ETV Bharat / state

ಯಶ್​ ಬಳಿಕ ನಟ ಆದಿತ್ಯ ಬಾಡಿಗೆ ರಂಪಾಟ..  ದೂರು ದಾಖಲಿಸಿದ ಮನೆ ಮಾಲೀಕ - undefined

ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಅವರು ಮನೆ ಬಾಡಿಗೆ ನೀಡದ ಆರೋಪಕ್ಕೆ ಗುರಿಯಾಗಿದ್ದು, ಈ ಸಂಬಂಧ ಮನೆ ಮಾಲೀಕ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ. ಮನೆ ಬಾಡಿಗೆ ಕೇಳಿದ್ದಕ್ಕೆ ಆದಿತ್ಯ ಅವರು ತಮ್ಮ ವಿರುದ್ಧ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಟ ಆದಿತ್ಯ
author img

By

Published : May 10, 2019, 4:33 PM IST

Updated : May 10, 2019, 8:05 PM IST

ಬೆಂಗಳೂರು: ಮನೆ ಬಾಡಿಗೆ ನೀಡಿಲ್ಲವೆಂದು ಆದಿತ್ಯ ಅವರು ಮಾಲೀಕ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದುಈ ಸಂಬಂಧ ಮನೆ ಮಾಲೀಕ ಈಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Bangalore
ದೂರಿನ ಪ್ರತಿ

ಸದಾಶಿವ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್​ಎಮ್​ವಿ ಎಕ್ಸ್​ಟೆನ್ಷನ್​ನಲ್ಲಿರುವ ಪ್ರಸನ್ನ ಎಂಬುವವರು ಮನೆಯಲ್ಲಿ ಕಳೆದ ನಾಲ್ಕು ವರ್ಷದಿಂದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕುಟುಂಬ ವಾಸ ಮಾಡುತ್ತಿದ್ದು, ಆದಿತ್ಯ ಅವರ ಕುಟುಂಬ ಕಳೆದ ಏಳು ತಿಂಗಳಿಂದ ಮನೆ ಬಾಡಿಗೆ ನೀಡದೆ ವಾಸವಾಗಿದ್ದಾರೆ ಎಂದು ಮನೆ ಮಾಲೀಕ ಪ್ರಸನ್ನ ಆರೋಪಿಸುತ್ತಿದ್ದಾರೆ.

ಆದಿತ್ಯ ಮತ್ತು ಮನೆ ಮಾಲೀಕನ ನಡುವಿನ ಗಲಾಟೆ ಆಡಿಯೋ

ಈ ಹಿನ್ನೆಲೆಯಲ್ಲಿ ಬಾಕಿ ಇರುವ 2 ಲಕ್ಷ 88 ಸಾವಿರ ಹಣವನ್ನು ಕೊಡುವಂತೆ ಕೇಳಿದ್ದಾರೆ. ಆದರೆ ಆದಿತ್ಯ ಅವರು ಹಣ ಕೊಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದ್ದು. ‌ಮನೆ ಮಾಲೀಕ ಪ್ರಸನ್ನ ಅವರು ಸಿಟಿ ಸಿವಿಲ್‌ ನ್ಯಾಯಲಯ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮನೆ ಖಾಲಿ ಮಾಡಿಸಿಕೊಳ್ಳುವಂತೆ‌ ದೂರು ದಾಖಲಿಸಿದ್ದಾರೆ.

ಕನ್ನಡ ಚಿತ್ರರಂಗ ನಟರ ಬಾಡಿಗೆ ರಂಪಾಟ ನಡೆಯುತ್ತಿರುವುದು ಇದು ಎರಡನೇ ಸಾರಿ. ನಟ ಯಶ್​ ಅವರು ಬನಶಂಕರಿಯಲ್ಲಿ ತಾವು ವಾಸವಿದ್ದ ಮನೆಗೆ ಬಾಡಿಗೆ ನೀಡಿಲ್ಲವೆಂದು ಮನೆ ಮಾಲೀಕ ದೂರು ನೀಡಿದ್ದರು. ಸದ್ಯ ಈ ಪ್ರಕರಣ ಕೋರ್ಟ್​ನಲ್ಲಿದ್ದು, ನ್ಯಾಯಾಲಯವು ಯಶ್​ ಅವರಿಗೆ ನಿಗದಿತ ದಿನಾಂಕದವರೆಗೆ ಮಾತ್ರ ಆ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತ್ತು.

ಬೆಂಗಳೂರು: ಮನೆ ಬಾಡಿಗೆ ನೀಡಿಲ್ಲವೆಂದು ಆದಿತ್ಯ ಅವರು ಮಾಲೀಕ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದುಈ ಸಂಬಂಧ ಮನೆ ಮಾಲೀಕ ಈಗ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Bangalore
ದೂರಿನ ಪ್ರತಿ

ಸದಾಶಿವ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್​ಎಮ್​ವಿ ಎಕ್ಸ್​ಟೆನ್ಷನ್​ನಲ್ಲಿರುವ ಪ್ರಸನ್ನ ಎಂಬುವವರು ಮನೆಯಲ್ಲಿ ಕಳೆದ ನಾಲ್ಕು ವರ್ಷದಿಂದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕುಟುಂಬ ವಾಸ ಮಾಡುತ್ತಿದ್ದು, ಆದಿತ್ಯ ಅವರ ಕುಟುಂಬ ಕಳೆದ ಏಳು ತಿಂಗಳಿಂದ ಮನೆ ಬಾಡಿಗೆ ನೀಡದೆ ವಾಸವಾಗಿದ್ದಾರೆ ಎಂದು ಮನೆ ಮಾಲೀಕ ಪ್ರಸನ್ನ ಆರೋಪಿಸುತ್ತಿದ್ದಾರೆ.

ಆದಿತ್ಯ ಮತ್ತು ಮನೆ ಮಾಲೀಕನ ನಡುವಿನ ಗಲಾಟೆ ಆಡಿಯೋ

ಈ ಹಿನ್ನೆಲೆಯಲ್ಲಿ ಬಾಕಿ ಇರುವ 2 ಲಕ್ಷ 88 ಸಾವಿರ ಹಣವನ್ನು ಕೊಡುವಂತೆ ಕೇಳಿದ್ದಾರೆ. ಆದರೆ ಆದಿತ್ಯ ಅವರು ಹಣ ಕೊಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದ್ದು. ‌ಮನೆ ಮಾಲೀಕ ಪ್ರಸನ್ನ ಅವರು ಸಿಟಿ ಸಿವಿಲ್‌ ನ್ಯಾಯಲಯ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮನೆ ಖಾಲಿ ಮಾಡಿಸಿಕೊಳ್ಳುವಂತೆ‌ ದೂರು ದಾಖಲಿಸಿದ್ದಾರೆ.

ಕನ್ನಡ ಚಿತ್ರರಂಗ ನಟರ ಬಾಡಿಗೆ ರಂಪಾಟ ನಡೆಯುತ್ತಿರುವುದು ಇದು ಎರಡನೇ ಸಾರಿ. ನಟ ಯಶ್​ ಅವರು ಬನಶಂಕರಿಯಲ್ಲಿ ತಾವು ವಾಸವಿದ್ದ ಮನೆಗೆ ಬಾಡಿಗೆ ನೀಡಿಲ್ಲವೆಂದು ಮನೆ ಮಾಲೀಕ ದೂರು ನೀಡಿದ್ದರು. ಸದ್ಯ ಈ ಪ್ರಕರಣ ಕೋರ್ಟ್​ನಲ್ಲಿದ್ದು, ನ್ಯಾಯಾಲಯವು ಯಶ್​ ಅವರಿಗೆ ನಿಗದಿತ ದಿನಾಂಕದವರೆಗೆ ಮಾತ್ರ ಆ ಮನೆಯಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತ್ತು.

Intro:ಮನೆ ಮಾಲೀಕನ ಜೊತೆ ಕಿರಿಕ್ ಮಾಡಿದ ಆದಿತ್ಯ ನಟ
ಮಾಲೀಕ ನ್ಯಾಯಲಯ ಹಾಗೂ ಠಾಣೆ‌ ಮೊರೆ ಹೋಗಿ ದೂರು

ಭವ್ಯ

ಮನೆ ಬಾಡಿಗೆ ನೀಡದೆ ಮನೆ ಮಾಲಿಕ ನ ಜೊತೆ ಡೆಡ್ಲೀ ಸೋಮ ನಟನೆಯ ಆದಿತ್ಯ ಗಲಾಟೆ ಮಾಡಿಕೊಂಡಿದ್ದು ಸಿಟಿಸಿವಿಲ್‌ನ್ಯಾಯಲಯ ಹಾಗೂ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮನೆ ಮಾಲಿಕ ಪ್ರಸನ್ನ ಎಂಬುವವರು ದೂರು ನೀಡಿದ್ದಾರೆ..

ಸದಾಶಿವ ನಗರ ಪೊಲೀಸ್ ಠಾಣೆ ವ್ಯಾಪ್ತಿಯ RMV ಎಕ್ಷಟೆನ್ಷನ್ ನಲ್ಲಿರುವ ಮನೆ ಬಳಿ ಕಳೆದ ನಾಲ್ಕು ವರ್ಷದಿಂದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ಆದಿತ್ಯ , ಆದಿತ್ಯ ತಂಗಿ ಹಾಗೂ ಆದಿತ್ಯ ತಾಯಿ ಮನೆಯಲ್ಲಿ ವಾಸ ಮಾಡುತಿದ್ರು..
ಕಳೆದ ನಾಲ್ಕು ವರ್ಷಗಳಿಂದ ಇದೆ ಮನೆಯಲ್ಲಿ ವಾಸ ಮಾಡುತ್ತಿದ್ದು ಅದಿತ್ಯ ಕುಟುಂಬ ಆದ್ರೆ ಕಳೆದ ಏಳು ತಿಂಗಳಿಂದ
ಇದುವರೆಗೆ 2ಲಕ್ಷ ಎಂಬತ್ತಾ ಎಂಟು ಸಾವಿರ ಹಣ ಬಾಕಿ ಇಟ್ಟಿದ್ರು. ಈ ಹಿನ್ನೆಲೆ ಮಾಲೀಕ ಆದಿತ್ಯ ಬಳಿ ಹಣ ಕೇಳಿದ್ದಾರೆ. ಆದ್ರೆ ಹಣ ಕೊಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ..‌ಹೀಗಾಗಿ‌ಮನೆ ಮಾಲೀಕ ನ್ಯಾಯಲಯ ಹಾಗೂ ಠಾಣೆ ಗೆ ಹೋಗಿ ಮನೆ ಖಾಲಿ ಮಾಡಿಸಿಕೊಳ್ಳುವಂತೆ‌ ತಿಳಿಸಿದ್ದಾರೆ
Body:KN _BNG-06-10-19-ADITYA_7204498-BHAVYAConclusion:KN _BNG-06-10-19-ADITYA_7204498-BHAVYA
Last Updated : May 10, 2019, 8:05 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.