ETV Bharat / state

ಸಿದ್ದಾರ್ಥ್​ ಸಾವಿಗೆ ಗಣ್ಯರ ಸಂತಾಪ : ಡಿಕೆಶಿ, ಎಂಬಿ ಪಾಟೀಲ್​ರಿಂದ ನೋವಿನ ಮಾತು..! - ಸಿದ್ದಾರ್ಥ್​ ಸಾವಿಗೆ ಗಣ್ಯರ ಸಂತಾಪ

ಸಿದ್ದಾರ್ಥ್​ ಸಾವಿಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಮಾಜಿ ಸಚಿವ ಡಿಕೆ ಶಿವಕುಮಾರ್​, ಎಂಬಿ ಪಾಟೀಲ್​, ಸಂಸದ ಸದಾನಂದಗೌಡ ಸಂತಾಪ ಸೂಚಿಸಿದ್ದಾರೆ.

ಸಿದ್ದಾರ್ಥ್​ ಸಾವಿಗೆ ಗಣ್ಯರ ಸಂತಾಪ
author img

By

Published : Jul 31, 2019, 12:54 PM IST

ಬೆಂಗಳೂರು : ಸಿದ್ದಾರ್ಥ್ ನಮ್ಮ ರಾಜ್ಯದ ಅಸ್ತಿ. ಕನ್ನಡಿಗರಾಗಿ ಇಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ವಿಶ್ವಾಸದಿಂದ ಜನರನ್ನ ನೋಡಿಕೊಂಡಿದ್ದ ವ್ಯಕ್ತಿ ಕೊನೆ ಉಸಿರು ಎಳೆದಿದ್ದಾರೆ ಎಂಬುದನ್ನು ನನಗೆ ಇವತ್ತೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​ ತಿಳಿಸಿದರು.

ಸಿದ್ದಾರ್ಥ್​ ಸಾವಿಗೆ ಗಣ್ಯರ ಸಂತಾಪ

ಅವರ ಸಿಬ್ಬಂದಿ ವರ್ಗ, ಕುಟುಂಬಸ್ಥರಿಗೆ ದುಃಖಬರಿಸುವ ಶಕ್ತಿ ಆ ದೇವರು ನೀಡಲಿ. ಆದಾಯ ತೆರಿಗೆಯವರು ತುಂಬಾ ಅರ್ಜೆಂಟ್​​ನಲ್ಲಿ ಏನೇನೋ ಮಾತ್ನಾಡಲಿ. ಆ ದೇವರೇ ಅದನ್ನ ನೋಡಿಕೊಳ್ಳಲಿ. ನಾನು ಅದರ ಬಗ್ಗೆ ಏನು ಮಾತ್ನಡಲ್ಲ ಎಂದು ಭಾವನಾತ್ಮಕವಾಗಿ ನುಡಿದರು.

ಎಂಬಿ ಪಾಟೀಲ್​ ಸಂತಾಪ

ಇನ್ನು ಸಿದ್ದಾರ್ಥ್​ ಸಾವಿನ ಬಗ್ಗೆ ಎಂಬಿ ಪಾಟೀಲ್​ ಮಾತನಾಡಿ, ಆತ್ಮೀಯ, ಸ್ನೇಹಿತ ಹಾಗೂ ಕರ್ನಾಟಕ ರಾಜ್ಯದ ಹೆಮ್ಮೆಯ ಉದ್ಯಮಿ ಸಿದ್ದಾರ್ಥ್ ಅವರ ಅಕಾಲಿಕ ಸಾವು ರಾಜ್ಯದ ಜನತೆ ವಿಶೇಷವಾಗಿ ಯುವಕರಿಗೆ ಹಾಗೂ ಸಿಬ್ಬಂದಿಗೆ ದುಃಖ ತಂದಿದೆ. ಈ ಸಾವು ಅವರಿಗೆ ತುಂಬಾ ಅನ್ಯಾಯ ತಂದಿದೆ. ಸಿದ್ದಾರ್ಥ್​​ನನ್ನು ನಾನು 20 ವರ್ಷದಿಂದ ನೋಡಿದ್ದೇನೆ. ಎಲ್ಲಾರೂ ಪ್ರೀತಿಸುವಂತಹ ವ್ಯಕ್ತಿ, ಶ್ರೇಷ್ಠವಾದ ವ್ಯಕಿತ್ವ ಎಂದು ಹೇಳಿದರು.

ಸಿದ್ದಾರ್ಥ್​​ ಆಫೀಸ್ ಬಿಟ್ಟರೆ ಮನೆಯಲ್ಲಿ ಮಾತ್ರ ಕಾಲ ಕಳೆಯುತ್ತಿದ್ರು. ತಂದೆಯಿಂದ ಕೇವಲ 5 ಲಕ್ಷ ಸಾಲ ಪಡೆದು ಉದ್ಯೋಗ ಪ್ರಾರಂಭಿಸಿದ್ರು. ವ್ಯವಹಾರಗಳ ಒತ್ತಡದಿಂದ ಹೀಗೆ ಮಾಡಿಕೊಳ್ಳಬಾರದಿತ್ತು ಎದು ಎಂಬಿ ಪಾಟೀಲ್​ ಸಂತಾಪ ಸೂಚಿಸಿದ್ದಾರೆ.

ಸದಾನಂದಗೌಡ ಟ್ವೀಟ್​​

  • ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ ,ಕಾಫಿ ಕಿಂಗ್ ಎಂದೇ ಪ್ರಖ್ಯಾತ ರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ.ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ. pic.twitter.com/C9SuApfEY0

    — Sadananda Gowda (@DVSadanandGowda) July 31, 2019 " class="align-text-top noRightClick twitterSection" data=" ">

ಇನ್ನು ಸಂಸದ ಸದಾನಂದಗೌಡ ಟ್ವೀಟ್​​​ ಮೂಲಕ ಸಂತಾಪ ಸೂಚಿಸಿದ್ದು, ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ, ಕಾಫಿ ಕಿಂಗ್ ಎಂದೇ ಪ್ರಖ್ಯಾತರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ. ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಪೋಸ್ಟ್​ ಮಾಡಿದ್ದಾರೆ.

ಬೆಂಗಳೂರು : ಸಿದ್ದಾರ್ಥ್ ನಮ್ಮ ರಾಜ್ಯದ ಅಸ್ತಿ. ಕನ್ನಡಿಗರಾಗಿ ಇಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ವಿಶ್ವಾಸದಿಂದ ಜನರನ್ನ ನೋಡಿಕೊಂಡಿದ್ದ ವ್ಯಕ್ತಿ ಕೊನೆ ಉಸಿರು ಎಳೆದಿದ್ದಾರೆ ಎಂಬುದನ್ನು ನನಗೆ ಇವತ್ತೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​ ತಿಳಿಸಿದರು.

ಸಿದ್ದಾರ್ಥ್​ ಸಾವಿಗೆ ಗಣ್ಯರ ಸಂತಾಪ

ಅವರ ಸಿಬ್ಬಂದಿ ವರ್ಗ, ಕುಟುಂಬಸ್ಥರಿಗೆ ದುಃಖಬರಿಸುವ ಶಕ್ತಿ ಆ ದೇವರು ನೀಡಲಿ. ಆದಾಯ ತೆರಿಗೆಯವರು ತುಂಬಾ ಅರ್ಜೆಂಟ್​​ನಲ್ಲಿ ಏನೇನೋ ಮಾತ್ನಾಡಲಿ. ಆ ದೇವರೇ ಅದನ್ನ ನೋಡಿಕೊಳ್ಳಲಿ. ನಾನು ಅದರ ಬಗ್ಗೆ ಏನು ಮಾತ್ನಡಲ್ಲ ಎಂದು ಭಾವನಾತ್ಮಕವಾಗಿ ನುಡಿದರು.

ಎಂಬಿ ಪಾಟೀಲ್​ ಸಂತಾಪ

ಇನ್ನು ಸಿದ್ದಾರ್ಥ್​ ಸಾವಿನ ಬಗ್ಗೆ ಎಂಬಿ ಪಾಟೀಲ್​ ಮಾತನಾಡಿ, ಆತ್ಮೀಯ, ಸ್ನೇಹಿತ ಹಾಗೂ ಕರ್ನಾಟಕ ರಾಜ್ಯದ ಹೆಮ್ಮೆಯ ಉದ್ಯಮಿ ಸಿದ್ದಾರ್ಥ್ ಅವರ ಅಕಾಲಿಕ ಸಾವು ರಾಜ್ಯದ ಜನತೆ ವಿಶೇಷವಾಗಿ ಯುವಕರಿಗೆ ಹಾಗೂ ಸಿಬ್ಬಂದಿಗೆ ದುಃಖ ತಂದಿದೆ. ಈ ಸಾವು ಅವರಿಗೆ ತುಂಬಾ ಅನ್ಯಾಯ ತಂದಿದೆ. ಸಿದ್ದಾರ್ಥ್​​ನನ್ನು ನಾನು 20 ವರ್ಷದಿಂದ ನೋಡಿದ್ದೇನೆ. ಎಲ್ಲಾರೂ ಪ್ರೀತಿಸುವಂತಹ ವ್ಯಕ್ತಿ, ಶ್ರೇಷ್ಠವಾದ ವ್ಯಕಿತ್ವ ಎಂದು ಹೇಳಿದರು.

ಸಿದ್ದಾರ್ಥ್​​ ಆಫೀಸ್ ಬಿಟ್ಟರೆ ಮನೆಯಲ್ಲಿ ಮಾತ್ರ ಕಾಲ ಕಳೆಯುತ್ತಿದ್ರು. ತಂದೆಯಿಂದ ಕೇವಲ 5 ಲಕ್ಷ ಸಾಲ ಪಡೆದು ಉದ್ಯೋಗ ಪ್ರಾರಂಭಿಸಿದ್ರು. ವ್ಯವಹಾರಗಳ ಒತ್ತಡದಿಂದ ಹೀಗೆ ಮಾಡಿಕೊಳ್ಳಬಾರದಿತ್ತು ಎದು ಎಂಬಿ ಪಾಟೀಲ್​ ಸಂತಾಪ ಸೂಚಿಸಿದ್ದಾರೆ.

ಸದಾನಂದಗೌಡ ಟ್ವೀಟ್​​

  • ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ ,ಕಾಫಿ ಕಿಂಗ್ ಎಂದೇ ಪ್ರಖ್ಯಾತ ರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ.ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ. pic.twitter.com/C9SuApfEY0

    — Sadananda Gowda (@DVSadanandGowda) July 31, 2019 " class="align-text-top noRightClick twitterSection" data=" ">

ಇನ್ನು ಸಂಸದ ಸದಾನಂದಗೌಡ ಟ್ವೀಟ್​​​ ಮೂಲಕ ಸಂತಾಪ ಸೂಚಿಸಿದ್ದು, ಅತ್ಯಂತ ಸಭ್ಯ, ಸುಸಂಸ್ಕೃತ ವ್ಯಕ್ತಿ, ಕಾಫಿ ಕಿಂಗ್ ಎಂದೇ ಪ್ರಖ್ಯಾತರಾಗಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ ರವರ ಜೀವನ ಈ ರೀತಿ ಅಂತ್ಯವಾದದ್ದು ಆಘಾತಕರ. ನಂಬಲಾಸಾಧ್ಯ. ಏನು ಹೇಳಬೇಕು ತಿಳಿಯುತ್ತಿಲ್ಲ. ಇದನ್ನು ಎದುರಿಸುವ ಮನೋ ಶಕ್ತಿ ಅವರ ಕುಟುಂಬಕ್ಕೆ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಪೋಸ್ಟ್​ ಮಾಡಿದ್ದಾರೆ.

Intro:KN_BNG_06_Dk_7204498


Body:KN_BNG_06_Dk_7204498


Conclusion:KN_BNG_06_Dk_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.