ETV Bharat / state

ಉತ್ತಮ ಆಡಳಿತದಲ್ಲಿ ರಾಜ್ಯ ಸರ್ಕಾರಕ್ಕೆ 3ನೇ ಸ್ಥಾನ: ಟ್ವಿಟರ್​ನಲ್ಲಿ ಜೆಡಿಎಸ್​ ಕಿಡಿ - JDS latest tweet

ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ! ಎಂದು ಜೆಡಿಎಸ್​ ಟ್ವಿಟ್​ ಮಾಡಿದೆ.

JDS
ಜೆಡಿಎಸ್​
author img

By

Published : Dec 26, 2019, 7:07 PM IST

ಬೆಂಗಳೂರು : ಉತ್ತಮ ಆಡಳಿತದಲ್ಲಿ ಕರ್ನಾಟಕ ಸರ್ಕಾರ 3ನೇ ಸ್ಥಾನ ಪಡೆದಿರುವುದರ ಬಗ್ಗೆ ಜೆಡಿಎಸ್​ ಪಕ್ಷ ಟ್ವಿಟರ್​ ಮೂಲಕ ಟ್ವಿಟ್​ ಮಾಡಿ ರಾಜ್ಯ ಸರ್ಕಾರದ ಬಗ್ಗೆ ಕಿಡಿಕಾರಿದೆ.

  • ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು @hd_kumaraswamy ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ!

    ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? pic.twitter.com/ue9LpzhMKR

    — Janata Dal Secular (@JanataDal_S) December 26, 2019 " class="align-text-top noRightClick twitterSection" data=" ">

ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ!

ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

ಬೆಂಗಳೂರು : ಉತ್ತಮ ಆಡಳಿತದಲ್ಲಿ ಕರ್ನಾಟಕ ಸರ್ಕಾರ 3ನೇ ಸ್ಥಾನ ಪಡೆದಿರುವುದರ ಬಗ್ಗೆ ಜೆಡಿಎಸ್​ ಪಕ್ಷ ಟ್ವಿಟರ್​ ಮೂಲಕ ಟ್ವಿಟ್​ ಮಾಡಿ ರಾಜ್ಯ ಸರ್ಕಾರದ ಬಗ್ಗೆ ಕಿಡಿಕಾರಿದೆ.

  • ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು @hd_kumaraswamy ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ!

    ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? pic.twitter.com/ue9LpzhMKR

    — Janata Dal Secular (@JanataDal_S) December 26, 2019 " class="align-text-top noRightClick twitterSection" data=" ">

ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ!

ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

Intro:ಬೆಂಗಳೂರು : ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು @hd_kumaraswamy ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ! ಎಂದು ಜೆಡಿಎಸ್ ಕಿಡಿಕಾರಿದೆ.Body:ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.