ETV Bharat / state

ಸಿಲಿಕಾನ್​ ಸಿಟಿಯಲ್ಲಿ ಬೃಹತ್ ಆರೋಗ್ಯ ಮೇಳ: ಉಚಿತವಾಗಿ ಔಷಧಿ ವಿತರಣೆ

ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ 3ನೇ ವಾರ್ಷಿಕೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಬೃಹತ್ ಆರೋಗ್ಯಮೇಳ ಹಮ್ಮಿಕೊಳ್ಳಲಾಗಿತ್ತು.

author img

By

Published : Jun 30, 2019, 9:48 AM IST

ಸಿಲಿಕಾನ್​ ಸಿಟಿಯಲ್ಲಿ ಬೃಹತ್ ಆರೋಗ್ಯ ಮೇಳ

ಬೆಂಗಳೂರು:ನಗರದ ತರಬನಹಳ್ಳಿಯಲ್ಲಿ ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ 3ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 'ಬೃಹತ್ ಆರೋಗ್ಯ ಮೇಳ'ದಲ್ಲಿ ಸಾವಿರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಗೆಜ್ಜಗಾರರಕುಪ್ಪೆ ಮುರಾರಿಸ್ವಾಮಿ ಪುಣ್ಯಕ್ಷೇತ್ರದ ಪೀಠಾಧಿಪತಿ ಡಾ.ಕುಮಾರಸ್ವಾಮಿ ಸ್ವಾಮೀಜಿ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದರು. ತರಬನಹಳ್ಳಿ ಸುತ್ತಮುತ್ತಲ ಜನರು ಬೆಳಗ್ಗೆ 9ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಾನಾ ಖಾಯಿಲೆಗಳಿಗೆ ಔಷಧಿ ಪಡೆದರು.ಕಾರ್ಯಕ್ರಮದಲ್ಲಿ ಸುಮಾರು 300 ಶಾಲಾವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ 200ಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಸಿಲಿಕಾನ್​ ಸಿಟಿಯಲ್ಲಿ ಬೃಹತ್ ಆರೋಗ್ಯ ಮೇಳ

ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಹೃದಯ, ಕಿಡ್ನಿಕಲ್ಲು, ಹಾಗೂ ಸಾಮಾನ್ಯ ಚಿಕಿತ್ಸಾ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಕನ್ನಡಕಗಳ ವಿತರಣೆ, ಅನ್ನದಾನ ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ ಎಂದು ಡಾಕ್ಟರ್ ಕುಮಾರಸ್ವಾಮಿ ಸ್ವಾಮೀಜಿ ಶ್ರೀ ಮುರಾರಿ ಸ್ವಾಮಿ ಹೇಳಿದರು.ಇದೇ ವೇಳೆ ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ ದರ್ಮದರ್ಶಿ ನಾಗರಾಜ ಸ್ವಾಮೀಜಿ, ಎಸಿಪಿ ನಾಗರಾಜ್, ಆಹಾರ ಇಲಾಖೆ ಅಪಾರ ನಿರ್ದೇಶಕರಾದ ಸುಜಾತ ಸೇರಿದಂತೆ ಇನ್ನಿತರರು ಹಾಜರಿದ್ದರು.

ಬೆಂಗಳೂರು:ನಗರದ ತರಬನಹಳ್ಳಿಯಲ್ಲಿ ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ 3ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 'ಬೃಹತ್ ಆರೋಗ್ಯ ಮೇಳ'ದಲ್ಲಿ ಸಾವಿರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಗೆಜ್ಜಗಾರರಕುಪ್ಪೆ ಮುರಾರಿಸ್ವಾಮಿ ಪುಣ್ಯಕ್ಷೇತ್ರದ ಪೀಠಾಧಿಪತಿ ಡಾ.ಕುಮಾರಸ್ವಾಮಿ ಸ್ವಾಮೀಜಿ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದರು. ತರಬನಹಳ್ಳಿ ಸುತ್ತಮುತ್ತಲ ಜನರು ಬೆಳಗ್ಗೆ 9ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಾನಾ ಖಾಯಿಲೆಗಳಿಗೆ ಔಷಧಿ ಪಡೆದರು.ಕಾರ್ಯಕ್ರಮದಲ್ಲಿ ಸುಮಾರು 300 ಶಾಲಾವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ 200ಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಸಿಲಿಕಾನ್​ ಸಿಟಿಯಲ್ಲಿ ಬೃಹತ್ ಆರೋಗ್ಯ ಮೇಳ

ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಹೃದಯ, ಕಿಡ್ನಿಕಲ್ಲು, ಹಾಗೂ ಸಾಮಾನ್ಯ ಚಿಕಿತ್ಸಾ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಕನ್ನಡಕಗಳ ವಿತರಣೆ, ಅನ್ನದಾನ ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ ಎಂದು ಡಾಕ್ಟರ್ ಕುಮಾರಸ್ವಾಮಿ ಸ್ವಾಮೀಜಿ ಶ್ರೀ ಮುರಾರಿ ಸ್ವಾಮಿ ಹೇಳಿದರು.ಇದೇ ವೇಳೆ ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ ದರ್ಮದರ್ಶಿ ನಾಗರಾಜ ಸ್ವಾಮೀಜಿ, ಎಸಿಪಿ ನಾಗರಾಜ್, ಆಹಾರ ಇಲಾಖೆ ಅಪಾರ ನಿರ್ದೇಶಕರಾದ ಸುಜಾತ ಸೇರಿದಂತೆ ಇನ್ನಿತರರು ಹಾಜರಿದ್ದರು.

Intro:ಸಂಜಯ್ ನಾಗ್ ಬೆಂಗಳೂರು, KA10014
_____________


ಬೃಹತ್ ಆರೋಗ್ಯಮೇಳ: ಉಚಿತವಾಗಿ ಔಷಧಿ ಪಡೆದ್ರು ಸಾವಿರಾರು ಜನ

ಬೆಂಗಳೂರು: ನಗರದ ತರಬನಹಳ್ಳಿಯಲ್ಲಿ ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ 3ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 'ಬೃಹತ್ ಆರೋಗ್ಯ ಮೇಳ'ದಲ್ಲಿ ಸಾವಿರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಗೆಜ್ಜಗಾರರಕುಪ್ಪೆ ಮುರಾರಿಸ್ವಾಮಿ ಪುಣ್ಯಕ್ಷೇತ್ರದ ಪೀಠಾಧಿಪತಿ ಡಾ.ಕುಮಾರಸ್ವಾಮಿ ಸ್ವಾಮೀಜಿ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದರು. ತರಬನಹಳ್ಳಿ ಸುತ್ತಮುತ್ತಲ ಜನರು ಬೆಳಗ್ಗೆ 9ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಾನಾ ಖಾಯಿಲೆಗಳಿಗೆ ಔಷಧಿ ಪಡೆದರು.

ಕಾರ್ಯಕ್ರಮದಲ್ಲಿ ಸುಮಾರು 300 ಶಾಲಾವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ 200ಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಆರೋಗ್ಯ ಮೇಳಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಡಾ.ಕುಮಾರಸ್ವಾಮಿ ಸ್ವಾಮೀಜಿ, ಈ ದೇಗುಲದ ಆಡಳಿತ ಮಂಡಳಿವತಿಯಿಂದ ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದಿನ ಬೃಹತ್ ಆರೋಗ್ಯ ಶಿಬಿರದಲ್ಲಿ ಹೃದಯ, ಕಿಡ್ನಿಕಲ್ಲು, ಸ್ತ್ರೀ ರೋಗ ಹಾಗೂ ಸಾಮಾನ್ಯ ಚಿಕಿತ್ಸಾ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಕನ್ನಡಕಗಳ ವಿತರಣೆ, ಅನ್ನದಾನ ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ ದರ್ಮದರ್ಶಿ ನಾಗರಾಜ ಸ್ವಾಮೀಜೀ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕನು ಆರೋಗ್ಯಯುತವಾಗಿ ಬದುಕುವ ಜೊತೆಗೆ ಮೌಲ್ಯಯುತ ಜೀವನ ನಡೆಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು. ಅಸಹಾಯಕ ಜನರಿಗೆ ನೆರವಾಗುವ ಮೂಲಕ ಇತರರ ಬದುಕಿಗೆ ಊರುಗೋಲಾಗಬೇಕು ಎಂದು ಹೇಳಿದರು.

Body:ಆರೋಗ್ಯಮೇಳದಲ್ಲಿ ತಪಾಸಣೆ ಮಾಡಿಸಿಕೊಂಡ ಕೀಲಾರ ಚಂದ್ರು ಮಾತನಾಡಿ, ಸರ್ಕಾರ ಹಾಗೂ ರಾಜಕಾರಣಿಗಳು ಮಾಡಬೇಕಾದ ಕೆಲಸವನ್ನು ಮಠದ ಪೀಠಾಧಿಪತಿಗಳು, ಧರ್ಮದರ್ಶಿಗಳು ಮಾಡುತ್ತಿದ್ದಾರೆ. ಇದು ಪುಣ್ಯದ ಕೆಲಸ ಇದನ್ನು ನೋಡಿಯಾದರೂ ರಾಜಕಾರಣಿಗಳು ಹೆಚ್ಚೆಚ್ಚು ಸಮಾಜಮುಖಿ ಕೆಲಸ ಮಾಡಲು ಮುಂದಾಗಬೇಕು ಎಂದರು.



Conclusion:ಇದೇ ವೇಳೆ ಶ್ರೀದೇವಿ ಚಾಮುಂಡೇಶ್ವರಿ ಹಾಗೂ ಶ್ರೀದೇವಿ ದೊಡ್ಡಮ್ಮತಾಯಿ ಟ್ರಸ್ಟ್ ದರ್ಮದರ್ಶಿ ನಾಗರಾಜ ಸ್ವಾಮೀಜೀ,
ಎಸಿಪಿ ನಾಗರಾಜ್, ಆಹಾರ ಇಲಾಖೆ ಅಪಾರ ನಿರ್ದೇಶಕರಾದ ಸುಜಾತ ಸೇರಿದಂತೆ ಇನ್ನಿತರರಿದ್ದರು.
________________
ಬೈಟ್೧: ಡಾಕ್ಟರ್ ಕುಮಾರಸ್ವಾಮಿ ಸ್ವಾಮೀಜಿ ಶ್ರೀ ಮುರಾರಿ ಸ್ವಾಮಿ ಪುಣ್ಯಕ್ಷೇತ್ರ ಗೆಜ್ಜಗಾರರಕುಪ್ಪೆ
ಬೈಟ್೨: ಕಿಲಾರ ಚಂದ್ರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.