ಬೆಂಗಳೂರು : ಸಾಕಷ್ಟು ಆತಂಕ ಮೂಡಿಸಿರುವ ಕೊರೊನಾ ಪಾಸಿಟಿವ್ ಪ್ರಕರಣಗಳ ಏರಿಕೆ ನಡುವೆ ಹೊಂಗಸಂದ್ರದ ಐವರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಹೀಗಾಗಿ, ಗುಣಮುಖರಾಗಿರುವ ಈ ಐವರನ್ನೂ ಹೋಟೆಲ್ನಲ್ಲಿರಿಸಲಾಗಿದೆ. ಪರಿಸ್ಥಿತಿ ಹೀಗಿರುವ ಕಾರಣ ಕೊರೊನಾ ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಕೊರೊನಾದಿಂದ ಗುಣಮುಖರಾಗಿ ಬಂದವರನ್ನು ಸಾಮಾನ್ಯರಂತೆ ಕಾಣಬೇಕಾಗಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.