ETV Bharat / state

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ನಾಲ್ವರು ಕಾರ್ಪೋರೇಟರ್ ಉಚ್ಛಾಟಿಸಿದ ಕಾಂಗ್ರೆಸ್​ - ಬಿಬಿಎಂಪಿ‌ ಕಾರ್ಪೋರೇಟರ್ಸ್ ಉಚ್ಚಾಟನೆ ಸುದ್ದಿ ಬೆಂಗಳೂರು

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್​ಗಳನ್ನು ಕೆಪಿಸಿಸಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.

ಕಾಂಗ್ರೆಸ್
author img

By

Published : Nov 20, 2019, 9:48 PM IST

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ‌ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್​ಗಳನ್ನು ಕೆಪಿಸಿಸಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.

banglore
ಕಾಂಗ್ರೆಸ್ ಕಾರ್ಪೋರೇಟರ್​ಗಳ ಉಚ್ಚಾಟನೆ.
banglore
ಕಾಂಗ್ರೆಸ್ ಕೆ.ಆರ್.ಪುರ ಬ್ಲಾಕ್​ನ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮೇಲಿದ್ದ ಉಚ್ಚಾಟನೆ ಆದೇಶ ರದ್ದು.

ಬಸವಪುರ ವಾರ್ಡ್ ಕಾರ್ಪೋರೇಟರ್ ಜಯಪ್ರಕಾಶ್, ದೇವಸಂದ್ರ ವಾರ್ಡ್​ನ‌ ಶ್ರೀಕಾಂತ್, ವಿಜ್ಞಾನ ನಗರದ ನಾಗರಾಜ್ ಹಾಗೂ ನಾರಾಯಣಪುರ ವಾರ್ಡ್​ನ ಸುರೇಶ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದ್ಯಸತ್ವದಿಂದ ಆರು ವರ್ಷಗಳ‌‌ ಕಾಲ ಉಚ್ಚಾಟನೆ ಮಾಡಿ ಕೆಪಿಸಿಸಿ‌‌ ಕಾರ್ಯದರ್ಶಿ ಹಾಜಿ ಷಫಿ ಉಲ್ಲಾ ಆದೇಶಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಕೆ.ಆರ್.ಪುರ ಬ್ಲಾಕ್​ನ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮೇಲಿದ್ದ ಉಚ್ಚಾಟನೆ ಆದೇಶವನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ‌ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್​ಗಳನ್ನು ಕೆಪಿಸಿಸಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.

banglore
ಕಾಂಗ್ರೆಸ್ ಕಾರ್ಪೋರೇಟರ್​ಗಳ ಉಚ್ಚಾಟನೆ.
banglore
ಕಾಂಗ್ರೆಸ್ ಕೆ.ಆರ್.ಪುರ ಬ್ಲಾಕ್​ನ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮೇಲಿದ್ದ ಉಚ್ಚಾಟನೆ ಆದೇಶ ರದ್ದು.

ಬಸವಪುರ ವಾರ್ಡ್ ಕಾರ್ಪೋರೇಟರ್ ಜಯಪ್ರಕಾಶ್, ದೇವಸಂದ್ರ ವಾರ್ಡ್​ನ‌ ಶ್ರೀಕಾಂತ್, ವಿಜ್ಞಾನ ನಗರದ ನಾಗರಾಜ್ ಹಾಗೂ ನಾರಾಯಣಪುರ ವಾರ್ಡ್​ನ ಸುರೇಶ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದ್ಯಸತ್ವದಿಂದ ಆರು ವರ್ಷಗಳ‌‌ ಕಾಲ ಉಚ್ಚಾಟನೆ ಮಾಡಿ ಕೆಪಿಸಿಸಿ‌‌ ಕಾರ್ಯದರ್ಶಿ ಹಾಜಿ ಷಫಿ ಉಲ್ಲಾ ಆದೇಶಿಸಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಕೆ.ಆರ್.ಪುರ ಬ್ಲಾಕ್​ನ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಮೇಲಿದ್ದ ಉಚ್ಚಾಟನೆ ಆದೇಶವನ್ನು ರದ್ದುಗೊಳಿಸಲಾಗಿದೆ.

Intro:Body:ಪಕ್ಷ ವಿರೋಧಿ ಚಟುವಟಿಕೆ ನಾಲ್ವರು ಬಿಬಿಎಂಪಿ‌ ಕಾರ್ಪೋರೇಟರ್ಸ್ ಉಚ್ಚಾಟನೆ ಮಾಡಿದ ಕಾಂಗ್ರೆಸ್

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ‌ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ನಾಲ್ವರು ಕಾಂಗ್ರೆಸ್ ಕಾರ್ಪೋರೇಟರ್ ಗಳನ್ನು ಕೆಪಿಸಿಸಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.

ಬಸವಪುರ ವಾರ್ಡ್ ಕಾರ್ಪೋರೇಟರ್ ಜಯಪ್ರಕಾಶ್, ದೇವಸಂದ್ರ ವಾರ್ಡ್ ನ‌ ಶ್ರೀಕಾಂತ್, ವಿಜ್ಞಾನ ನಗರದ ನಾಗರಾಜ್ ಹಾಗೂ ನಾರಾಯಣಪುರ ವಾರ್ಡ್ ನ ಸುರೇಶ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದ್ಯಸತ್ವ ಸ್ಥಾನದಿಂದ ಆರು ವರ್ಷಗಳ‌‌ ಕಾಲ ಕಾಂಗ್ರೆಸ್ ನಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ಕೆಪಿಸಿಸಿ‌‌ ಕಾರ್ಯದರ್ಶಿ ಹಾಜಿ ಷಫಿಉಲ್ಲಾ ಆದೇಶಿಸಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಕೆ.ಆರ್.ಪುರ ಮಾಜಿ ಬ್ಲಾಕ್ ಮಾಜಿ ಅಧ್ಯಕ್ಷ ನಾರಾಯಸ್ವಾಮಿ ಮೇಲಿದ್ದ ಉಚ್ಚಾಟನೆ ಆದೇಶವನ್ನು ರದ್ದುಗೊಳಿಸಲಾಗಿದೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.