ETV Bharat / state

ಶೀಘ್ರದಲ್ಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅನುಷ್ಠಾನಕ್ಕೆ ಸೂಚನೆ - ಮಂಡಳಿಯ ಸಾಮಾನ್ಯ ಸಮಿತಿ ಸಂಯೋಜನೆ

ಶೀಘ್ರದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಅನುಷ್ಠಾನಗೊಳಿಸಲು ಪಶುಸಂಗೋಪನಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶೀಘ್ರದಲ್ಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅನುಷ್ಠಾನಕ್ಕೆ ಸೂಚನೆ
author img

By

Published : Oct 4, 2019, 11:44 PM IST

ಬೆಂಗಳೂರು : ಶೀಘ್ರದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಅನುಷ್ಠಾನಗೊಳಿಸಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸುಪ್ರೀಂ‌ಕೋರ್ಟ್ ಪ್ರಾಣಿ ಕಲ್ಯಾಣ ಮಂಡಳಿಯನ್ನು ರಚಿಸುವಂತೆ ರಾಜ್ಯಗಳಿಗೆ ಈ ಮೊದಲೇ ನಿರ್ದೇಶಿಸಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ತೀರ್ಮಾನಿಸಿದಂತೆ ರಾಜ್ಯದಲ್ಲಿಯೂ ಪ್ರಾಣಿ ಕಲ್ಯಾಣ ಮಂಡಳಿಯನ್ನು ರೂಪಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಹಾಗೂ ಸ್ಥಳಿಯ ಹಂತದಲ್ಲಿ ಮಂಡಳಿಯ ಕಾರ್ಯನಿರ್ವಹಣೆಯ ಬಗ್ಗೆ ಮಾರ್ಗಸೂಚಿಗಳನ್ನು ತಯಾರಿಸಲು ಸೂಚನೆ ನೀಡಲಾಯಿತು. ಜಿಲ್ಲಾ,ತಾಲೂಕು ಮತ್ತು ಸ್ಥಳೀಯ ಮಟ್ಟದ ಪ್ರಾಧಿಕಾರದಲ್ಲಿ ಪ್ರಾಣಿಗಳನ್ನು ವಶಪಡಿಸಿಕೊಂಡಾಗ ಅವುಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಬಗ್ಗೆಯೂ ಸಮಾಲೋಚನೆ ನಡೆಯಿತು. ಅಹಿತಕರ ಘಟನೆಗಳು ನಡೆದಾಗ ಎಫ್​ಐಆರ್ ದಾಖಲಿಸುವ ಸಮಯದಲ್ಲಿ ಪಶುಪಾಲನಾ ಇಲಾಖೆಯ ಜಿಲ್ಲಾ, ತಾಲ್ಲೂಕು ಸ್ಥಳೀಯ ಅಧಿಕಾರಿಗಳಿಗೆ ನಿರ್ದಿಷ್ಟ ಹೊಣೆ ಮತ್ತು ಅಧಿಕಾರ ನೀಡುವ ಬಗ್ಗೆ ಮಾರ್ಗಸೂಚಿಗಳನ್ನು ತಯಾರಿಸಲು ಸೂಚಿಸಲಾಗಿದೆ.

meeting
ಶೀಘ್ರದಲ್ಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅನುಷ್ಠಾನಕ್ಕೆ ಸೂಚನೆ

ಮಂಡಳಿಯ ಸಾಮಾನ್ಯ ಸಮಿತಿ ಸಂಯೋಜನೆ:

ಪಶುಸಂಗೋಪನಾ ಸಚಿವರು ಇದರ ಅಧ್ಯಕ್ಷರಾಗಿದ್ದು, ಗೃಹ, ಹಣಕಾಸು, ಪಶುಸಂಗೋಪನೆ ಮತ್ತು ವೀನುಗಾರಿಕೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ, ಸಾರಿಗೆ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ಪ್ರಧಾನ ಕಾರ್ಯದರ್ಶಿಗಳು ಪದನಿಮಿತ್ತ ಸದಸ್ಯರಾಗಿರುತ್ತಾರೆ.

ಇದರೊಂದಿಗೆ ಆಯುಕ್ತರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ, ಮುಖ್ಯ ವನ್ಯಜೀವಿ ವಾರ್ಡನ್, ಅರಣ್ಯ ಇಲಾಖೆ, ಪಶುವೈದ್ಯಕೀಯ ವಿಜ್ಞಾನ ಕಾಲೇಜು ಡೀನ್, ರಿಜಿಸ್ಟ್ರಾರ್, ಕರ್ನಾಟಕ ಪಶುವೈದ್ಯಕೀಯ ಮಂಡಳಿ, ಆಯುಕ್ತರು ಶಿಕ್ಷಣ ಇಲಾಖೆಯವರು ಇರುತ್ತಾರೆ. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಬೆಂಗಳೂರು : ಶೀಘ್ರದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನು ಅನುಷ್ಠಾನಗೊಳಿಸಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸುಪ್ರೀಂ‌ಕೋರ್ಟ್ ಪ್ರಾಣಿ ಕಲ್ಯಾಣ ಮಂಡಳಿಯನ್ನು ರಚಿಸುವಂತೆ ರಾಜ್ಯಗಳಿಗೆ ಈ ಮೊದಲೇ ನಿರ್ದೇಶಿಸಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ತೀರ್ಮಾನಿಸಿದಂತೆ ರಾಜ್ಯದಲ್ಲಿಯೂ ಪ್ರಾಣಿ ಕಲ್ಯಾಣ ಮಂಡಳಿಯನ್ನು ರೂಪಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಹಾಗೂ ಸ್ಥಳಿಯ ಹಂತದಲ್ಲಿ ಮಂಡಳಿಯ ಕಾರ್ಯನಿರ್ವಹಣೆಯ ಬಗ್ಗೆ ಮಾರ್ಗಸೂಚಿಗಳನ್ನು ತಯಾರಿಸಲು ಸೂಚನೆ ನೀಡಲಾಯಿತು. ಜಿಲ್ಲಾ,ತಾಲೂಕು ಮತ್ತು ಸ್ಥಳೀಯ ಮಟ್ಟದ ಪ್ರಾಧಿಕಾರದಲ್ಲಿ ಪ್ರಾಣಿಗಳನ್ನು ವಶಪಡಿಸಿಕೊಂಡಾಗ ಅವುಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಬಗ್ಗೆಯೂ ಸಮಾಲೋಚನೆ ನಡೆಯಿತು. ಅಹಿತಕರ ಘಟನೆಗಳು ನಡೆದಾಗ ಎಫ್​ಐಆರ್ ದಾಖಲಿಸುವ ಸಮಯದಲ್ಲಿ ಪಶುಪಾಲನಾ ಇಲಾಖೆಯ ಜಿಲ್ಲಾ, ತಾಲ್ಲೂಕು ಸ್ಥಳೀಯ ಅಧಿಕಾರಿಗಳಿಗೆ ನಿರ್ದಿಷ್ಟ ಹೊಣೆ ಮತ್ತು ಅಧಿಕಾರ ನೀಡುವ ಬಗ್ಗೆ ಮಾರ್ಗಸೂಚಿಗಳನ್ನು ತಯಾರಿಸಲು ಸೂಚಿಸಲಾಗಿದೆ.

meeting
ಶೀಘ್ರದಲ್ಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅನುಷ್ಠಾನಕ್ಕೆ ಸೂಚನೆ

ಮಂಡಳಿಯ ಸಾಮಾನ್ಯ ಸಮಿತಿ ಸಂಯೋಜನೆ:

ಪಶುಸಂಗೋಪನಾ ಸಚಿವರು ಇದರ ಅಧ್ಯಕ್ಷರಾಗಿದ್ದು, ಗೃಹ, ಹಣಕಾಸು, ಪಶುಸಂಗೋಪನೆ ಮತ್ತು ವೀನುಗಾರಿಕೆ, ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ, ಸಾರಿಗೆ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳ ಪ್ರಧಾನ ಕಾರ್ಯದರ್ಶಿಗಳು ಪದನಿಮಿತ್ತ ಸದಸ್ಯರಾಗಿರುತ್ತಾರೆ.

ಇದರೊಂದಿಗೆ ಆಯುಕ್ತರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ, ಮುಖ್ಯ ವನ್ಯಜೀವಿ ವಾರ್ಡನ್, ಅರಣ್ಯ ಇಲಾಖೆ, ಪಶುವೈದ್ಯಕೀಯ ವಿಜ್ಞಾನ ಕಾಲೇಜು ಡೀನ್, ರಿಜಿಸ್ಟ್ರಾರ್, ಕರ್ನಾಟಕ ಪಶುವೈದ್ಯಕೀಯ ಮಂಡಳಿ, ಆಯುಕ್ತರು ಶಿಕ್ಷಣ ಇಲಾಖೆಯವರು ಇರುತ್ತಾರೆ. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

Intro:ಪ್ಯಾಕೇಜ್

ಸ್ಲಗ್: ಡ್ರೀಮ್ ವರ್ಲ್ಡ್ ನ ಡ್ರೀಮ್ ಪ್ಲಾಸ್ಟಿಕ್ ಮುಕ್ತತೆ

ಆ್ಯಂಕರ್ : ಗಣಿನಗರಿಯ ಕಪ್ಪಗಲ್ಲು ರಸ್ತೆ ಹೊರವಲಯದಲ್ಲಿ
ಖಾಸಗಿ ಶಾಲೆಯೊಂದರಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬಳಕೆಯನ್ನೇ ಮುಕ್ತತತೆಗೆ ಮುಂದಾಗಿದ್ದು, ಈ ಶಾಲೆಯು ಇತರರಿಗೆ ಮಾದರಿ ಯಾಗಿದೆ.
ಹೌದು, ಇಂಥದೊಂದು ಖಾಸಗಿ ಶಾಲೆಯೊಂದು ಗಣಿನಗರಿಯಲಿ ಕಾರ್ಯನಿರ್ವಹಿಸುತ್ತದೆ ಎಂಬುದೇ ಹೆಮ್ಮೆಯ ಸಂಗತಿ.
ಈ ಶಾಲೆಯ ಹೆಸರು ಶುರುವಾಗೋದೇ ಡ್ರೀಮ್ ವರ್ಲ್ಡ್
(ನನ್ನ ಕನಸಿನ ಭಾರತ ಅಥವಾ ಪ್ರಪಂಚ). ವಿದೇಶಿದಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ ಅನಿಲ್ ಬಾಬು ಎಂಬುವವರು ತಮ್ಮನೌಕರಿಗೆ ವಿದಾಯ ಹೇಳಿ ಇದೀಗ ಈ ಶಾಲೆಯ ಆಗು-ಹೋಗುಗಳನ್ನು ನೋಡಿಕೊಳ್ಳುತ್ತಾರೆ. ಸುತ್ತಲೂ ಹೊಲ, ಗದ್ದೆಗಳ ನಡುವೆ ಈ ಡ್ರೀಮ್ ವರ್ಲ್ಡ್ ಶಾಲೆಯು ಕಾರ್ಯನಿರ್ವಹಿಸುತ್ತದೆ. ಹಚ್ಚ- ಹಸಿರಿನ ಪರಿಸರ ಈ ಶಾಲೆಯ ಸುತ್ತಲೂ ಇದೆ.

ವಾ...ಓವರ್ ೧: ಕಳೆದ ನಾಲ್ಕಾರು ವರ್ಷಗಳಿಂದಲೂ ಈ ಶಾಲೆಯಲ್ಲಿ ಪ್ಲಾಸ್ಟಿಕ್ ಉತ್ಪಾದಕ ಸಾಮಗ್ರಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಶಾಲೆಯ ವಿದ್ಯಾರ್ಥಿಗಳು ತಮ್ಮತಮ್ಮ ಮನೆಗಳಿಂದ ತಿಂಡಿ- ತಿನಿಸುಗಳನ್ನು ತರಲು ಸ್ಟೀಲ್ ಅಥವಾ ಮೆಟಲ್ ಬಾಕ್ಸ್ ಗಳನ್ನೇ ಬಳಕೆ ಮಾಡುತ್ತಾರೆ. ಅಲ್ಲದೇ, ಈ ಶಾಲೆಯ ವಿದ್ಯಾರ್ಥಿಗಳ ಜನ್ಮದಿನಾಚರಣೆ ಸಂದರ್ಭ ಪ್ಲಾಸ್ಟಿಕ್ ಕವರ್ ವುಳ್ಳ ಚಾಕಲೇಟ್ ಅಥವಾ ಇನ್ನಿತರೆ ತಿಂಡಿ- ತಿನಿಸುಗಳನ್ನು ತಂದು ಹಂಚುವಂತಿಲ್ಲ. ಮನೆಯಲ್ಲಿ ಮಾಡಿದ ಅಥವಾ ಸಿಹಿಖಾದ್ಯ ತಿನಿಸುಗಳನ್ನು ಸ್ಟೀಲ್ ಬಾಕ್ಸ್ ನಲ್ಲೇ ತಂದು ಹಂಚಬೇಕೆಂಬ ಕಟ್ಟ ಪ್ಪಣೆಯಿಂದ ಸತತ ನಾಲ್ಕಾರು ವರ್ಷಗಳ ಕಾಲ ಈ ಪ್ಲಾಸ್ಟಿಕ್ ಬಳಕೆ ಮುಕ್ತತತೆಗೆ ಸಾಧ್ಯವಾಯಿತು.
ನನ್ನ ಮನೆಯ ಮುಂದೆ ದಿನಾಲೂ ಆಹಾರ ಅರಸಿ ಬರುತ್ತಿರುವ ಜಾನುವಾರುಗಳು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕಟ್ಟಿ ಇಟ್ಟಿದ್ದ ನಿರುಪ ಯುಕ್ತ ಆಹಾರ ಸೇವನೆ ಜೊತೆ ಜೊತೆಗೆ ಆ ಪ್ಲಾಸ್ಟಿಕ್ ಸೇವನೆ ಮಾಡಿದ ಪರಿಣಾಮ ಸಾಕಷ್ಟು ಅನಾ ರೋಗ್ಯಕ್ಕೆ ತುತ್ತಾಗಿ‌ ಸಾವನ್ನಪ್ಪಿವೆ.‌ ಆ ದೃಶ್ಯ ನೋಡಲಾರದೇ ಈ ಗಟ್ಟಿಯಾದ ನಿರ್ಧಾರಕ್ಕೆ ಬಂದಿರುವೆ.

ಬೈಟ್: ಡ್ರೀಮ್ ವರ್ಲ್ಡ್ ಶಾಲೆಯ ಮುಖ್ಯಸ್ಥ ಅನಿಲ್ ಬಾಬು.

ವಾ..ಓವರ್ ೨: ಸತತ ನಾಲ್ಕಾರು ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಯನ್ನು ಈ ಶಾಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.‌ ಅದರಿಂದ ನಮಗೆ ಖುಷಿ ತಂದಿದೆ. ನಮ್ಮಂತೆ ಇತರರೂ ಕೂಡ ಈ ಪ್ಲಾಸ್ಟಿಕ್ ಬಳಕೆಯಿಂದ ಮುಕ್ತಗೊಳ್ಳಬೇಕೆಂದರು.
ಬೈಟ್ : ಡ್ರೀಮ್ ವರ್ಲ್ಡ್ ಶಾಲೆಯ ಮುಖ್ಯಶಿಕ್ಷಕಿ ಪರಿಮಳ

Body:ವಾ..ಓವರ್ ೩: ಈ ಪ್ಲಾಸ್ಟಿಕ್ ಬಳಕೆ ನಿಷೇಧದ ಜೊತೆಜೊತೆಗೆ ಹಣ್ಣು, ಹಂಪಲು ಹಾಗೂ ಡ್ರೈ ಪ್ರೂಟಸ್ ಆಹಾರ ಸೇವನೆಯನ್ನೂ ನಾವೆಲ್ಲ ಮಾಡು ತ್ತಿದ್ದೇವೆ. ಪಕ್ಕಾ ದೇಶೀಯ ಆಹಾರ ಸೇವನೆಗೆ ಈ ಶಾಲೆಯಲ್ಲಿ ಅವಕಾಶ ಇರೋದರಿಂದ ಜಂಕ್ ಫುಡ್ ಸೇವನೆಯನ್ನೇ ಇಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ.
ಬೈಟ್: ವಿದ್ಯಾರ್ಥಿಗಳಾದ ಧವನ, ಗೌರಿ.

ಒಟ್ಟಾರೆಯಾಗಿ ಈ ಶಾಲೆಯಲ್ಲಿ ಯಾವುದೇ ಹಂತದಲ್ಲೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿಲ್ಲ. ಅದಕ್ಕೆ ವಿದ್ಯಾರ್ಥಿಗಳ ಪೋಷಕರು ಕೂಡ ಸಾಥ್ ನೀಡಿದ್ದಾರೆ. ಆದ್ದರಿಂದ ಈ ಶಾಲೆಯು ಸಾರ್ವಜನಿಕರ ವಿಶೇಷ ಗಮನ ಸೆಳೆಯುತ್ತಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_3_DREAM_WORLD_SCHOOL_PLASTIC_BANNED_STORY_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.