 4 ಮಕ್ಕಳು ಮಾತ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇನ್ನು ಸರ್ಕಾರದಿಂದ ಮಾತೃಶ್ರೀ ಅಂತಹ ಹಲವು ಕಾರ್ಯಕ್ರಮಗಳು ಇದ್ದರು ಸಹ ಅಪೌಷ್ಟಿಕತೆ ಕಡಿಮೆ ಆಗಿಲ್ಲ ಎಂದು ತಿಳಿಸಿದರು.

ಬೆಂಗಳೂರು: ರಾಜ್ಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ

ಮಾಧ್ಯಮದವರೊಂದಿ ಮಾತನಾಡಿದ ಅವರು, ರಾಜ್ಯದ ಆರೋಗ್ಯ ಇಲಾಖೆಯು 8 ಲಕ್ಷಕ್ಕೂ ಹೆಚ್ಚು ಮಕ್ಕಳ ತೂಕ ಮಾಡಿದಾಗ ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ನರಳುತ್ತಿರುವುದು ತಿಳಿದು ಬಂದಿದೆ.‌ ಶೇಕಡ. 38.7 ರಷ್ಟು ಮಕ್ಕಳು ನರಳುತ್ತಿದ್ದು, ನವೆಂಬರ್ 2019ರಲ್ಲಿ 30 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದಾಗ ಸುಮಾರು 2,414 ಮಕ್ಕಳು ತೀವ್ರ ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ ಎಂದರು. ಇನ್ನು ಆರೋಗ್ಯ ಇಲಾಖೆಯು ಗುರುತಿಸಿದ ತೀವ್ರ ಅಪೌಷ್ಟಿಕತೆಯಲ್ಲಿ ಬೆಳಗಾವಿಯಲ್ಲಿ 453, ಚಿತ್ರದುರ್ಗ 114, ಧಾರವಾಡ 139, ಕಲಬುರಗಿ 219, ಉತ್ತರ ಕನ್ನಡ 224, ಯಾದಗಿರಿಯಲ್ಲಿ 162 ಮಕ್ಕಳು ಅತೀ ಹೆಚ್ಚು ಬಳಲುತ್ತಿರುವುದು ಕಂಡು ಬಂದಿದೆ.

ಇನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಗಳಲ್ಲಿ 1051 ಮಕ್ಕಳನ್ನು ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 7, ಬೀದರ್ 3, ದಕ್ಷಿಣ ಕನ್ನಡದಲ್ಲಿ 4 ಮಕ್ಕಳು ಮಾತ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇನ್ನು ಸರ್ಕಾರದಿಂದ ಮಾತೃಶ್ರೀ ಅಂತಹ ಹಲವು ಕಾರ್ಯಕ್ರಮಗಳು ಇದ್ದರು ಸಹ ಅಪೌಷ್ಟಿಕತೆ ಕಡಿಮೆ ಆಗಿಲ್ಲ ಎಂದು ತಿಳಿಸಿದರು.

Intro:FILE NAME- NUTRITION REPORT (PKG
LOCATION- BANGALORE

HEAD LINE: ರಾಜ್ಯದ ಕಂದಮ್ಮಗಳನ್ನು ಕಾಡುತ್ತಿದೆ ಅಪೌಷ್ಟಿಕತೆ...

WEB LEAD: ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಭಾರತವೂ ಒಂದು..‌ ಹಲವು ದೇಶಗಳೊಂದಿಗೆ ವ್ಯವಹಾರಿಸಿ, ಶಬಾಷ್ ಗಿರಿ ಪಡೆದಿರುವ ಭಾರತದಲ್ಲಿ ಇಂದಿಗೂ ಕೋಟ್ಯಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.. ಮುಖ್ಯವಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿದ್ದಾರೆ‌‌.. ಹಾಗಿದ್ದರೆ ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ತೀವ್ರ ಅಪೌಷ್ಟಿಕತೆ ಹೊಂದಿದ್ದರೆ?? ಆರೋಗ್ಯ ಇಲಾಖೆ ಗುರುತಿಸಿದ ಮಕ್ಕಳ ಸಂಖ್ಯೆ ಎಷ್ಟು?? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ...

Flow..

V/o: ಅಪೌಷ್ಟಿಕತೆ...ಜಾಗತಿಕ ಮಟ್ಟದಲ್ಲೂ ಕಾಡುತ್ತಿರುವ ವಿಷಯ..‌ ಅಪೌಷ್ಟಿಕತೆಯು ಕಳಪೆ ಆಹಾರ- ಆಹಾರದ ಕೊರತೆಯಿಂದ ಉಂಟಾ ಗುತ್ತದೆ..‌ ಪೌಷ್ಟಿಕಾಹಾರ ಸೇವಿಸದ ಕಾರಣದಿಂದ ಮಕ್ಕಳ ಬೆಳವಣಿಗೆಗೆ ಕಾರಣವಾಗುತ್ತೆ.. ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ಕಳವಳ ವ್ಯಕ್ತಪಡಿಸಿದ್ದು, ಶೇಕಡ. 38.7 ರಷ್ಟು ನರಳುತ್ತಿದ್ದಾರೆ..‌

ಫ್ಲೋ....

V/o: ಅಂದಹಾಗೇ, ರಾಜ್ಯದ ಆರೋಗ್ಯ ಇಲಾಖೆಯು 8ಲಕ್ಷಕ್ಕೂ ಹೆಚ್ಚು ಮಕ್ಕಳ ತೂಕ ಮಾಡಿದಾಗ ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ನರಳುತ್ತಿರುವುದು ತಿಳಿದು ಬಂದಿದೆ.‌ ನವೆಂಬರ್
2019ರಲ್ಲಿ 30 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದಾಗ, ಸುಮಾರು 2414 ಮಕ್ಕಳು ತೀವ್ರ ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ. ಆರೋಗ್ಯ ಇಲಾಖೆಯು ಗುರುತಿಸಿದ ತೀವ್ರ ಅಪೌಷ್ಟಿಕತೆಯಲ್ಲಿ ಬೆಳಗಾವಿಯಲ್ಲಿ 453,, ಚಿತ್ರದುರ್ಗ 114, ಧಾರವಾಡ 139,, ಕಲಬುರಗಿ 219,, ಉತ್ತರ ಕನ್ನಡ 224,, ಯಾದಗಿರಿಯಲ್ಲಿ 162 ಮಕ್ಕಳು ಅತೀ ಹೆಚ್ಚು ಬಳಲುತ್ತಿರುವುದು ಕಂಡು ಬಂದಿದೆ..‌

ಬೈಟ್: ಪಂಕಜ್ ಕುಮಾರ್ ಪಾಂಡೆ- ಆಯುಕ್ತ- ಆರೋಗ್ಯ ಇಲಾಖೆ

V/o: ಇನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಗಳಲ್ಲಿ 1051 ಮಕ್ಕಳನ್ನು ದಾಖಲಿಸಲಾಗಿದೆ.. ಮತ್ತೊಂದು ಸಮಾಧಾನಕರ ವಿಷಯವೆಂದರೆ, ಹಲವು ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.. ಬೆಂಗಳೂರು ಗ್ರಾಮಾಂತರದಲ್ಲಿ 7,, ಬೀದರ್ 3,, ದಕ್ಷಿಣ ಕನ್ನಡದಲ್ಲಿ 4 ಮಕ್ಕಳು ಮಾತ್ರ ಅಪೌಷ್ಟಿಕತೆ ಬಳಲುತ್ತಿದ್ದಾರೆ.. ಸರ್ಕಾರದಿಂದ ಮಾತೃಶ್ರೀ ಅಂತಹ ಹಲವು ಕಾರ್ಯಕ್ರಮಗಳ ಇದ್ದರು ಸಹ ಅಪೌಷ್ಟಿಕತೆ ಕಡಿಮೆ ಆಗಿಲ್ಲ.. ಒಟ್ಟನಲ್ಲಿ ಒಂದೇ ತಿಂಗಳಲ್ಲಿ
ಸಾವಿರಾರು ಮಕ್ಕಳು ಅಪೌಷ್ಟಿಕತೆ ಬಳಲುತ್ತಿದ್ದು, ಈ ಬಗ್ಗೆ ಸರ್ಕಾರ ಮತ್ತು ಇಲಾಖೆಯು ಕ್ರಮಕ್ಕೆ ಮುಂದಾಗಿದೆ..‌

ಈಟಿವಿ ಭಾರತ ಬೆಂಗಳೂರು..

KN_BNG_2_NUTRITION REPORT_SCRIPT_7201801





Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.