ETV Bharat / state

ಮೂರು ಕೋತಿಗಳ ಕಥೆ ಹೇಳಿ ಟ್ವೀಟ್ ವಾರ್​ಗೆ ಇತಿಶ್ರೀ ಹಾಡಿದ ಕಿಚ್ಚ

author img

By

Published : Sep 2, 2019, 7:43 PM IST

ಟ್ವೀಟ್ ವಾರ್ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಯಾರೋ ಏನೋ ಹೇಳ್ತಾರೆಂದು ನಾವು ತಲೆ ಕೆಡಿಸ್ಕೊಳ್ಬಾರ್ದು. ಕೆಟ್ಟದ್ದನ್ನು ನೋಡ್ಬಾರ್ದು, ಕೇಳ್ಬಾರ್ದು, ಮಾತನಾಡಬಾರದು ಎಂಬಂತೆ ಬೇರೆಯವರಿಗೆ ಮಾದರಿಯಾಗುವಂತ ಉಪಯುಕ್ತ ಕೆಲಸಗಳನ್ನು ಮಾಡೋಣ ಎಂದು ಮೂರು ಕೋತಿಗಳ ಕಥೆ ಹೇಳಿದ್ದಾರೆ.

ಮೂರು ಕೋತಿಗಳ ಕಥೆ ಹೇಳಿದ ಕಿಚ್ಚ

ಬೆಂಗಳೂರು: ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ಸ್ಯಾಂಡಲ್​ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ಈ ಬಾರಿ ಮೂರು ಕೋತಿಗಳ ಕಥೆ ಹೇಳುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.

46ನೇ ವಸಂತಕ್ಕೆ ಕಾಲಿಟ್ಟ ಸುದೀಪ್, ನಗರದ ಪುಟ್ಟೇನಹಳ್ಳಿ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಏನೋ ಹೇಳಿದ್ರೆ, ಅದು ನಮಗೇ ಹೇಳಿದ್ದು ಅಂತ ನಾವು ಯಾಕೆ ಅಂದ್ಕೊಳ್ಬೇಕು. ಇಲ್ಲ ಸಲ್ಲದ ಕಲ್ಪನೆಗಳು ಬೇಡ, ನಮ್ಮ ಒಳ್ಳೆ ಕೆಲಸಗಳ ಬಗ್ಗೆ ಮಾತಾಡೋಣ. ಕೆಟ್ಟದ್ದನ್ನು ನೋಡ್ಬಾರ್ದು, ಕೇಳ್ಬಾರ್ದು, ಮಾತನಾಡಬಾರದು ಎಂಬಂತೆ ಬೇರೆಯವರಿಗೆ ಮಾದರಿಯಾಗುವಂತ ಉಪಯುಕ್ತ ಕೆಲಸಗಳನ್ನು ಮಾಡೋಣ ಎಂದು ಮೂರು ಕೋತಿಗಳ ಕಥೆ ಹೇಳಿದರು.

ಮೂರು ಕೋತಿಗಳ ಕಥೆ ಹೇಳಿದ ಕಿಚ್ಚ

ಕೆಲವು ವಿಚಾರಗಳ ಬಗ್ಗೆ ಮಾತನಾಡೋದು ಯಾರಿಗೂ ಒಳ್ಳೆಯದಲ್ಲ. ಯಾರೋ ಎಲ್ಲೋ ಹೇಳಿದ್ರೆ ಅದು ನಮಗೆ ಹೇಳಿದ್ದಾರೆ ಅಂತ ತಿಳ್ಕೋಳ್ಳೋದು ಮೂರ್ಖತನ. ಅದರ ಬಗ್ಗೆ ಯೋಚನೆಯೂ ಮಾಡಬಾರದು. ಯಾರ್ ಏನ್ ಮಾಡ್ತಾರೋ ಮಾಡಿಕೊಳ್ಳಲಿ ಬಿಡಿ, ನಾನು ಕೆಲಸ ಮಾಡ್ತಿನಿ. ನನ್ನ ಕೆಲಸದಲ್ಲೆ ನನ್ನ ಬೆಳವಣಿಗೆ ಇರೋದು. ಸದ್ಯ ಪೈಲ್ವಾನ್ ಸಿನಿಮಾ ರಿಲೀಸ್​ಗೆ ರೆಡಿಯಾಗ್ತಿದೆ. ಸದ್ಯಕ್ಕೆ ಅದರ ಬಗ್ಗೆ ಮಾತನಾಡೋಣ ಎಂದು ಹೇಳುವ ಮೂಲಕ ಇತ್ತೀಚಿನ ಟ್ವಿಟರ್ ವಾರ್ ಗೆ ಇತಿಶ್ರೀ ಹಾಡಿದ್ರು.

ಬೆಂಗಳೂರು: ಸೋಶಿಯಲ್ ಮೀಡಿಯಾ ವಾರ್ ಬಗ್ಗೆ ಸ್ಯಾಂಡಲ್​ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ಈ ಬಾರಿ ಮೂರು ಕೋತಿಗಳ ಕಥೆ ಹೇಳುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.

46ನೇ ವಸಂತಕ್ಕೆ ಕಾಲಿಟ್ಟ ಸುದೀಪ್, ನಗರದ ಪುಟ್ಟೇನಹಳ್ಳಿ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

ಈ ವೇಳೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಏನೋ ಹೇಳಿದ್ರೆ, ಅದು ನಮಗೇ ಹೇಳಿದ್ದು ಅಂತ ನಾವು ಯಾಕೆ ಅಂದ್ಕೊಳ್ಬೇಕು. ಇಲ್ಲ ಸಲ್ಲದ ಕಲ್ಪನೆಗಳು ಬೇಡ, ನಮ್ಮ ಒಳ್ಳೆ ಕೆಲಸಗಳ ಬಗ್ಗೆ ಮಾತಾಡೋಣ. ಕೆಟ್ಟದ್ದನ್ನು ನೋಡ್ಬಾರ್ದು, ಕೇಳ್ಬಾರ್ದು, ಮಾತನಾಡಬಾರದು ಎಂಬಂತೆ ಬೇರೆಯವರಿಗೆ ಮಾದರಿಯಾಗುವಂತ ಉಪಯುಕ್ತ ಕೆಲಸಗಳನ್ನು ಮಾಡೋಣ ಎಂದು ಮೂರು ಕೋತಿಗಳ ಕಥೆ ಹೇಳಿದರು.

ಮೂರು ಕೋತಿಗಳ ಕಥೆ ಹೇಳಿದ ಕಿಚ್ಚ

ಕೆಲವು ವಿಚಾರಗಳ ಬಗ್ಗೆ ಮಾತನಾಡೋದು ಯಾರಿಗೂ ಒಳ್ಳೆಯದಲ್ಲ. ಯಾರೋ ಎಲ್ಲೋ ಹೇಳಿದ್ರೆ ಅದು ನಮಗೆ ಹೇಳಿದ್ದಾರೆ ಅಂತ ತಿಳ್ಕೋಳ್ಳೋದು ಮೂರ್ಖತನ. ಅದರ ಬಗ್ಗೆ ಯೋಚನೆಯೂ ಮಾಡಬಾರದು. ಯಾರ್ ಏನ್ ಮಾಡ್ತಾರೋ ಮಾಡಿಕೊಳ್ಳಲಿ ಬಿಡಿ, ನಾನು ಕೆಲಸ ಮಾಡ್ತಿನಿ. ನನ್ನ ಕೆಲಸದಲ್ಲೆ ನನ್ನ ಬೆಳವಣಿಗೆ ಇರೋದು. ಸದ್ಯ ಪೈಲ್ವಾನ್ ಸಿನಿಮಾ ರಿಲೀಸ್​ಗೆ ರೆಡಿಯಾಗ್ತಿದೆ. ಸದ್ಯಕ್ಕೆ ಅದರ ಬಗ್ಗೆ ಮಾತನಾಡೋಣ ಎಂದು ಹೇಳುವ ಮೂಲಕ ಇತ್ತೀಚಿನ ಟ್ವಿಟರ್ ವಾರ್ ಗೆ ಇತಿಶ್ರೀ ಹಾಡಿದ್ರು.

Intro:ಸೋಷಿಯಲ್ ಮೀಡಿಯಾ ಬೆಳವಣಿಗೆ ಬಗ್ಗೆ ಅಂದು ಚಂದ್ರನ‌ಕಥೆ ಹೇಳಿದ್ದ ಕಿಚ್ಚ‌ ಇಂದು ಮೂರು ಕೋತಿಗಳ ಕಥೆ ಹೇಳಿದ್ರು..!!!


ಸೋಶಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿರೋ ಬೆಳವಣಿಗೆಗಳ ಬಗ್ಗೆ ಕಿಚ್ಚನ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪುಟ್ಟೇನಹಳ್ಳಿ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.ಆ ವೇಳೆ ಸುದೀಪ್ ಕೆಲವು ದಿನಗಳ ಹಿಂದೆ ಚಂದ್ರನ ಕಥೆ ಹೇಳಿದ್ದ ಕಿಚ್ಚ ಸುದೀಪ್ ಇಂದು‌ ಮೂರು ಕೋತಿಗಳ ಕತೆ ಹೇಳಿದರು. ಕೆಟ್ಟದ್ದನ್ನ ನೋಡ್ಬಾರ್ದು,ಕೇಳ್ಬಾರ್ದು,ಮಾತನಾಡಬಾರದು
ಅದು ನಮಗೇ ಹೇಳಿದ್ದು ಅಂತ ನಾವು ಯಾಕೆ ಅಂದ್ಕೊಳ್ಬೇಕುಇಲ್ಲಸಲ್ಲದ ಕಲ್ಪನೆಗಳು ಬೇಡ, ನಮ್ಮ ಒಳ್ಳೆ ಕೆಲಸಗಳ ಬಗ್ಗೆ ಮಾತಾಡೋಣ, ಬೇರೆಯವರಿಗೆ ಮಾದರಿಯಾಗುವಂತ ಉಪಯುಕ್ತ ಕೆಲಸಗಳನ್ನ ಮಾಡೋಣ. ಕೆಲವು ವಿಚಾರಗಳ ಬಗ್ಗೆಮಾತನಾಡೋದು
ಯಾರಿಗೂ ಒಳ್ಳೆಯದಲ್ಲ.Body:ಯಾರೋ ಎಲ್ಲೋ ಹೇಳಿದ್ರೆ ಅದು ನಮಗೆ ಹೇಳಿದ್ದಾರೆ ಅಂತ ತಿಳ್ಕೋಳೋದು ಮೂರ್ಖತನ,ಅದರ ಬಗ್ಗೆ ಯೋಚನೆನೂ ಕೂಡ ಮಾಡಬಾರದು.ಯಾರ್ ಏನ್ ಮಾಡ್ತಾರೋ ಮಾಡಿ ಕೊಳ್ಳಲಿ ಬಿಡಿ ನಾನು ಕೆಲಸ ಮಾಡ್ತಿನಿ. ನನ್ನ ಕೆಲಸದಲ್ಲೆ ನನ್ನ ಬೆಳವಣಿಗೆ ಇರೋದು .ಸದ್ಯಪೈಲ್ವಾನ್ ಸಿನಿಮಾ ರಿಲೀಸ್ ಗೆ ರೆಡಿಯಾಗ್ತಿದೆ ಸದ್ಯಕ್ಕೆ ಅದರ ಬಗ್ಗೆ ಮಾತನಾಡೋಣ ಎಂದು ಹೇಳುವ ಮೂಲಕ ಕಿ್ಚ್ಚಚ್ಚ ಸುದೀಪ್ ಇತ್ತೀಚಿನ ಟ್ವಿಟರ್ ವಾರ್ ಗೆ ಇತಿಶ್ರೀ ಹಾಡಿದ್ರು.


ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.