ETV Bharat / state

ಮೂರನೇ ದಿನಕ್ಕೆ ಕಾಲಿಟ್ಟ ಕೃಷಿಮೇಳ : ವೀಕೆಂಡ್​ನಲ್ಲಿ ಕಿಕ್ಕಿರಿದ ಜನ

author img

By

Published : Oct 27, 2019, 5:06 AM IST

ರಾಜ್ಯದ ಮೂಲೆಮೂಲೆಗಳಿಂದ ಕೃಷಿಕರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಸಾರ್ವಜನಿಕರು ಕೃಷಿಮೇಳದಲ್ಲಿ ಭಾಗವಹಿಸಿದರು.

ಕೃಷಿಮೇಳ

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಮೂರನೇ ದಿನಕ್ಕೆ ಜನ ಸಾಗರವೇ ಹರಿದು ಬಂದಿತ್ತು. ರಾಜ್ಯದ ಮೂಲೆಮೂಲೆಗಳಿಂದ ಕೃಷಿಕರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಸಾರ್ವಜನಿಕರು ಕೃಷಿಮೇಳದಲ್ಲಿ ಭಾಗವಹಿಸಿದರು.

ಕೃಷಿಮೇಳ

ಬೆಳಗ್ಗೆಯೇ ಕೃಷಿಮೇಳಕ್ಕೆ ಆಗಮಿಸಿ, ಬಣ್ಣಹಚ್ಚಿ ನಿಂತಿದ್ದ ಗಾಂಧೀ ತಾತನ ಬಳಿ ಮಕ್ಕಳು ಫೋಟೋ ತೆಗಿಸಿಕೊಂಡರು. ಕೃಷಿ ಪದ್ಧತಿಯ ವಿವಿಧ ವಿಧಾನಗಳನ್ನು, ಕೃಷಿ ಮಳಿಗೆಗಳನ್ನು ವೀಕ್ಷಿಸಿದರು. ಈ ನಡುವೆ ಬೆಳಗ್ಗೆ ಸಭಾ ಕಾರ್ಯಕ್ರಮದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಕಣ್ತುಂಬಿಕೊಂಡರು. ಮಧ್ಯಾಹ್ನ ಮುದ್ದೆ ಊಟ, ಅನ್ನ ಸಾರು, ಕೇಸರಿಬಾತ್ ಸವಿದರು. ಜೊತೆಗೆ ದೀಪಾವಳಿಯ ವಿಶೇಷವಾಗಿ ಗೃಹಬಳಕೆ ವಸ್ತುಗಳನ್ನೂ ಖರೀದಿಸಿದರು..

ಒಟ್ಟಿನಲ್ಲಿ ನಾಲ್ಕನೇ ಶನಿವಾರವಾರ ರಜೆ ಇರುವದರಿಂದ ಹೆಚ್ಚಿನ ಜನ ಕೃಷಿಮೇಳಕ್ಕೆ ಬಂದು ಹೊಸ ಕೃಷಿ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡರು.

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಮೂರನೇ ದಿನಕ್ಕೆ ಜನ ಸಾಗರವೇ ಹರಿದು ಬಂದಿತ್ತು. ರಾಜ್ಯದ ಮೂಲೆಮೂಲೆಗಳಿಂದ ಕೃಷಿಕರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಸಾರ್ವಜನಿಕರು ಕೃಷಿಮೇಳದಲ್ಲಿ ಭಾಗವಹಿಸಿದರು.

ಕೃಷಿಮೇಳ

ಬೆಳಗ್ಗೆಯೇ ಕೃಷಿಮೇಳಕ್ಕೆ ಆಗಮಿಸಿ, ಬಣ್ಣಹಚ್ಚಿ ನಿಂತಿದ್ದ ಗಾಂಧೀ ತಾತನ ಬಳಿ ಮಕ್ಕಳು ಫೋಟೋ ತೆಗಿಸಿಕೊಂಡರು. ಕೃಷಿ ಪದ್ಧತಿಯ ವಿವಿಧ ವಿಧಾನಗಳನ್ನು, ಕೃಷಿ ಮಳಿಗೆಗಳನ್ನು ವೀಕ್ಷಿಸಿದರು. ಈ ನಡುವೆ ಬೆಳಗ್ಗೆ ಸಭಾ ಕಾರ್ಯಕ್ರಮದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಕಣ್ತುಂಬಿಕೊಂಡರು. ಮಧ್ಯಾಹ್ನ ಮುದ್ದೆ ಊಟ, ಅನ್ನ ಸಾರು, ಕೇಸರಿಬಾತ್ ಸವಿದರು. ಜೊತೆಗೆ ದೀಪಾವಳಿಯ ವಿಶೇಷವಾಗಿ ಗೃಹಬಳಕೆ ವಸ್ತುಗಳನ್ನೂ ಖರೀದಿಸಿದರು..

ಒಟ್ಟಿನಲ್ಲಿ ನಾಲ್ಕನೇ ಶನಿವಾರವಾರ ರಜೆ ಇರುವದರಿಂದ ಹೆಚ್ಚಿನ ಜನ ಕೃಷಿಮೇಳಕ್ಕೆ ಬಂದು ಹೊಸ ಕೃಷಿ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡರು.

Intro:ಕಿಕ್ಕಿರಿದು ಸೇರಿದ ಜನ- ವೀಕೆಂಡ್ ನಲ್ಲಿ ಕೃಷಿಮೇಳ ಸಂಭ್ರಮ ಜೋರು!
ಬೆಂಗಳೂರು- ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಮೂರನೇ ದಿನಕ್ಕೆ ಜನ ಸಾಗರವೇ ಹರಿದು ಬಂದಿತ್ತು. ರಾಜ್ಯದ ಮೂಲೆಮೂಲೆಗಳಿಂದ ಕೃಷಿಕರು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನ ಸಾರ್ವಜನಿಕರು ಕೃಷಿಮೇಳದಲ್ಲಿ ಭಾಗವಹಿಸಿದರು.
ಬೆಳಗ್ಗೆಯೇ ಕೃಷಿಮೇಳಕ್ಕೆ ಆಗಮಿಸಿ, ಬಣ್ಣಹಚ್ಚಿ ನಿಂತಿದ್ದ ಗಾಂಧೀ ತಾತನ ಬಳಿ ಮಕ್ಕಳು ಫೋಟೋ ತೆಗಿಸಿಕೊಂಡರು. ಕೃಷಿಪದ್ಧತಿಯ ವಿವಿಧ ವಿಧಾನಗಳನ್ನು, ಕೃಷಿ ಮಳಿಗೆಗಳನ್ನು ವೀಕ್ಷಿಸಿದರು. ಈ ನಡುವೆ ಬೆಳಗ್ಗೆ ಸಭಾಕಾರ್ಯಕ್ರಮದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಕಣ್ತುಂಬಿಕೊಂಡರು. ಮಧ್ಯಾಹ್ನ ಮುದ್ದೆ ಊಟ, ಅನ್ನ ಸಾರು, ಕೇಸರಿಬಾತ್ ಸವಿದರು..
ಜೊತೆಗೆ ದೀಪಾವಳಿಯ ವಿಶೇಷವಾಗಿ ಗೃಹಬಳಕೆ ವಸ್ತುಗಳನ್ನೂ ಖರೀದಿಸಿದರು..
ಇನ್ನು ದೂರದ ಊರಿಂದ ಬಂದ ರೈತರು ಈಟಿವಿ ಭಾರತ್ ಜೊತೆ ಮಾತನಾಡಿ, ಕೃಷಿಮೇಳಕ್ಕೆ ಬಂದು ಹೊಸ ತಂತ್ರಜ್ಞಾನಗಳ ಪರಿಚಯವಾಗಿದೆ. ತೆಂಗಿನಬೆಳೆ ಬೆಳೆಯುತ್ತಿದ್ದು, ಭೂಮಿಯ ಉಷ್ಣಾಂಶ ಕಾಪಾಡುವ ವಿಧಾನ ಗೊತ್ತಾಯಿತು ಎಂದು ಕೃಷಿಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿದರು. ಇನ್ನೊಬ್ಬ ರೈತರು, ಕೃಷಿಮೇಳದ ಆಯೋಜನೆ ತುಂಬಾ ಚೆನ್ಮಾಗಿದೆ. ಬೇರೆ ಬೇರೆ ವಿಧಾನದ ಕೃಷಿ ಪದ್ಧತಿಯನ್ನು ನೋಡಿದೆವು ಎಂದರು.
ಒಟ್ಟಿನಲ್ಲಿ ನಾಲ್ಕನೇ ಶನಿವಾರವಾಗಿದ್ದರಿಂದ ರಜೆ ಇರುವ ಹೆಚ್ಚಿನ ಜನ ಕೃಷಿಮೇಳಕ್ಕೆ ಬಂದು ಹೊಸ ಕೃಷಿ ತಂತ್ರಜ್ಞಾನಗಳ ಬಗ್ಗೆ ಪರಿಚಯಿಸಿಕೊಂಡರು. ನಾಳೆ ಭಾನುವಾರವಾಗಿದ್ದು ಇನ್ನೂ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ.
ಸೌಮ್ಯಶ್ರೀ
Kn_bng_02_Krishimela_file3_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.